ಮೇಷ: ಈ ದಿನ ಮರೆಯದೇ ಮನೆಯಲ್ಲಿ ವಿಷ್ಣು ಸಹಸನಿಮ್ಮ ಸಂಗಾತಿಯೊಂದಿಗೆ ನೀವು ಯಾವುದೇ ರೀತಿಯ ಅಹಿತಕರ ಕೆಲಸಗಳನ್ನು ಮಾಡಬಾರದು, ಇಲ್ಲದಿದ್ದರೆ ನೀವು ಜಗಳಕ್ಕೆ ಇಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ವೃಷಭ: ಚಂದ್ರನ ಪ್ರಭಾವ ನಿಮ್ಮ ಮೇಲೆ ಇಂದು ಹೆಚ್ಚಿಗೆ ಇರುವ ಕಾರಣದಿಂದ ವ್ಯಾಪಾರ ಮತ್ತು ವ್ಯವಹಾರದಲ್ಲಿ ಸಹ ಸಾಕಷ್ಟು ಲಾಭ ಮಾಡುತ್ತೀರಿ. ಸಂಜೆ ನಂತರ ಒಂದಿಷ್ಟು ಅಶುಭ ಸಂಕೇತ ಕಾಣಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ಮಿಥುನ: ಧನಾತ್ಮಕ ಚಿಂತನೆ ನಿಮ್ಮನ್ನು ಹೆಚ್ಚು ಆವರಿಸುತ್ತದೆ. ಈ ದಿನದ ನಿಮ್ಮ ಕೆಲಸ ಕಾರ್ಯದಲ್ಲಿ ಒಂದಿಷ್ಟು ಒತ್ತಡ ಸಹ ಇರಲಿದೆ. ಇಂದು ನೀವು ಸಂಜೆ ಆರು ಗಂಟೆ ನಂತರ ಗಾಯತ್ರಿ ಮಹಾ ಮಂತ್ರ ಪಾರಾಯಣ ಮಾಡಿದ್ರೆ ನಿಮಗೆ ಶುಭಫಲ ಹೆಚ್ಚಿಗೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ಕರ್ಕಾಟಕ: ಈ ದಿನ ಮನೆ ಮಕ್ಕಳ ಆರೋಗ್ಯದ ವಿಷಯದಲ್ಲಿ ಸಹ ಹೆಚ್ಚಿನ ಕಾಳಜಿ ಇರಲಿ. ಹಾಗೆಯೇ ಮಕ್ಕಳು ಸಹ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಈ ದಿನ ನೀವು ಕೆಂಪು ವಸ್ತ್ರಧಾರಣೆ ಮಾಡಿದ್ರೆ ನಿಮಗೆ ಹೆಚ್ಚಿನ ಶುಭಫಲ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ಸಿಂಹ: ಈ ದಿನ ಅನವಶ್ಯ ಖರ್ಚು ವೆಚ್ಚಗಳು ಸಹ ಜಾಸ್ತಿ ಆಗಲಿದೆ. ಕೋರ್ಟು ಕೇಸಿನ ವಿಚಾರದಲ್ಲಿ ನೀವು ಗೆಲುವಿನ ದಾರಿ ಹಿಡಿಯುತ್ತೀರಿ. ಸಂಜೆ ನಂತರ ಈ ದಿನ ಒತ್ತಡಕ್ಕೆ ಸಿಲುಕುವ ಸಾಧ್ಯತೆ ಸಹ ಇರುತ್ತದೇ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ಕನ್ಯಾ: ಯಾವುದೇ ಅಡ್ಡಿ ಆತಂಕ ಇದ್ದರು ಸಹ ಅವುಗಳನ್ನ ಮೊದಲೇ ಪರಿಹರಿಸಿಕೊಳ್ಳಲು ಪ್ರಯತ್ನ ಮಾಡಿರಿ. ಯಾವುದೇ ರೀತಿಯ ಅಪಾಯಗಳು ಕಂಡರು ಸಹ ಅವುಗಳನ್ನು ಧೈರ್ಯದಿಂದ ಎದುರಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ತುಲಾ: ನಿಮ್ಮ ವ್ಯವಹಾರ ಆಗಿರಬಹುದು ಅಥವಾ ಇನ್ನಿತರೇ ಯಾವುದೇ ರೀತಿಯ ಸನ್ನಿವೇಶಗಳು ಆಗಿರಬಹುದು ಒಂದಿಷ್ಟು ವಿಶೇಷ ವ್ಯಕ್ತಿಗಳ ಭೇಟಿ ಸಹ ಮಾಡುತ್ತೀರಿ. ಇಂದಿನ ಆರೋಗ್ಯದ ವಿಚಾರದಲ್ಲಿ ಮಿಶ್ರ ಫಲ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ವೃಶ್ಚಿಕ: ಈ ದಿನ ಅನಾರೋಗ್ಯ ಸಂಭಂಧಪಟ್ಟ ಹಾಗೇ ಒಂದಿಷ್ಟು ಹಣ ಭರಿಸುವ ಸಾಧ್ಯತೆ ಇದೆ. ಈ ದಿನ ಸರ್ಕಾರಿ ಕೆಲ್ಸ ಕಾರ್ಯಗಳು ಏನೇ ಇದ್ದರೂ ಸಹ ನಿಮಗೆ ಹಿನ್ನಡೆ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ಧನಸು: ಈ ಹಿಂದಿನ ದಿನಗಳಲ್ಲಿ ಸಹೋದರರ ಮದ್ಯೆ ಇದ್ದ ಭಿನ್ನಾಭಿಪ್ರಾಯ ಏನೇ ಇದ್ದರು ನಿವಾರಣೆ ಆಗಲಿದೆ. ಈ ದಿನ ನೀವು ಕೆಂಪು ವಸ್ತ್ರಧಾರಣೆ ಮಾಡಿದ್ರೆ ನಿಮಗೆ ಹೆಚ್ಚಿನ ಶುಭಫಲ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ಮಕರ: ಅವಿವಾಹಿತ ಜನಕ್ಕೆ ಸೂಕ್ತ ಪ್ರಸ್ತಾವನೆ ಸಹ ದೊರೆಯಲಿದೆ. ಹಾಗೆಯೇ ಈ ದಿನ ನೆರೆ ಹೊರೆ ಮನೆ ಜನರ ಸಹಾಯ ಪಡೆಯುವಲ್ಲಿ ವಿಫಲರಾಗುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ಕುಂಭ: ಈ ದಿನ ಕ್ರೀಡಾಳು ಆಸಕ್ತಿ ಇದ್ದವರಿಗೆ ಒಳ್ಳೆಯದು ಆಗಲಿದೆ. ಈ ದಿನ ನೀವು ಕೆಂಪು ವಸ್ತ್ರಧಾರಣೆ ಮಾಡಿದ್ರೆ ನಿಮಗೆ ಹೆಚ್ಚಿನ ಶುಭಫಲ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ಮೀನ: ಈ ದಿನ ಆರೋಗ್ಯದ ಸಮಸ್ಯೆಗಳು ಇದ್ದವರು ತುಸು ಜಾಗ್ರತೆ ಇರಬೇಕು ಅದರಲ್ಲಿಯೂ ಸಹ ಮಧುಮೇಹ ಸಮಸ್ಯೆಗಳು ಇದ್ದವರು ಅತೀ ಜಾಗ್ರತೆ ಇರಬೇಕು. ನಿಮ್ಮ ಕೆಲಸ ಕಾರ್ಯಗಳು ಇಂದು ಅತ್ಯಂತ ವಿಲಂಭ ಆಗಲಿದೆ. ರಾತ್ರಿ ನಂತರ ಕೆಟ್ಟ ಕನಸುಗಳು ನಿಮ್ಮನ್ನು ಕಾಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಶ್ರೀಗುರು ರಾಮದೇವ ಆಚಾರ್ಯ 9663396684
ಓಂ ಶ್ರೀ ಶೃಂಗೇರಿ ಶಾರದಾಂಬೆ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ರಾಮದೇವ್ ಆಚಾರ್ಯ ಮೋ 9663396684 ಜೋತಿಷ್ಯರು, ದೈವ ಶಕ್ತಿ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ, ವ್ಯಾಪಾರ, ಸ್ತ್ರೀ ಪುರುಷ ಪ್ರೇಮ, ಗಂಡ ಹೆಂಡತಿ ಕಲಹ,ಕೋರ್ಟು ಕೇಸ್, ಭೂಮಿವಿಚಾರ, ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ ಈ ಕೂಡಲೇ ಕರೆಮಾಡಿ 9663396684