Tag: BJP
ಸಿಎಂ ಮುಂದಿನ ಟಾರ್ಗೆಟ್ ನೂತನ ಶಾಸಕರ ಒಗ್ಗಟ್ಟು..!? ಇದು ಹೈಕಮಾಂಡ್ ಆರ್ಡರ್..!?
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ನ 14 ಹಾಗೂ ಜೆಡಿಎಸ್ನ 3 ಶಾಸಕರು ಸೆಳೆದು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಸುಭದ್ರ ಸರ್ಕಾರ ಮಾಡಿಕೊಂಡಿರುವ ಯಡಿಯೂರಪ್ಪಗೆ ಸಂತೋಷದ ಜತೆಗೆ ದಿಗಿಲು ಕೂಡ ಇದೆ. ಅದಕ್ಕೆ ಕಾರಣ ಈ ಶಾಸಕರ...
ಹೊಸ ಇತಿಹಾಸಕ್ಕೆ ನಾಂದಿ ಹಾಡಿದ ಉಪಚುನಾವಣೆ! ಅನರ್ಹರನ್ನು ಅರ್ಹರು ಎಂದು ತೀರ್ಮಾನಿಸಿದ ಮತದಾರ
ಡಿಜಿಟಲ್ ಕನ್ನಡ ಟೀಮ್:
ಅನರ್ಹ ಶಾಸಕರು ಅರ್ಹರು, ಮಂಡ್ಯದಲ್ಲಿ ಮೊದಲ ಬಾರಿಗೆ ಅರಳಿದ ಕಮಲ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ವಿಜಯ ಪತಾಕೆ, ಸ್ಥಿರ ಸರ್ಕಾರದತ್ತ ಮತದಾರನ ಒಲವು... ಇವಿಷ್ಟು 15 ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಒಟ್ಟಾರೆ...
ಅನರ್ಹರು, ಬಿಜೆಪಿ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಚಾರ್ಜ್ ಶೀಟ್!
ಡಿಜಿಟಲ್ ಕನ್ನಡ ಟೀಮ್:
ಆಪರೇಷನ್ ಕಮಲದ ಮೂಲಕ ತಮ್ಮ ಸರ್ಕಾರ ಬೀಳಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಅನರ್ಹ ಶಾಸಕರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಪಟ್ಟಿ ಸಿದ್ಧಪಡಿಸಿದ್ದಾರೆ.
15 ಕ್ಷೇತ್ರಗಳ ಉಪಚುನಾವಣೆ...
ಸೇಫ್ಟಿಗಾಗಿ ಶುರುವಾಯ್ತು ಎರಡನೇ ಆಪರೇಷನ್ ಕಮಲ..!?
ಡಿಜಿಟಲ್ ಕನ್ನಡ ಟೀಮ್:
ಆಪರೇಷನ್ ಕಮಲದ ಮೂಲಕ 17 ಶಾಸಕರ ರಾಜೀನಾಮೆ ಕೊಡಿಸಿ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿ ಉಪ ಚುನಾವಣೆ ಬೆನ್ನಲೇ ಎರಡನೇ ಆಪರೇಷನ್ ಗೆ ಸಿದ್ಧವಾಗಿದೆ.
ನಾಳೆ ನಡೆಯುತ್ತಿರುವ 15 ಕ್ಷೇತ್ರದ ಉಪ...
ಫಡ್ನವೀಸ್ ರಾಜೀನಾಮೆ! ಉಲ್ಟಾ ಹೊಡೆದ ಚಾಣಾಕ್ಯ ಲೆಕ್ಕಾಚಾರ!
ಡಿಜಿಟಲ್ ಕನ್ನಡ ಟೀಮ್:
ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಮಹಾರಾಷ್ಟ್ರ ಸರ್ಕಾರ ರಚನೆ ಪ್ರಹಸನ ಇನ್ನೇನು ಮುಗಿಯಿತು ಅಂದುಕೊಳ್ಳುವಾಗಳೆಲ್ಲ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈಗ ಮೊನ್ನೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್...
‘ಮಹಾ’ ಸರ್ಕಾರ ಬಹುಮತ ಸಾಬೀತಿಗೆ ಸುಪ್ರೀಂ ಮುಹೂರ್ತ!
ಡಿಜಿಟಲ್ ಕನ್ನಡ ಟೀಮ್:
ನಾಟಕೀಯ ಬೆಳವಣಿಗೆಯಲ್ಲಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವೀಸ್ ಅವರು ನಾಳೆ ಸಂಜೆ 4.30ಕ್ಕೆ ಬಹುಮತ ಸಾಬೀತುಪಡಿಸಲು ಸುಪ್ರೀಂಕೋರ್ಟ್ ಮುಹೂರ್ತ ನಿಗದಿಪಡಿಸಿದೆ.
ದಿಢೀರ್ ಬೆಳವಣಿಗೆಯಲ್ಲಿ ರಚನೆಯಾದ ಮಹಾರಾಷ್ಟ್ರ ಸರಕಾರದ ವಿರುದ್ಧ ಸಲ್ಲಿಸಲಾದ...
ಶಿವಸೇನಾ ‘ಕೈ’ ಕೊಟ್ಟ ಎನ್ಸಿಪಿ! ಬಿಜೆಪಿ ‘ಮಹಾ’ ಮಾಸ್ಟರ್ ಸ್ಟ್ರೋಕ್!
ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ಹಾಗೂ ಎನ್ಸಿಪಿಪಿ ಮೈತ್ರಿಯೊಂದಿಗೆ ಕಳೆದ ಒಂದು ತಿಂಗಳಿಂದ ಹಲವು ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದ ಮಹಾರಾಷ್ಟ್ರ ಸರ್ಕಾರ ರಚನೆ ಇಂದು ಅಚ್ಚರಿ ರೀತಿಯಲ್ಲಿ ಅಂತ್ಯ ಕಂಡಿದೆ. ಅತಿ ಆಸೆಪಟ್ಟ ಶಿವಸೇನಾ...
ಮಹದಾಯಿ ವಿಚಾರದಲ್ಲಿ ಜನರ ಋಣ ತೀರಿಸಿ, ಇಲ್ಲವಾದ್ರೆ ರಾಜೀನಾಮೆ ನೀಡಿ: ಡಿಕೆಶಿ
ಡಿಜಿಟಲ್ ಕನ್ನಡ ಟೀಮ್:
ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಮಂತ್ರಿ ಸ್ಥಾನದ ಆಸೆ ತೋರಿಸಿ ಸರ್ಕಾರ ಮಾಡಲು ಆಗುತ್ತದೆ, ನಿಮಗೆ ಮತ ನೀಡಿದ ಉತ್ತರ ಕರ್ನಾಟಕದ ಮತದಾರರ ಹಕ್ಕಿನ ಮಹದಾಯಿ ನೀರು ಕೊಡಿಸಲು ನಿಮ್ಮಿಂದ...
ಹುಟ್ಟೂರು ಮಂಡ್ಯದಲ್ಲಿ ಸಿಎಂ ಮಗನ ಅಧಿಕೃತ ಎಂಟ್ರಿ..!?
ಡಿಜಿಟಲ್ ಕನ್ನಡ ಟೀಮ್:
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡ್ಯ ರಾಜಕಾರಣದಲ್ಲಿ ನಿಯಂತ್ರಣ ಸಾಧಿಸಲು ಹಾಗೂ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಮಂಡ್ಯ ರಾಜಕಾರಣದಲ್ಲಿ ಸಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಕೆ.ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ...
ಸಚಿವ ಮಾಧುಸ್ವಾಮಿಯಿಂದ ಕುರುಬ ಸ್ವಾಮೀಜಿ ನಿಂದನೆ..?
ಡಿಜಿಟಲ್ ಕನ್ನಡ ಟೀಮ್:
ಅಧಿಕಾರದ ಮದವೋ ಏನೋ ಬಿಜೆಪಿ ಸರ್ಕಾರದಲ್ಲಿ ಸಚಿವರಾದ ನಂತರ ಮಾಧುಸ್ವಾಮಿ ಅವರ ನಾಲಿಗೆ ಲಂಗು ಲಗಾಮು ಇಲ್ಲದ ಕುದುರೆಯಾಗಿದೆ. ಪರಿಣಾಮ ಸಾಲು ಸಾಲು ದರ್ಪದ ಹೇಳಿಕೆಗಳನ್ನು ಕಕ್ಕುತ್ತಲೇ ಇದ್ದಾರೆ.
ಪ್ರವಾಹ ಸಂತ್ರಸ್ತರಿಗೆ...
ತವರಿನ ಗೆಲುವಿಗಾಗಿ ಸಿಎಂ ರಾತ್ರೋ ರಾತ್ರಿ ಲೋಕಲ್ ಆಪರೇಷನ್..!
ಡಿಜಿಟಲ್ ಕನ್ನಡ ಟೀಮ್:
ತಮ್ಮ ತವರು ಮಂಡ್ಯದಲ್ಲಿ ತಮ್ಮ ನಿಯಂತ್ರಣ ಸಾಧಿಸಬೇಕು ಎಂಬ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಅನೇಕ ಕಸರತ್ತು ಮಾಡಿದ್ದಾರೆ. ಆದರೆ ಅದ್ಯಾವುದೂ ಫಲ ನೀಡಿರಲಿಲ್ಲ. ಆದರೆ ಈಗ ಆಪರೇಷನ್ ಕಮಲದ ಮೂಲಕ...
ಅಲ್ಲಿಯೂ ಇಲ್ಲ… ಇಲ್ಲಿಯೂ ಇಲ್ಲ ಎಂಬಂತಾಗಿದೆ ರೋಷನ್ ಬೇಗ್ ಪರಿಸ್ಥಿತಿ!
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ರೆಬಲ್ ಆಗಿ ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರೋಷನ್ ಬೇಗ್ ಈಗ ಯಾವ ಪಕ್ಷಕ್ಕೂ ಬೇಡವಾದ ಪರಿಸ್ಥಿತಿಯಲ್ಲಿ ಇದ್ದಾರೆ.
ಆಪರೇಷನ್ ಕಮಲದಿಂದ...
ಕಾಂಗ್ರೆಸ್, ಜೆಡಿಎಸ್ ಹಿಡನ್ ಅಜೆಂಡಾ, ಬಿಜೆಪಿಗೆ ಬಿಟ್ಟಿ ಲಾಭ!
ಡಿಜಿಟಲ್ ಕನ್ನಡ ಟೀಮ್:
ಈ ಬಾರಿಯ ಉಪ ಚುನಾವಣೆ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಪಣವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಆಪರೇಷನ್ ಕಮಲಕ್ಕೆ ಒಳಗಾಗಿ ಪಕ್ಷಕ್ಕೆ ದ್ರೋಹ ಬಗೆದು ಸರ್ಕಾರ ಬೀಳಿಸಿದವರಿಗೆ ಪಾಠ ಕಲಿಸಬೇಕು ಎಂಬ...
ಮೈತ್ರಿಧರ್ಮ ಮರೆತು ಕೈಯಲ್ಲಿದ್ದ ಅಧಿಕಾರ ಕಳೆದುಕೊಂಡ ಶಿವಸೇನೆ!
ಡಿಜಿಟಲ್ ಕನ್ನಡ ಟೀಮ್:
ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕು ಎಂಬ ಉದ್ದೇಶದಿಂದ ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ ಈಗ ಮೈತ್ರಿಧರ್ಮ ಮರೆತು ಕೈಯಲ್ಲಿದ್ದ ಅಲ್ಪ ಅಧಿಕಾರವನ್ನು ಕಳೆದುಕೊಂಡು ಕಂಗಾಲಾಗಿದೆ.
ಸುದೀರ್ಘ ಮೂರು...
ಹಲವು ಪ್ರಹಸನಗಳ ನಂತರ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ!
ಡಿಜಿಟಲ್ ಕನ್ನಡ ಟೀಮ್:
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಆತಂತ್ರವಾದ ನಂತರ ಯಾವುದೇ ಪಕ್ಷಗಳು ಸರ್ಕಾರ ರಚಿಸಲು ವಿಫಲವಾದ ಕಾರಣ ರಾಷ್ಟ್ರಪತಿ ಆಳ್ವಿಕೆಗೆ ತೀರ್ಮಾನಿಸಲಾಗಿದೆ.
ಬಿಜೆಪಿ, ಶಿವಸೇನಾ ಹಾಗೂ ಎನ್ ಸಿಪಿಗೆ ಸರ್ಕಾರ ರಚಿಸಲು ರಾಜ್ಯಪಾಲ...
ಸರ್ಕಾರ ರಚನೆಗೆ ‘ಮಹಾ’ ಸರ್ಕಸ್! ಬಿಜೆಪಿ ದಾಳಕ್ಕೆ ಶಿವ ಸೇನಾ ಪಾರಾಗುತ್ತಾ?
ಡಿಜಿಟಲ್ ಕನ್ನಡ ಟೀಮ್:
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಹೆಚ್ಚು ಕಮ್ಮಿ ಮೂರು ವಾರಗಳು ಪೂರ್ಣಗೊಳ್ಳುತ್ತಿದೆ. ಆದರೂ ಸರ್ಕಾರ ರಚನೆ ಆಗುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಬದಲಿಗೆ ರಾಜಕೀಯ ಪಕ್ಷಗಳ ನಡುವೆ ಚೌಕಾಸಿ...
ರಾಜಕಾರಣದಲ್ಲಿ ಯಾರೂ ಶತ್ರುಗಳೂ ಅಲ್ಲ.. ಮಿತ್ರರೂ ಅಲ್ಲ ಅಂತಾ ಮತ್ತೆ ಸಾಬೀತು ಮಾಡ್ತಿದ್ದಾರೆ ಹೆಚ್ಡಿಕೆ-...
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜೆಡಿಎಸ್ ವಿರುದ್ಧ ಸಿಎಂ ಯಡಿಯೂರಪ್ಪ ಮಾತಿನಲ್ಲೇ ಕತ್ತಿ ಮಸೆದಿದ್ರು. ಮೊದಲು ಮುಖ್ಯಮಂತ್ರಿ ಆದಾಗ ಸರ್ಕಾರ ನಡೆಸಲು ಬಿಡಲಿಲ್ಲ ಅನ್ನೋ ಕೋಪ ಯಡಿಯೂರಪ್ಪನದ್ದಾಗಿತ್ತು. ಅದೇ...
ಹೊಸಕೋಟೆಯಲ್ಲಿ ಬಿಜೆಪಿ ಆತುರದ ನಿರ್ಧಾರ ಯಾಕೆ..?
ಡಿಜಿಟಲ್ ಕನ್ನಡ ಟೀಮ್:
ಮುಂದಿನ ತಿಂಗಳು ನಡೆಯಲಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರ ಸಾಕಷ್ಟು ಮಹತ್ವ ಪಡೆದುಕೊಳ್ಳುತ್ತಿದೆ. ಅನರ್ಹ ಶಾಸಕ ಎಂಟಿಬಿ ನಾಗರಾಜ್ ಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದ್ದು,...
ಆಪರೇಷನ್ ಆಡಿಯೋ: ಕಾಂಗ್ರೆಸ್ ಮನವಿ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್!?
ಡಿಜಿಟಲ್ ಕನ್ನಡ ಟೀಮ್:
ಆಪರೇಷನ್ ಕಮಲ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಆಡಿಯೋ ವಿಚಾರವನ್ನು ಸುಪ್ರೀಂ ಕೋರ್ಟ್ ವರೆಗೂ ಎಳೆದುಕೊಂಡು ಹೋಗಿರುವ ಕಾಂಗ್ರೆಸ್, ಅನರ್ಹ ಶಾಸಕರ ಪ್ರಕರಣದಲ್ಲಿ ಇದನ್ನು ಹೊಸ ಸಾಕ್ಷ್ಯವನ್ನಾಗಿ ಪರಿಗಣಿಸಿ...
BJP ಹೈಕಮಾಂಡ್ ವರ್ತನೆಗೆ ಪ್ರತಿಯಾಗಿ CM ಸಿಡಿಸಿದ್ರಾ ಆಡಿಯೋ ಬಾಂಬ್..?
ಡಿಜಿಟಲ್ ಕನ್ನಡ ಟೀಮ್:
ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಲು ತಮ್ಮ ಪಕ್ಷದ ಹೈಕಮಾಂಡ್ ಸಹಕಾರ ನೀಡದೇ ಇದ್ದ ಕಾರಣ ಸಿಎಂ ಯಡಿಯೂರಪ್ಪ ಅವರೇ ಆಪರೇಷನ್ ಕಮಲದ ಆಡಿಯೋ ಬಾಂಬ್ ಹಾಕಿದ್ದಾರೆ ಎಂಬ ಮಾತುಗಳು ರಾಜಕೀಯ...
ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಆಪರೇಷನ್ ಕಮಲ ಭೀತಿ!
ಡಿಜಿಟಲ್ ಕನ್ನಡ ಟೀಮ್:
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ (105) ಹಾಗು ಶಿವಸೇನೆ (56) ಈಗ ಸಿಎಂ ಕುರ್ಚಿಗಾಗಿ ಹಗ್ಗಜಗ್ಗಾಟ ನಡೆಸುತ್ತಿವೆ. ಪರಿಣಾಮ ಸಿಎಂ ಸ್ಥಾನ ಉಳಿಸಿಕೊಳ್ಳಲು ಬಿಜೆಪಿಯು ಶಿವಸೇನೆ...
ವಿಧಾನಸೌಧದಲ್ಲೇ ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದೇ ತರುತ್ತೇನೆ: ಡಿಕೆಶಿ
ಬೆಂಗಳೂರು:
ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಸ್ಥಳಾಂತರಗೊಳಿಸಲಾಗಿದ್ದು, ಇದರ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ವಿಧಾನಸೌಧದಲ್ಲೇ ನನ್ನ ಪ್ರಾಣ ಹೋದರು ಸರಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದೇ ತರುತ್ತೇನೆ ಎಂದು ಮಾಜಿ ಸಚಿವ ಡಿಕೆ...
ಬೆಟ್ಟದಷ್ಟು ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ಸಿಕ್ಕಿದ್ದು ಬೊಗಸೆಯಷ್ಟು! ಆದ್ರೂ ಕಾಂಗ್ರೆಸ್ ಸ್ಥಿತಿ ಸುಧಾರಿಸಿಲ್ಲ
ಡಿಜಿಟಲ್ ಕನ್ನಡ ಟೀಮ್:
ಲೋಕಸಭೆ ಚುನಾವಣೆಯೇ ಬೇರೆ, ರಾಜ್ಯ ವಿಧಾನಸಭೆ ಚುನಾವಣೆಗಳೇ ಬೇರೆ. ಅಲ್ಲಿನ ತಂತ್ರ ಇಲ್ಲಿ, ಇಲ್ಲಿಯ ತಂತ್ರ ಅಲ್ಲಿ ವರ್ಕ್ ಆಗಲ್ಲ ಎಂಬುದನ್ನು ಮತದಾರ ಮತ್ತೊಮ್ಮೆ ಸಾಬೀತು ಮಾಡಿದ್ದಾನೆ. ಪರಿಣಾಮ ಮಹಾರಾಷ್ಟ್ರ...
ರಾಜರಾಜೇಶ್ವರಿನಗರ ಟಿಕೆಟ್ ಫೈನಲ್ ಮಾಡೋದು ಯಡಿಯೂರಪ್ಪನಾ? ಬಿ.ಎಲ್ ಸಂತೋಷಾ?
ಡಿಜಿಟಲ್ ಕನ್ನಡ ಟೀಮ್:
ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಹೊಗೆ ಆಡುತ್ತಿದೆ. ಈ ಮಧ್ಯೆ ರಾಜರಾಜೇಶ್ವರಿನಗರ ಕ್ಷೇತ್ರದ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬುದು ಸಿಎಂ ಯಡಿಯೂರಪ್ಪ...
ನರೇಂದ್ರ ಮೋದಿ ಅಶ್ವಮೇಧ ಕುದುರೆ ಕಟ್ಟೋ ತಾಕತ್ತು ಯಾರಿಗೂ ಇಲ್ಲ..!
ಡಿಜಿಟಲ್ ಕನ್ನಡ ಟೀಮ್:
ಪ್ರಸ್ತುತ ನಮ್ಮ ದೇಶದ ರಾಜಕಾರಣದಲ್ಲಿ ನರೇಂದ್ರ ಮೋದಿ ಅವರ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತಾಗುತ್ತಲೇ ಬಂದಿದೆ.
ಕೇವಲ ಲೋಕಸಭೆ ಚುನಾವಣೆಯಲ್ಲಿ ಮಾತ್ರವಲ್ಲ, ರಾಜ್ಯ...
ಭಾರತ ರತ್ನ ವೀರ ಸಾವರ್ಕರ್ ಗಾ ಅಥವಾ ಸಿದ್ಧಗಂಗಾ ಶ್ರೀಗಳಿಗಾ? ಶುರುವಾಯ್ತು ರಾಜಕೀಯ ಹಗ್ಗಜಗ್ಗಾಟ!
ಡಿಜಿಟಲ್ ಕನ್ನಡ ಟೀಮ್:
ಮಹಾರಾಷ್ಟ್ರ ಚುನಾವಣೆ ವೇಳೆ ವಿನಾಯಕ ದಾಮೋದರ್ ಸಾವರ್ಕರ್ಗೆ ಭಾರತ ರತ್ನ ಶಿಫಾರಸು ಮಾಡ್ತೇವೆ ಎಂದು ಬಿಜೆಪಿ ಘೋಷಣೆ ಮಾಡಿದೆ. ಪ್ರಧಾನಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ...
ರಾಜ್ಯಸಭಾ ಬಹುಮತಕ್ಕಾಗಿ ಆಪರೇಷನ್ ಕಮಲ! ರಾಮಮೂರ್ತಿ ಮೊದಲ ವಿಕೆಟ್.!?
ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದೆ. 2014ರಲ್ಲೇ ಮೋದಿ ನೇತೃತ್ವದಲ್ಲಿ ದೇಶದ ಚುಕ್ಕಾಣಿ ಹಿಡಿದ ಬಿಜೆಪಿ ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ತಮ್ಮ...
ಮರಾಠಿಗರ ಮನಸ್ಸಿಂದ ದೂರ ಆದ್ರಾ ಶಿವಾಜಿ ಮಹಾರಾಜ್..!?
ಡಿಜಿಟಲ್ ಕನ್ನಡ ಟೀಮ್:
ಮರಾಠಿಗರ ಹೆಮ್ಮೆಯ ಪ್ರತೀಕ ಶಿವಾಜಿ ಮಹರಾಜ್. ಮರಾಠಿಗರ ಪಾಲಿಗೆ ಅವರೇ ಆರಾಧ್ಯ ದೈವ ಅಂದರೂ ತಪ್ಪಿಲ್ಲ, ಸ್ವಾಭಿಮಾನದ ಗುರುತು ಅಂದರೂ ತಪ್ಪಿಲ್ಲ. ಪ್ರತಿ ಬಾರಿ ಮಹಾರಾಷ್ಟ್ರ ಶಿವಾಜಿ ಮಹಾರಾಜರ ಅಜೆಂಡಾ...
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಾರಾ ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್?
ಡಿಜಿಟಲ್ ಕನ್ನಡ ಟೀಮ್:
ಮೂಲ ಕಾಂಗ್ರೆಸಿಗ ಹಾಗೂ ಪಕ್ಷದ ನಿಷ್ಠಾವಂತ ನಾಯಕರಲ್ಲಿ ಒಬ್ಬರು ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ್. ಆದರೆ ಈಗ ಪರಮೇಶ್ವರ್ ಕಾಂಗ್ರೆಸ್ ಗೆ ಕೈಕೊಟ್ಟು ಕಮಲ ಹಿಡಿಯುತ್ತಾರಾ? ಅನ್ನೋ ಚರ್ಚೆ ಸದ್ಯ...
ಸ್ವಪಕ್ಷೀಯರ ಬಂಡಾಯ, ಅನರ್ಹರ ಬೆದರಿಕೆ, ಸಂಘದ ಅಸಹಕಾರ! ಹೈರಾಣಾದ ಸಿಎಂ ಬಿಎಸ್ ವೈ!
ಡಿಜಿಟಲ್ ಕನ್ನಡ ಟೀಮ್:
ನಮಗೆ ನಿಗಮ ಮಂಡಳಿ ಬೇಡ ಉಪಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬೇಕು ಅಂತಾ ಸ್ಥಳೀಯ ಬಿಜೆಪಿ ನಾಯಕರು, ನಮ್ಮ ರಾಜಕೀಯ ಭವಿಷ್ಯ ಹಾಳು ಮಾಡಿದರೆ ನಿಮ್ಮನ್ನು ಬಿಡುವುದಿಲ್ಲ ಎಂಬ ಅನರ್ಹರ ಬೆದರಿಕೆ,...
ರಾಜ್ಯ ರಾಜಕಾರಣದ ಅಖಾಡಕ್ಕೆ B.L ಸಂತೋಷ್ ಎಂಟ್ರಿ..! CMಗೆ ಢವಢವ..!?
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳು ಕೆಲಸ ಮಾಡ್ತಿರೋದು ಈಗ ಬಹಿರಂಗ ಸತ್ಯ. ರಾಜ್ಯ ರಾಜಕಾರಣದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿರ್ಧಾರಕ್ಕೆ ಸಡ್ಡು ಹೊಡೆದು ಯಾವುದೇ ನಿರ್ಧಾರ ಹೊರಬಿತ್ತು ಎಂದರೆ ಅದರಲ್ಲಿ...
ಪರಿಹಾರ ಕೇಳಿದ ಯತ್ನಾಳ್ ಮೇಲೆ ಹೈಕಮಾಂಡ್ಗೆ ದೂರು ಕೊಟ್ಟಿದ್ದು ಯಾರು..?
ಡಿಜಿಟಲ್ ಕನ್ನಡ ಟೀಮ್:
ರಾಜಕಾರಣದ ಸೇಡು ತೀರಿಸಿಕೊಳ್ಳಲು ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದ್ದ ಕೇಂದ್ರ ಸರ್ಕಾರ ವ್ಯಾಪಕ ಟೀಕೆಗಳ ನಂತರ 1200 ಕೋಟಿ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ. ಆದ್ರೆ, ಜನರ ಸಮಸ್ಯೆಗೆ ಮಿಡಿದು...
ಕೆ.ಆರ್ ಪೇಟೆ ಉಪಸಮರ ಅಖಾಡಕ್ಕೆ ಬಿಎಸ್ ವೈ ಪುತ್ರ ವಿಜಯೇಂದ್ರ ಎಂಟ್ರಿ!
ಡಿಜಿಟಲ್ ಕನ್ನಡ ಟೀಮ್:
ನಾರಾಯಣಗೌಡ ರಾಜೀನಾಮೆಯಿಂದ ತೆರವಾಗಿರುವ ಕೆ.ಆರ್ ಪೇಟೆ ವಿಧಾನಸಭೆ ಉಪ ಚುನಾವಣೆ ಅಖಾಡಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ.
ಮಂಡ್ಯ ಜಿಲ್ಲೆಯ ರಾಜಕೀಯ ಅಖಾಡ ಸಾಕಷ್ಟು ರಂಗಾಗುತ್ತೆ....
ಮಂಡ್ಯದಲ್ಲಿ ಆಪರೇಷನ್ ಮನ್ಮುಲ್ಗೆ ಜೆಡಿಎಸ್ ಗುನ್ನಾ..!
ಡಿಜಿಟಲ್ ಕನ್ನಡ ಟೀಮ್:
ಜೆಡಿಎಸ್ ಭದ್ರ ಕೋಟೆ ಮಂಡ್ಯದಲ್ಲಿ ಕಮಲ ಅರಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಬಿಜೆಪಿಗೆ ಈಗ ನಿರಾಸೆ ಆಗಿದೆ. ಮನ್ಮುಲ್ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಜೆಡಿಎಸ್ ಗೆ ಗೆಲುವು ಸಿಕ್ಕಿದ್ದು, ಕಮಲ...
ಮೋದಿಗೆ ಉಘೇ ಅಂದವರೇ ಪ್ರಧಾನಿ ನಡೆ ಟೀಕಿಸುತ್ತಿದ್ದಾರೆ!
ಡಿಜಿಟಲ್ ಕನ್ನಡ ಟೀಮ್:
ಪ್ರಧಾನಿ ನರೇಂದ್ರ ಮೋದಿ ಪ್ರವಾಹ ವಿಚಾರದಲ್ಲಿ ಕರ್ನಾಟಕದ ಬಗ್ಗೆ ತಳೆದಿರುವ ನಿಲುವು ಯಾವೊಬ್ಬ ಕನ್ನಡಿಗನಿಗೂ (ಬಲಹೀನ ಸಂಸದರು, ಬಕೆಟ್ ನಾಯಕರನ್ನು ಹೊರತುಪಡಿಸಿ) ಸಹಿಸಲಾಗುತ್ತಿಲ್ಲ. ಪರಿಣಾಮ ಮೋದಿಗೆ ಉಘೇ ಎಂದವರೇ ಈಗ...
ನೆರೆ ಪರಿಹಾರ ಕೇಳಿದ ಸೂಲಿಬೆಲೆಗೆ ದೇಶದ್ರೋಹಿ ಪಟ್ಟ; ಭುಗಿಲೆದ್ದ ಆಕ್ರೋಶ
ಡಿಜಿಟಲ್ ಕನ್ನಡ ಟೀಮ್:
ಉತ್ತರ ಭಾರತದಲ್ಲಿ ಭಾರೀ ಪ್ರವಾಹ ಬಂದಿದೆ. ಬಿಹಾರ ಸಿಎಂ ಜೊತೆ ಮಾತನಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಉತ್ತರ ಭಾಗದಲ್ಲಿ ಭಾರೀ ಪ್ರವಾಹ ಬಂದು ಮನೆ...
ಬಳ್ಳಾರಿ ಮುಟ್ಟಿ ಇಕ್ಕಟ್ಟಿಗೆ ಸಿಲುಕಿದ ಸಿಎಂ..! ವಿಭಜನೆ ಮುಂದಕ್ಕೆ
ಡಿಜಿಟಲ್ ಕನ್ನಡ ಟೀಮ್:
ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಳ್ಳಾರಿ ಜಿಲ್ಲೆ ಮಾಡಿದರೆ ಸರ್ಕಾರ ಬೀಳಿಸುವ ಬೆದರಿಕೆಗೆ ಬಿಎಸ್...
ನಮ್ಮಪ್ಪ ಪುಗ್ಸಟ್ಟೆ ಸಿಎಂ ಆಗಿಲ್ಲ ಎಂದ ವಿಜಯೇಂದ್ರಗೆ ಜೆಡಿಎಸ್ ಟಾಂಗ್!
ಡಿಜಿಟಲ್ ಕನ್ನಡ ಟೀಮ್:
ರಿಯಲ್ ಎಸ್ಟೇಟ್, ಬಿಲ್ಡರ್ಸ್ ಗಳಿಂದ ಹಣ ಕಿತ್ತಿರುವ ಯಡಿಯೂರಪ್ಪ ಪುಗ್ಸಟ್ಟೆ ಸಿಎಂ ಆಗಲು ಹೇಗೆ ಸಾಧ್ಯ? ಇದು ಜೆಡಿಎಸ್ ರಾಜ್ಯ ಘಟಕ ಟ್ವಿಟ್ಟರ್ ನಲ್ಲಿ ಕುಟುಕಿದೆ.
ನಿನ್ನೆ ಬಿ.ಎಸ್. ಯಡಿಯೂರಪ್ಪ ಅವರ...
ಪ್ರಧಾನಿ ಮೋದಿಗೆ ಹೆಂಗರುಳಿಲ್ಲ, ರಾಜ್ಯ ಬಿಜೆಪಿ ಸಂಸದರಿಗೆ ಗಂಡಸ್ತನವಿಲ್ಲ!
ಸೋಮಶೇಖರ್ ಪಿ. ಭದ್ರಾವತಿ
ದಕ್ಷಿಣ ಭಾರತದಲ್ಲಿ ದಿಕ್ಕು ದೆಸೆ ಇಲ್ಲದಿದ್ದ ಭಾರತೀಯ ಜನತಾ ಪಕ್ಷವನ್ನು ತಲೆ ಮೇಲೆ ಹೊತ್ತುಕೊಂಡ ಕರ್ನಾಟಕದ ತಲೆ ಕಡಿಯುವ ಕೆಲಸಕ್ಕೆ ಕೇಂದ್ರ ಸರಕಾರ ಮುಂದಾಗಿರುವುದು ರಾಜ್ಯದ ಜನರ ಭ್ರಮನಿರಶನಕ್ಕೆ ಕಾರಣವಾಗಿದೆ.
ವಿಧಾನಸಭೆಯಲ್ಲಿ...
ಬಿಬಿಎಂಪಿ ಮೇಯರ್ ಆಗಿ ಗೌತಮ್ ಆಯ್ಕೆ! ಸಂತೋಷ್ ಲೆಕ್ಕಾಚಾರ ಒಂದೆರಡಲ್ಲ!
ಡಿಜಿಟಲ್ ಕನ್ನಡ ಟೀಮ್:
ಮೇಯರ್ ಸ್ಥಾನದಲ್ಲಿ ಒಕ್ಕಲಿಗ, ಮೇಯರ್ ಸ್ಥಾನದಲ್ಲಿ ದೋಸ್ತಿ ಅಭ್ಯರ್ಥಿ, ಮೇಯರ್ ಆಗಿ ಪದ್ಮನಾಭರೆಡ್ಡಿ... ಹೀಗೆ ಬಿಬಿಎಂಪಿ ಮೇಯರ್ ವಿಚಾರವಾಗಿ ಆದ ಚರ್ಚೆಗಳು ಅನೇಕ. ಆದರೆ ಇಂದು ಮೇಯರ್ ಆಗಿ ಆಯ್ಕೆಯಾಗಿದ್ದು...
ಬಿಬಿಎಂಪಿಯಲ್ಲಿ ಮೇಯರ್ ಚುನಾವಣೆ: ಮುಳುವಾಗುತ್ತಾ ಬಿಜೆಪಿ ಆಂತರಿಕ ಭಿನ್ನಮತ?
ಡಿಜಿಟಲ್ ಕನ್ನಡ ಟೀಮ್:
ಬಿಬಿಎಂಪಿ ಮೇಯರ್, ಉಪಮೇಯರ್ ಆಯ್ಕೆ ನಡೆಯುತ್ತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ನಾಮಪತ್ರ ಸಲ್ಲಿಕೆಯಾಗಲಿದ್ದು ಈ ಬಾರಿ ಮೇಯರ್ ಪಟ್ಟ ಪಡೆಯುವ ತವಕದಲ್ಲಿರೋ ಬಿಜೆಪಿಗೆ ಆಂತರಿಕ ಭಿನ್ನಮತ ಮುಳುವಾಗುತ್ತಾ ಎಂಬ ಅನುಮಾನ...
ಮೇಯರ್ ವಿಚಾರದಲ್ಲಿ ಮೂಗು ತೂರಿಸಬೇಡಿ! ಅನರ್ಹರಿಗೆ ಬಿಜೆಪಿ ಶಾಕ್
ಡಿಜಿಟಲ್ ಕನ್ನಡ ಟೀಮ್:
ಇರುಳು ಕಂಡ ಬಾವಿಗೆ ಹಗಲು ಬೀಳಬಾರದು ಎಂಬ ನಾಣ್ಣುಡಿ ಇದೆ. ಆದರೆ ಅನರ್ಹ ಶಾಸಕರು ಬಾವಿಗೆ ಬಿದ್ದು ಬಾಯಿ ಬಡಿದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ.
ಬೃಹತ್ ಬೆಂಗಳೂರು ನಗರ ಪಾಲಿಕೆ ಮೇಯರ್ ಆಯ್ಕೆಯಲ್ಲಿ...
ಮಲೆನಾಡ ಮಗ ಯಡಿಯೂರಪ್ಪಗೆ ‘ಮಂಗಳೂರು ಮೋದಿ’ ಗುನ್ನಾ..!?
ಡಿಜಿಟಲ್ ಕನ್ನಡ ಟೀಮ್:
ಮಲೆನಾಡ ಮಗ ಸಿಎಂ ಯಡಿಯೂರಪ್ಪ ಅವರಿಗೆ ತಮ್ಮ ಪಕ್ಷದವರಿಂದಲೇ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಅದರಲ್ಲೂ ಮಂಗಳೂರು ಮೋದಿ ಎಂದೇ ಕರೆಸಿಕೊಳ್ಳುವ ರಾಜ್ಯಾಧ್ಯಕ್ಷ ನಳಿನ್...
‘ತಂತಿ ಮೇಲೆ ನಡೆಯುವುದಕ್ಕಿಂತ ರಾಜೀನಾಮೆ ನೀಡೋದು ಉತ್ತಮ’! ಸಿಎಂಗೆ ಸಿದ್ದರಾಮಯ್ಯ ಸಲಹೆ
ಡಿಜಿಟಲ್ ಕನ್ನಡ ಟೀಮ್:
ಸರ್ಕಾರದಲ್ಲಿ ನಾನು ತಂತಿ ಮೇಲೆ ನಡೆಯುವ ಪರಿಸ್ಥಿತಿಯಲ್ಲಿದ್ದೇನೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದು, ‘ಸರ್ಕಾರ ನಡೆಸಲು ಆಗದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ....
ಬಿಜೆಪಿಯಿಂದ ಯಡಿಯೂರಪ್ಪರನ್ನ ಹೊರಹಾಕಲು ಸ್ಕೆಚ್..!?
ಡಿಜಿಟಲ್ ಕನ್ನಡ ಟೀಮ್:
ಸಾಧ್ಯ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ನೋಡಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಬಿಜೆಪಿಯಿಂದ ಹೊರಗೆ ಹಾಕಲು ಯೋಜನೆ ಸಿದ್ಧವಾಗ್ತಿದ್ಯಾ ಅನ್ನೋ ಅನುಮಾನ ದಟ್ಟವಾಗ್ತಿದೆ.
ಬಿಎಸ್ ಯಡಿಯೂರಪ್ಪ ಸರ್ಕಾರದ ಮುಖ್ಯಸ್ಥನಾಗಿದ್ದರೂ ಪ್ರಮುಖ ನಿರ್ಧಾರಗಳನ್ನು ಬಿಜೆಪಿ...
ಸಿದ್ದರಾಮಯ್ಯ ಉದಾಹರಿಸುತ್ತಾ ಯಡಿಯೂರಪ್ಪಗೆ ಸಂಘಟನೆ ಬಗ್ಗೆ ಈಶ್ವರಪ್ಪ ಪಾಠ!
ಡಿಜಿಟಲ್ ಕನ್ನಡ ಟೀಮ್:
'ನಾನು ಅಧಿಕಾರಾದಲ್ಲಿ ಇದ್ದೇನೆ. ನಾನು ಹೇಳಿದಂತೆ ಎಲ್ಲವೂ ಆಗಬೇಕು ಎಂಬ ಸರ್ವಾಧಿಕಾರಿ ಧೋರಣೆ ಇರಬಾರದು. ಅದು ನಾನೇ ಆಗಿರಲಿ, ಸಿದ್ದರಾಮಯ್ಯ ಆಗಿರಲಿ, ಯಡಿಯೂರಪ್ಪ ಆಗಿರಲಿ, ಕುಮಾರಸ್ವಾಮಿಯೇ ಆಗಿರಲಿ ಎಲ್ಲರಿಗೂ ಅನ್ವಯಿಸುತ್ತದೆ...'...
ಹೊಸಕೋಟೆ ಜತೆಗೆ ಹಿರೇಕೆರೂರಲ್ಲೂ ಬಿಜೆಪಿಗೆ ಬಂಡಾಯ!
ಡಿಜಿಟಲ್ ಕನ್ನಡ ಟೀಮ್:
ಸ್ಥಳೀಯ ಬಿಜೆಪಿ ನಾಯಕರನ್ನು ಪರಿಗಣಿಸದೇ ಆಪರೇಷನ್ ಕಮಲದ ಮೂಲಕ ಬಂದಿರುವ ವಲಸಿಗರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂಬ ಕಾರ್ಯಕರ್ತರ ಪಟ್ಟು ದಿನೇ ದಿನೆ ಜೋರಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೊಸಕೋಟೆಯಲ್ಲಿ...
ಎಂಟಿಬಿಗೆ ಟಿಕೆಟ್ ಕೊಟ್ರೆ ಸೋಲು ಖಚಿತ! ಸಿಎಂಗೆ ಕಾರ್ಯಕರ್ತರ ವಾರ್ನಿಂಗ್!
ಡಿಜಿಟಲ್ ಕನ್ನಡ ಟೀಮ್:
ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಣೆ ಆಗಿದ್ದು, ಶರತ್ ಬಚ್ಚೇಗೌಡ ಪಕ್ಷೇತರ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಆಪ್ತರ ಜೊತೆ ಶರತ್ ಬಚ್ಚೇಗೌಡ ಸಭೆ ನಡೆಸಿದ್ದು, ಅಭಿಪ್ರಾಯ ಸಂಗ್ರಹ ಮಾಡುವ ಕೆಲಸ...
ಬಿಜೆಪಿಯಲ್ಲಿ ಶುರುವಾಯ್ತು ಬಂಡಾಯದ ಬಿಸಿ, ಕಮಲ ಟಿಕೆಟ್ ಎಂಟಿಬಿಗೋ… ಶರತ್ ಬಚ್ಚೆಗೌಡರಿಗೋ?
ಡಿಜಿಟಲ್ ಕನ್ನಡ ಟೀಮ್:
ಹೊಸಕೋಟೆ ಉಪಚುನಾವಣೆ ಈ ಬಾರಿಯ 15 ಕ್ತ್ರಗಳ ಉಪಚುನಾವಣೆಯ ಪೈಕಿ ಪ್ರತಿಷ್ಠೆಯ ಕಣವಾಗುವ ಎಲ್ಲ ಸಾಧ್ಯತೆಗಳು ಇವೆ. ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ ಸಂಘಟನೆಗೆ ಬೆವರು ಹರಿಸಿರುವ ಶರತ್...
ಬೈ ಎಲೆಕ್ಷನ್ ಗುನ್ನಾ ಬಿದ್ದಿದಾದ್ರು ಯಾರಿಗೆ?
ಡಿಜಿಟಲ್ ಕನ್ನಡ ಟೀಮ್:
ಉಪ ಚುನಾವಣೆ ಎಂಬ ಗುನ್ನಾ ಅನರ್ಹ ಶಾಸಕರಿಗೆ ಸರಿಯಾದ ಹೊಡೆತವನ್ನೇ ಕೊಟ್ಟಿದ್ದು, ಕಂಗಾಲಾಗುವಂತೆ ಮಾಡಿದೆ. ಪರಿಣಾಮ ದೋಸ್ತಿ ಸರ್ಕಾರ ಬೀಳಿಸಲು ತಾವು ಮಾಡಿದ್ದು ತ್ಯಾಗವಲ್ಲ ತಪ್ಪು ಎಂದು ಮನವರಿಕೆಯಾಗಿ ಕೊರಗುತ್ತಿದ್ದಾರೆ....