ಮೇಷ: ಆರ್ಥಿಕ ಪ್ರಗತಿ, ಶುಭ ಕಾರ್ಯ ಯೋಗ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಹಿರಿಯರಿಂದ ಬೈಗುಳ-ನಿಂದನೆ, ವಿಚ್ಛೇದನ ಕೇಸ್ಗಳಲ್ಲಿ ಜಯ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಮಿತ್ರರಿಂದ ಅಪವಾದ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರಂ ,ಪ್ರಧಾನ ಅರ್ಚಕರು ಮತ್ತು ಪ್ರಧಾನ ತಾಂತ್ರಿಕರು: ಶ್ರೀನಿವಾಸ್ ಭಟ್ 9538855512
ವೃಷಭ: ಶುಭ ಕಾರ್ಯಗಳು ರದ್ದಾಗುವ ಸೂಚನೆ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ತೊಂದರೆ, ಹಣಕಾಸು ವಿಚಾರದಲ್ಲಿ ತಪ್ಪು ನಿರ್ಧಾರ, ವಿದ್ಯಾಭ್ಯಾಸದಲ್ಲಿ ಮಂದತ್ವ, ಅಧಿಕಾರಿಗಳಿಂದ ಸಮಸ್ಯೆ, ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆ.
ಮಿಥುನ: ಭಾವನೆಗಳಿಗೆ ಧಕ್ಕೆ, ದೀರ್ಘಕಾಲದ ಸೋಲಿನ ಚಿಂತೆ, ಸಾಲ ಲಭಿಸುವುದು, ಆರ್ಥಿಕ ಸಂಕಷ್ಟದಿಂದ ಮುಕ್ತಿ, ಮಕ್ಕಳು-ಸಂಗಾತಿಯಲ್ಲಿ ಅನಾರೋಗ್ಯ, ಮೃಷ್ಟಾನ್ನ ಭೋಜನದ ಆಸೆ, ತಂದೆಯಿಂದ ಬೆಳವಣಿಗೆ, ವಯೋವೃದ್ಧರಿಂದ ಸಹಕಾರ. ಇನ್ನೂ ನಿಮ್ಮ ಏನೇ ಸಮಸ್ಯೆ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಸೂಕ್ತ ಮಾರ್ಗ ದರ್ಶನ ಮತ್ತು ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆಮಾಡಿ ಶ್ರೀನಿವಾಸ್ ಭಟ್ 9538855512
ಕಟಕ: ಸಂಗಾತಿಯಿಂದ ತೊಂದರೆ, ಸಹೋದರನಿಂದ ನೋವು, ಸ್ಥಿರಾಸ್ತಿಯ ವಿಚಾರದಲ್ಲಿ ಚಿಂತನೆ, ವಾಹನ ಖರೀದಿಸುವ ಆಸೆ, ಗಂಡು ಮಕ್ಕಳಿಂದ ನೋವು, ಆರ್ಥಿಕವಾಗಿ ತಪ್ಪು ನಿರ್ಧಾರ, ಸಾಲಗಾರರಾಗುವ ಸಾಧ್ಯತೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೀರು-ಅಲಂಕಾರಿಕ ವಸ್ತುಗಳಿಂದ ತೊಂದರೆ.
ಸಿಂಹ: ಗೃಹ ನಿರ್ಮಾಣದ ಆಸೆಗೆ ಸಹಕಾರ, ಮಕ್ಕಳ ಜೀವನದಲ್ಲಿ ಪ್ರಗತಿ, ಸ್ತ್ರೀಯರೊಂದಿಗೆ ಮನಃಸ್ತಾಪ, ಆಲೋಚನೆ, ಮಾನಸಿಕ ತೊಳಲಾಟ, ಜೂಜು-ರೇಸ್ಗಳಿಂದ ತೊಂದರೆ, ಸಂಗಾತಿಯೊಂದಿಗೆ ಪ್ರೀತಿ ವಾತ್ಸಲ್ಯ. ಇನ್ನೂ ನಿಮ್ಮ ಏನೇ ಸಮಸ್ಯೆ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಸೂಕ್ತ ಮಾರ್ಗ ದರ್ಶನ ಮತ್ತು ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆಮಾಡಿ ಶ್ರೀನಿವಾಸ್ ಭಟ್ 9538855512
ಕನ್ಯಾ: ಆರ್ಥಿಕವಾಗಿ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಕಾರ್ಮಿಕರು-ಅಧಿಕಾರಿಗಳಿಂದ ಅನುಕೂಲ, ಸ್ಥಿರಾಸ್ತಿ-ವಾಹನ ವಿಚಾರದಲ್ಲಿ ತಪ್ಪು ನಿರ್ಧಾರ, ದಾಂಪತ್ಯದಲ್ಲಿ ಸಮಸ್ಯೆ, ಪಾಲುದಾರಿಕೆಯಿಂದ ಬಿಡುಗಡೆ ಬಯಸುವಿರಿ.
ತುಲಾ: ವ್ಯಾಪಾರ-ವ್ಯವಹಾರದಲ್ಲಿ ಲಾಭ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆತ್ಮೀಯರೇ ಶತ್ರುಗಳಾಗುವರು, ಗ್ಯಾಸ್ಟ್ರಿಕ್, ಅಜೀರ್ಣ ಸಮಸ್ಯೆ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕಲಾ ವಿದ್ಯಾರ್ಥಿಗಳಿಗೆ ಅನುಕೂಲ.ಇನ್ನೂ ನಿಮ್ಮ ಏನೇ ಸಮಸ್ಯೆ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಸೂಕ್ತ ಮಾರ್ಗ ದರ್ಶನ ಮತ್ತು ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆಮಾಡಿ ಶ್ರೀನಿವಾಸ್ ಭಟ್ 9538855512
ವೃಶ್ಚಿಕ: ಶುಭ ಕಾರ್ಯ ಯೋಗ, ಸ್ಥಿರಾಸ್ತಿಗಾಗಿ ನಷ್ಟ, ಮೂರನೇ ವ್ಯಕ್ತಿಯಿಂದ ತೊಂದರೆ, ಹಣಕಾಸು ಅನುಕೂಲ, ಮಕ್ಕಳಲ್ಲಿ ತಪ್ಪು ನಿರ್ಧಾರ, ಗೃಹ-ಉದ್ಯೋಗ ಬದಲಾವಣೆಗೆ ಚಿಂತನೆ, ವಸ್ತ್ರಾಭರಣ ಖರೀದಿ ಯೋಗ, ಗೌರವ ಸಂಪಾದನೆಗೆ ಹಂಬಲ, ಆಧ್ಮಾತ್ಮಿಕ ಚಿಂತನೆ.
ಧನಸ್ಸು: ಸಾಲ ಬಾಧೆ, ಶತ್ರು ಕಾಟ, ಆರೋಗ್ಯದಲ್ಲಿ ವ್ಯತ್ಯಾಸ, ಅತೀ ಒಳ್ಳೆತನದಿಂದ ತೊಂದರೆ,ಬಂಧುಗಳು ದೂರವಾಗುವರು, ಬಾಡಿಗೆದಾರರಿಂದ ಕಿರಿಕಿರಿ, ಕೆಲಸಗಾರರ ಕೊರತೆ, ಈ ದಿನ ಅಶುಭ ಫಲಗಳು. ಇನ್ನೂ ನಿಮ್ಮ ಏನೇ ಸಮಸ್ಯೆ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಸೂಕ್ತ ಮಾರ್ಗ ದರ್ಶನ ಮತ್ತು ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆಮಾಡಿ ಶ್ರೀನಿವಾಸ್ ಭಟ್ 9538855512
ಮಕರ: ಉದ್ಯಮ-ವ್ಯವಹಾರದಲ್ಲಿ ಪ್ರಗತಿ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಮಕ್ಕಳಿಂದ ಬಾಧೆ, ಮನೋರಂಜನೆಯಲ್ಲಿ ತೊಡಗುವಿರಿ, ಅಲಂಕಾರಿಕ ವಸ್ತುಗಳ ಖರೀದಿ, ಸ್ತ್ರೀಯರಿಂದ ಮೋಸ, ಪ್ರೇಮ ವಿಚಾರದಲ್ಲಿ ಯಶಸ್ಸು, ಆರ್ಥಿಕ-ಕೌಟುಂಬಿಕ ಪ್ರಗತಿ, ಉದ್ಯೋಗ ಬಡ್ತಿಯ ಚಿಂತನೆ.
ಕುಂಭ: ಸ್ಥಿರಾಸ್ತಿ-ವಾಹನದಿಂದ ಲಾಭ, ತಂದೆಯಿಂದ ಧನಾಗಮನ, ಪ್ರಯಾಣದಿಂದ ಅನುಕೂಲ,ಮಹಿಳೆಯರಿಂದ ಸಹಕಾರ, ಮಿತ್ರರಿಂದ ಅನುಕೂಲ, ಅದೃಷ್ಟದ ಶುಭ ಯೋಗ, ಸಹೋದ್ಯೋಗಿಗಳಿಂದ ನೋವು, ಆಧ್ಮಾತ್ಮಿಕ ಚಿಂತನೆ,ಆರೋಗ್ಯದಲ್ಲಿ ವೃದ್ಧಿ. ಇನ್ನೂ ನಿಮ್ಮ ಏನೇ ಸಮಸ್ಯೆ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಸೂಕ್ತ ಮಾರ್ಗ ದರ್ಶನ ಮತ್ತು ಪರಿಹಾರ ಮಾಡಿಕೊಡುತ್ತಾರೆ ಇಂದೇ ಕರೆಮಾಡಿ ಶ್ರೀನಿವಾಸ್ ಭಟ್ 9538855512
ಮೀನ: ಉದ್ಯೋಗದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ವಿಘ್ನ,ಬಂಧುಗಳಲ್ಲಿ ವಿರೋಧ,ದೇಹದಲ್ಲಿ ಆಲಸ್ಯ, ಮನಸ್ಸಿಗೆ ಬೇಸರ,ಅಧಿಕವಾದ ಕೋಪ, ಉದ್ಯೋಗ ಬದಲಾವಣೆಯಿಂದ ತೊಂದರೆ, ಹಣಕಾಸು ಸಂಕಷ್ಟ, ಮಾಟ-ಮಂತ್ರದ ಭೀತಿ.
ಓಂ ಶ್ರೀ ಹೊರನಾಡು ಅನ್ನಪೂರ್ಣ ದೇವಿ ಜೋತಿಷ್ಯ ಶಾಸ್ತ್ರo ಪಂಡಿತ್ ಶ್ರೀ ಗುರು ಶ್ರೀನಿವಾಸ್ ಭಟ್ ಜೋತಿಷ್ಯರು,ದೈವ ಶಕ್ತಿ ಆರಾಧಕರುನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ,ವ್ಯಾಪಾರ, ಸ್ತ್ರೀ ಪುರುಷ ಪ್ರೇಮ,ಗಂಡ ಹೆಂಡತಿ ಕಲಹ,ಕೋರ್ಟು ಕೇಸ್ ,ಭೂಮಿವಿಚಾರ,ದುಶ್ಟಶಕ್ತಿಗಳ ಕಾಟ, ಇನ್ನೂ ನಿಮ್ಮ ಸಮಸ್ಯೆ ಏನೇ ಇದ್ದರೂ ಎಷ್ಟೇ ಕಠಿಣ ವಾಗಿದ್ದರೂ ಜೋತಿಷ್ಯ ಪದ್ಧತಿ ಇಂದ ಪರಿಹಾರ ತಿಳಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಶ್ರೀನಿವಾಸ್ ಭಟ್- 9538855512