Tag: CoronaVirus
ಕಾರ್ಮಿಕರ ಬಳಿ ಶ್ರೀಮಂತಿಕೆ ಇಲ್ಲದಿರಬಹುದು, ಹಾಗಂತ ಅವರನ್ನು ಕೀಳಾಗಿ ಕಾಣಬೇಡಿ: ಡಿಕೆಶಿ ಕಿಡಿ
ಡಿಜಿಟಲ್ ಕನ್ನಡ ಟೀಮ್:
ರಾಜ್ಯದ ಕಾರ್ಮಿಕರ ಬಳಿ ಶ್ರೀಮಂತಿಕೆ ಇಲ್ಲದಿರಬಹುದು. ಹಾಗಂತ ಅವರನ್ನು ಕೀಳಾಗಿ ನೋಡಬೇಡಿ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಿ. ಅವರನ್ನು ಹಗಲಿರಳು ರಸ್ತೆಯಲ್ಲಿ ನಿಲ್ಲಿಸಿದಿರಲ್ಲಾ ನಿಮಗೆ ಅದಕ್ಕಿಂತ ನಾಚಿಕೆಗೇಡಿನ ವಿಚಾರ ಬೇರೆ ಬೇಕೆ?...
ಡಿ.ಕೆ ಶಿವಕುಮಾರ್ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ..!
ಡಿಜಿಟಲ್ ಕನ್ನಡ ಟೀಮ್:
ಕೊರೊನಾ ನಡುವೆ ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯದ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಅನುಕೂಲ ಮಾಡಿಕೊಡುವಂತೆ ಸೂಚನೆ ಕೊಡಲಾಗಿತ್ತು. ಕೇಂದ್ರದ ಆದೇಶದ ಅನ್ವಯ ಬೇರೆ ಬೇರೆ...
ಮುಖ್ಯಮಂತ್ರಿಗಳೇ ಭಿಕ್ಷೆ ಎತ್ತಿಯಾದ್ರೂ ನಿಮಗೆ ಹಣ ಕೊಡ್ತೀನಿ, ದಯವಿಟ್ಟು ಕಾರ್ಮಿಕರನ್ನು ಅವರ ಊರಿಗೆ ಸೇರಿಸಿ:...
ಡಿಜಿಟಲ್ ಕನ್ನಡ ಟೀಮ್:
ಸನ್ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಎಷ್ಟು ದುಡ್ಡು ಬೇಕು ಹೇಳಿ, ಕೆಪಿಸಿಸಿ ವತಿಯಿಂದ ನಾನು ಕಟ್ಟಿ ಕೊಡುತ್ತೇನೆ. ಆದರೆ ಕಂಗಾಲಾಗಿರುವ ಈ ಪ್ರಯಾಣಿಕರು ಸುರಕ್ಷಿತವಾಗಿ ಅವರ ಊರಿಗೆ ಹೋಗಲು ಬಸ್ ವ್ಯವಸ್ಥೆ...
ಕೊರೋನಾ ಹಾಟ್ಸ್ಪಾಟ್ ಮೈಸೂರಲ್ಲಿ ಆಯುಕ್ತರು ಮೇಯರ್ ನಡುವೆ ಕಿತ್ತಾಟ..!
ಡಿಜಿಟಲ್ ಕನ್ನಡ ಟೀಮ್:
ಕೊರೊನಾ ಹಾಟ್ಸ್ಪಾಟ್ಗಳಲ್ಲಿ ಮೈಸೂರಿಗೆ ಪ್ರಮುಖ ಸ್ಥಾನ. ನಂಜನಗೂಡಿನ ಕಂಪನಿಯಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು 60ಕ್ಕೂ ಹೆಚ್ಚು ಜನರಿಗೆ ವ್ಯಾಪಿಸಿತ್ತು. 2 ಸಾವಿರ ಜನರನ್ನು ತಪಾಸಣೆ ಮಾಡಲಾಗಿತ್ತು. ತಿಂಗಳ ಕಾಲ ಕೊರೊನಾ...
ಬಾಂಬೆಯಿಂದ ಮಂಡ್ಯಕ್ಕೆ ಬಿತ್ತು ಕೊರೊನಾ ಬಾಂಬ್..!
ಡಿಜಿಟಲ್ ಕನ್ನಡ ಟೀಮ್:
ಕರ್ನಾಟಕದಲ್ಲಿ ಇಂದು ಹೊಸದಾಗಿ 8 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2, ಬಾಗಲಕೋಟೆಯ ಜಮಖಂಡಿಯಲ್ಲಿ 2, ವಿಜಯಪುರದಲ್ಲಿ 2 ಹಾಗೂ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಸಾತೇನಹಳ್ಳಿಯಲ್ಲಿ...
ಕೊರೋನಾ ಎಫೆಕ್ಟ್: ಸರ್ಕಾರಕ್ಕೆ ಹೆಚ್ ಡಿಕೆ ವಾರ್ನಿಂಗ್!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಹಾಗೂ ಅದರ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆಗೆ ತೀವ್ರ ಪೆಟ್ಟಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
ಸಮಾಜಿಕ...
ಸರ್ಕಾರಕ್ಕೆ ರಾಮನಗರ ಸಹೋದರರ ಸವಾಲು..! ಸೈನಿಕ ಫುಲ್ ಸೈಲೆಂಟ್..!
ಡಿಜಿಟಲ್ ಕನ್ನಡ ಟೀಮ್:
ಬೆಂಗಳೂರಿನ ಪಾದರಾಯನಪುರ ವಾರ್ಡ್ನಲ್ಲಿ ದಾಂಧಲೆ ಮಾಡಿದ ಆರೋಪದಲ್ಲಿ 130 ಮಂದಿಯನ್ನು ಬಂಧಿಸಿ ಅದರಲ್ಲಿ 119 ಜನರನ್ನು ರಾಮನಗರದ ಜೈಲಿನಲ್ಲಿ ಇಡಲಾಗಿತ್ತು. ಅದರಲ್ಲಿ ಐವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾದ ಬಳಿಕ...
ರಾಮನಗರಕ್ಕೆ ಕೊರೊನಾ ಪಾರ್ಸೆಲ್ ತಂದ ಬಿಎಸ್ ಯಡಿಯೂರಪ್ಪ ಸರ್ಕಾರ..!?
ಡಿಜಿಟಲ್ ಕನ್ನಡ ಟೀಮ್:
ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದ್ದರೂ ರೇಷ್ಮೆ ನಗರಿ ರಾಮನಗರ ಮಾತ್ರ ಕೊರೊನಾ ವೈರಸ್ ದಾಳಿಗೆ ತುತ್ತಾಗದೆ ತುಂಬಾ ಸುರಕ್ಷಿತ ಪ್ರದೇಶವಾಗಿತ್ತು. ಆದರೆ ಸರ್ಕಾರವೇ ಮುಂದೆ ನಿಂತು ಕೊರೊನಾ...
ಮುಗಿಯದ ರಾಮಾಯಣವಾಯ್ತು ಬಿಜೆಪಿ ಸಚಿವರ ಕಚ್ಚಾಟ!
ಡಿಜಿಟಲ್ ಕನ್ನಡ ಟೀಮ್:
ಕೊರೊನಾ ಸೋಂಕಿನಿಂದ ರಾಜ್ಯ ದಿನದಿಂದ ಕಂಗಾಲಾಗುತ್ತಿದೆ. ಇಡೀ ದೇಶವೇ ಲಾಕ್ಡೌನ್ ಸಡಿಲಿಕೆ ಕೊಟ್ಟರೂ ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಸುವ ತಾಕತ್ತು ಪ್ರದರ್ಶನ ಮಾಡಲಾಗದ ಸ್ಥಿತಿ ಇದೆ. ಯಾಕಂದ್ರೆ ದಿನದಿಂದ ದಿನಕ್ಕೆ ಕೊರೊನಾ...
ಕೊರೊನಾ ನಡುವೆ ಸಚಿವರ ಕಿತ್ತಾಟ ಮಾಡ್ಕೊಂಡಿದ್ದು ಯಾಕೆ..?
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಒಂದು ದಿನಕ್ಕೆ ಹತ್ತು ಹದಿನೈದು ಪ್ರಕರಣ ಪತ್ತೆಯಾಗುವುದೇ ದೊಡ್ಡದು ಎನ್ನುತ್ತಿದ್ದಾಗ ಬರೋಬ್ಬರಿ 36 ಪ್ರಕರಣಗಳು ಕರ್ನಾಟಕವನ್ನು ಅಪ್ಪಳಿಸಿದೆ. ಅದರಲ್ಲೂ ಬೆಂಗಳೂರಿನಲ್ಲಿ 76 ಸೋಂಕು ಪತ್ತೆಯಾಗಿದ್ದರೆ,...
ಕರ್ನಾಟಕವನ್ನು ಬೆಚ್ಚಿ ಬೀಳಿಸಿದ ಒನ್ ಡೇ 34 ಕೇಸ್!
ಡಿಜಿಟಲ್ ಕನ್ನಡ ಟೀಮ್:
ಕರ್ನಾಟದಲ್ಲಿ ಇಂದು ಮೊದಲ ಬಾರಿಗೆ ಒಂದೇ ದಿನ ಬರೋಬ್ಬರಿ 36 ಹೊಸ ಪ್ರಕರಣಗಳ ದಾಖಲಾಗಿವೆ. ಏಕಾಏಕಿ ಒಂದೇ ಬಾರಿಗೆ 315ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಬೆಳಗಾವಿಯ ಕುಡಚಿ ಪಟ್ಟಣದಲ್ಲಿ ಇವತ್ತು...
ಎಲ್ಲೋದ್ರಪ್ಪಾ ನಮ್ಮೂರಿನ ಸ್ವಾಭಿಮಾನಿ ಸಂಸದೆ ಅಂತಿದ್ದಾರೆ ಮಂಡ್ಯ ಜನ!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಲಾಕ್ ಡೌನ್ ಎಫೆಕ್ಟ್ ರಾಜ್ಯದ ರೈತರನ್ನು ಹಾಳು ಬಾವಿಗೆ ನೂಕಿದಂತಾಗಿದೆ. ಕೈಗೆ ಬಂದ ಬೆಳೆಗೆ ಬೆಲೆ ಇಲ್ಲ. ಬೆಲೆ ಇರಲಿ ಅದನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತರು ಕಂಗಾಲಾಗಿ ಕೈಗೆ...
ಕೇಂದ್ರದಿಂದ ಲಾಕ್ ಡೌನ್ 2.0 ಮಾರ್ಗಸೂಚಿ ಪ್ರಕಟ; ಏನಿರುತ್ತೆ, ಏನಿರಲ್ಲ?
ಡಿಜಿಟಲ್ ಕನ್ನಡ ಟೀಮ್:
ಮೊದಲ ಹಂತದ ಲಾಕ್ ಡೌನ್ ನಿಂದ ನಿರೀಕ್ಷಿತ ಮಟ್ಟದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೇ3ರವರೆಗೆ ಲಾಕ್ ಡೌನ್ ವಿಸ್ತರಿಸಿದೆ. ಎರಡನೇ ಹಂತದ ಈ ಲಾಕ್...
ಧಾರವಾಡ ಬೆಚ್ಚಿ ಬೀಳಿಸಿದ 49 ಸೋಂಕಿನ ಲಕ್ಷಣ..!?
ಡಿಜಿಟಲ್ ಕನ್ನಡ ಟೀಮ್:
ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 7 ಸಾವಿರ ಗಡಿಯಲ್ಲಿ ಸಮೀಪದಲ್ಲಿದೆ. ಸಾವನ್ನಪ್ಪಿದವರ ಸಂಖ್ಯೆ 206 ಜನರಾಗಿದ್ದು, ಕೊರೊನಾದಿಂದ ಚೇತರಿಸಿಕೊಂಡ ರೋಗಿಗಳ ಸಂಖ್ಯೆ 515 ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ...
ಧರ್ಮ ಸಂಕಟದಲ್ಲಿ ಸಿಎಂ ಯಡಿಯೂರಪ್ಪ!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಹಾಗೂ ಮುಸ್ಲಿಂ ಸಮುದಾಯದ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಜವಾಬ್ದಾರಿಯುತವಾಗಿ ಹೇಳಿಕೆ ನೀಡಿದ್ದು, ಇದು ಈಗ ಅವರನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದೆ.
ಕೊರೋನಾ ಸೋಂಕು ಹೆಚ್ಚಳಕ್ಕೆ ದೆಹಲಿ ನಿಜಾಮುದ್ದೀನ್ ಸಭೆಯೇ ಕಾರಣ...
ಸೇಡು ತೀರಿಸಿಕೊಳ್ಳುತ್ತೇನೆಂದ ಟ್ರಂಪ್ ಈಗ ‘ಮೋದಿ ಶ್ರೇಷ್ಠ ನಾಯಕ’ ಅಂದ್ರು!
ಡಿಜಿಟಲ್ ಕನ್ನಡ ಟೀಮ್:
ಮಲೇರಿಯಾ ನಿರೋಧಕ ಮಾತ್ರೆ ರಫ್ತು ಮಾಡದಿದ್ರೆ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಯೂ ಟರ್ನ್ ಹೊಡೆದು 'ಮೋದಿ ಒಬ್ಬ ಗ್ರೇಟ್ ಲೀಡರ್'...
ಕೊರೋನಾಗಿಂತ ಮಾರಕ ಈ ವೈರಸ್!
ಕೊರೋನಾ ವೈರಸ್ ಜೊತೆಗೆ ಸದ್ಯ ಸುಳ್ಳು ಸುದ್ದಿ ಎಂಬ ವೈರಸ್ ನಮ್ಮ ದೇಶವನ್ನು ದೊಡ್ಡದಾಗಿ ಕಾಡುತ್ತಿದೆ. ಅದರಲ್ಲೂ ದೆಹಲಿಯ ನಿಜಾಮುದ್ದೀನ್ ದರ್ಗಾ ಘಟನೆಯ ಬಳಿಕ ಮುಸ್ಲೀಮರು ಕೊರೋನಾ ಸೋಂಕು ಹರಡುತ್ತಿದ್ದಾರೆ ಎಂದು ಭಯ...
ಸಕ್ಕರೆ ನಾಡಿಗೂ ಕಾಲಿಟ್ಟಿತೇ ಹೆಮ್ಮಾರಿ ಕೊರೊನಾ..!?
ಡಿಜಿಟಲ್ ಕನ್ನಡ ಟೀಮ್:
ಸಕ್ಕರೆ ನಾಡು ಮಂಡ್ಯದಲ್ಲಿ ಇಲ್ಲೀವರೆಗೂ ಒಂದೇ ಒಂದು ಕೊರೊನಾ ಸೋಂಕು ಪತ್ತೆ ಆಗಿರಲಿಲ್ಲ. ಆದರೆ ಮುಸ್ಲಿಂ ಧರ್ಮಗುರು ಓಬ್ಬರು ಮಂಡ್ಯದ ಮಳವಳ್ಳಿಗೆ ಬಂದಿದ್ದರು ಎನ್ನುವ ವಿಚಾರ ಇದೀಗ ಮಂಡ್ಯ ಜಿಲ್ಲೆಯ...
ತಬ್ಲಿಗ್ ಬೆನ್ನಲ್ಲೇ ಧಾರಾವಿಗೆ ದಂಡತ್ತಿ ಹೊರಟ ಕೊರೊನಾ..!
ಡಿಜಿಟಲ್ ಕನ್ನಡ ಟೀಮ್:
ಚೀನಾದಲ್ಲಿ ಹುಟ್ಟಿ ವಿಶ್ವಾದ್ಯಂತ ಬೆಳೆಯುತ್ತಿರುವ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಬರೋಬ್ಬರಿ 10 ಲಕ್ಷ ಗಡಿ ದಾಟಿ ಮುಂದೋಡುತ್ತಿದೆ. ಇದರಲ್ಲಿ ಶೇಕಡ 20ರಷ್ಟು ಜನರು ಗುಣಮುಖರಾಗಿದ್ದಾರೆ. ಉಳಿದ ಶೇಕಡ 80...
ಕೊರೋನಾ ಸವಾಲಿನ ಮಧ್ಯೆ ಎಣ್ಣೆ ತಂದ ಸಂಕಷ್ಟ!
ಡಿಜಿಟಲ್ ಕನ್ನಡ ಟೀಮ್:
ಕೊರೊನಾ ವೈರಸ್ ಮರಣ ಮೃದಂಗ ಬಾರಿಸಿ ವಿಶ್ವಾದ್ಯಂತ ನರ್ತನ ನಡೆಸುತ್ತಿದೆ. ವಿಶ್ವದಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷ ತಲುಪುತ್ತಿದೆ. ಸಾವಿನ ಸಂಖ್ಯೆ 50 ಸಾವಿರ ಸಂಖ್ಯೆ ಮುಟ್ಟುತ್ತಿದೆ. ಕೇಂದ್ರ ಸರ್ಕಾರ...
ತ್ಯಾಗಕ್ಕೆ ಸಿದ್ಧರಾಗಿ! ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೋದಿ ಸೂಚನೆ!
ಡಿಜಿಟಲ್ ಕನ್ನಡ ಟೀಮ್:
ಇದೇ ತಿಂಗಳು 14ರ ನಂತರ ಭಾರತದಲ್ಲಿ ಲಾಕ್ ಡೌನ್ ಅಂತ್ಯವಾಗುತ್ತಾ ಅಥವಾ ಮುಂದುವರಿಯುತ್ತಾ ಎಂಬ ಗೊಂದಲ ಇರುವ ಮಧ್ಯದಲ್ಲೇ, ಪ್ರಧಾನಿ ನರೇಂದ್ರ ಮೋದಿ 'ಎಲ್ಲ ತ್ಯಾಗಕ್ಕೂ ಸಿದ್ಧರಾಗಿ' ಎಂದು ಮುಖ್ಯಮಂತ್ರಿಗಳಿಗೆ...
ಮೋದಿ ಕ್ಷಮೆ ಕೇಳ್ತಾರೆ, ಸಿಎಂ ಮನವಿ ಮಾಡ್ತಾರೆ, ಇವ್ರು ಧಮ್ಕಿ ಹಾಕ್ತಾರೆ..!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜನತೆ ಲಾಕ್ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡುತ್ತಾರೆ. ಕೊರೋನಾ ವೈರಸ್ ನಮ್ಮ ತಾಳ್ಮೆಯನ್ನು ಪರೀಕ್ಷಿಸಲೆಂದೇ ಬಂದಿರುವ ವಿಪತ್ತು. ಪ್ರಧಾನಮಂತ್ರಿ ನರೇಂದ್ರ...
ನಾಲ್ಕು ಜಿಲ್ಲೆಗೆ ಹರಡುತ್ತಾ ನಂಜನಗೂಡಿನ ವಿಷ..?
ಕೊರೊನಾ ಮಹಾಮಾರಿ ದಿನೇದಿನೇ ಹೆಚ್ಚಾಗುತ್ತಿದ್ದು, ಇಂದು ಮೈಸೂರಿನಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಮೈಸೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 3ನೇ ಸೋಂಕಿತ ರೋಗಿಯಿಂದ 9 ಮಂದಿಗೆ ಸೋಂಕು ಹರಡಿದೆ...
ಕೊರೋನಾ ಎದುರಿಸಲು ಸರ್ಕಾರಕ್ಕೆ ನಮ್ಮ ಸಹಕಾರ, ಜನರ ಮೇಲಿರಲಿ ಕೇಂದ್ರದ ಮಮಕಾರ: ರಾಹುಲ್ ಗಾಂಧಿ
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಕೋಟ್ಯಾಂತರ ಜನರು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ಈ ಹಂತದಲ್ಲಿ ಕೇಂದ್ರ ಸರ್ಕಾರವು ಬಡ ಜನರ ಹಿತಾಸಕ್ತಿ...
ದೇಶದ ಜನರಲ್ಲಿ ಕ್ಷಮೆ ಕೋರಿದ ಪ್ರಧಾನಿ!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಸೋಂಕು ನಿಯಂತ್ರಣಕ್ಕೆ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು. ಹೀಗಾಗಿ ದೇಶದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿದ್ದು, ಇದಕ್ಕಾಗಿ ಜನರಲ್ಲಿ ಕ್ಷಮೆ ಕೋರುತ್ತೇನೆ ಎಂದು ಪ್ರಧಾನಿ...
ಬೆಂಗಳೂರಿನಿಂದ ಹೋದ್ರು ಹಳ್ಳಿ ಸೇರಿದ್ರು.. ಬೇರೆಯವರ ಕಥೆ..?
ಡಿಜಿಟಲ್ ಕನ್ನಡ ಟೀಮ್:
ಇಡೀ ವಿಶ್ವದಲ್ಲೇ ಕೊರೊನಾ ವೈರಸ್ ಆರ್ಭಟ ಮುಂದುವರಿದಿದೆ. ಭಾರತ ಲಾಕ್ಡೌನ್ ಆಗಿ ಮೂರು ದಿನಗಳೇ ಕಳೆದು ಹೋಗಿವೆ. ಬೆಂಗಳೂರಿನಲ್ಲಿದ್ದ ಲಕ್ಷ ಲಕ್ಷ ಹಳ್ಳಿ ಜನರರು ತಮ್ಮ ತಮ್ಮ ಹುಟ್ಟೂರು ಕಡೆಗೆ...
ಕಾಂಗ್ರೆಸ್ ಶಾಸಕರಿಂದ ತಲಾ ಒಂದು ಲಕ್ಷ ರೂ ’ಕರೋನಾ’ ದೇಣಿಗೆ: ಡಿಕೆ ಶಿವಕುಮಾರ್
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ಕಾಂಗ್ರೆಸ್ ಶಾಸಕರು ಕನಿಷ್ಠ 1 ಲಕ್ಷ ದೇಣಿಗೆಯನ್ನು ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ...
ಕೊರೋನಾ ನಿಯಂತ್ರಣ, ನಿರ್ವಹಣೆ: ಸರ್ವಪಕ್ಷ ಸಭೆ ಕರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಡಿಕೆ...
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಸೋಂಕು ಪರಿಸ್ಥಿತಿ ನಿಯಂತ್ರಣ ಹಾಗೂ ನಿರ್ವಹಣೆ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಸದಾಶಿವನಗರ...
ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೊರೋನಾ ಪ್ರತ್ಯೇಕ ಚಿಕಿತ್ಸಾ ಘಟಕ ತೆರೆಯಲು ಡಿ.ಕೆ. ಶಿವಕುಮಾರ್ ಆಗ್ರಹ
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಸೋಂಕು ಪ್ರಮಾಣ ಕ್ಷಿಪ್ರಗತಿಯಲ್ಲಿ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವೆಂಟಿಲೇಟರ್ ವ್ಯವಸ್ಥೆಯುಳ್ಳ ಪ್ರತ್ಯೇಕ ಚಿಕಿತ್ಸಾ ಘಟಕ ತೆರೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯ...
ಕೊರೋನಾ ಪರಿಸ್ಥಿತಿ ನಿಯಂತ್ರಣಕ್ಕೆ ಪ್ಯಾಕೇಜ್ ಘೋಷಿಸಿದ ಸಚಿವೆ ನಿರ್ಮಲಾ ಸೀತರಾಮನ್!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಸೋಂಕು ಪರಿಸ್ಥಿತಿ ನಿಯಂತ್ರಣ ಹಾಗೂ 21 ದಿನಗಳ ಕಾಲ ದೇಶ ಲಾಕ್ ಡೌನ್ ಆಗಿರುವುದರಿಂದ ಆಗಲಿರುವ ತೊಂದರೆ ಎದುರಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಇಂದು...
ದೇಶಾದ್ಯಂತ 21 ದಿನ ಸಂಪೂರ್ಣ ಲಾಕ್ ಡೌನ್! ಯಾರೂ ಎಲ್ಲೂ ಹೋಗಬೇಡಿ: ಕೈಮುಗಿದು ಪ್ರಧಾನಿ...
ಡಿಜಿಟಲ್ ಕನ್ನಡ ಟೀಮ್:
ಭಾರತವನ್ನು ಉಳಿಸಲು, ಭಾರತೀಯರನ್ನು ಉಳಿಸಲು, ನಿಮ್ಮನ್ನು ಉಳಿಸಲು ನಿಮ್ಮ ಕುಟುಂಬದವರನ್ನು ಉಳಿಸಲು ಇಂದು ರಾತ್ರಿ 12 ಗಂಟೆಯಿಂದ ದೇಶದ ಎಲ್ಲೆಡೆ 21 ದಿನಗಳ ಕಾಲ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂದು...
ಕೊರೋನಾ ಎಫೆಕ್ಟ್: ಟೋಕಿಯೋ ಒಲಿಂಪಿಕ್ಸ್ ಮುಂದೂಡಿಕೆ
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ವೈರಸ್ ಸೋಂಕು ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೋಕಿಯೋದಲ್ಲಿ ಈ ವರ್ಷ ನಡೆಯಬೇಕಿದ್ದ ಪ್ರತಿಷ್ಠಿತ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹಾಗೂ ಜಪಾನ್ ಒಪ್ಪಿಗೆ...
ಕೊರೋನಾ ಪರಿಸ್ಥಿತಿ ನಿರ್ವಹಣೆಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಬಿಎಸ್ ವೈ!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಸೋಂಕು ನಿಯಂತ್ರಣ ಹಾಗೂ ಅದರಿಂದಾಗುವ ಪ್ರತಿಕೂಲ ಪರಿಸ್ಥಿತಿ ನಿರ್ವಹಿಸಲು ರಾಜ್ಯ ಘೋಷಣೆ ಮಾಡಿದೆ.
ಇಂದು ಸಿಎಂ ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪ್ಯಾಕೇಜ್ ನ ಪ್ರಮುಖ ಅಂಶಗಳು...
ಕೊರೋನಾ ಭಯ: ಒಲಿಂಪಿಕ್ಸ್ ನಿಂದ ಹಿಂದೆ ಸರಿದ ಕೆನಡಾ
ಡಿಜಿಟಲ್ ಕನ್ನಡ ಟೀಮ್:
ಮುಂಬರುವ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಕೆನಡಾ ಹಿಂದೆ ಸರಿದಿದೆ. ಇದರೊಂದಿಗೆ ಕ್ರೀಡಾಕೂಟದಿಂದ ಮೊದಲ ದೇಶ ಹೊರಗುಳಿದಂತಾಗಿದೆ.
ಕೊರೋನಾ ಸೋಂಕು ವಿಶ್ವದಾದ್ಯಂತ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಕ್ರೀಡಾ ಜಗತ್ತು ಸಂಪೂರ್ಣ ಬಂದ್ ಆಗಿದೆ....
ದೇಶದ 75 ಜಿಲ್ಲೆಗಳು ಮಾರ್ಚ್ 31ರ ತನಕ ಲಾಕ್ಡೌನ್!
ಡಿಜಿಟಲ್ ಕನ್ನಡ ಟೀಮ್:
ವಿಶ್ವದಲ್ಲಿ ಕೊರೊನಾ ಮಹಾಮಾರಿ ಅಬ್ಬರ ಜೋರಾಗಿದ್ದು, ಇಡೀ ವಿಶ್ವವೇ ಕೊರೊನಾ ಎದುರಿಸಲಾಗದೆ ಮಂಡಿಯೂರಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಇಡೀ ದೇಶದಲ್ಲಿ ಜನತಾ ಕರ್ಫ್ಯೂ ವಿಧಿಸಿದ್ದರು. ಜನರೇ ಜನರಿಗಾಗಿ...
ಧಾರವಾಡದ ವ್ಯಕ್ತಿಗೆ ಕೊರೊನಾ ಸೋಂಕು
ಡಿಜಿಟಲ್ ಕನ್ನಡ ಟೀಮ್:
ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಿಂದ ವಾಪಸ್ ಆಗಿದ್ದ ವ್ಯಕ್ತಿಯೊಬ್ಬ ಗೋವಾ ಮೂಲಕ ಧಾರವಾಡಕ್ಕೆ ಬಂದಿದ್ದು ಈತನಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.
ಮಾರ್ಚ್12 ರಂದು ಈತ ವಾಪಸ್ ಆಗಿದ್ದು, ಮಾರ್ಚ್ 18ರಂದು ಹುಬ್ಬಳ್ಳಿ ಕಿಮ್ಸ್ಗೆ ದಾಖಲಾಗಿದ್ದ....
ಕೊರೋನಾ; ವಿಶೇಷ ಪ್ಯಾಕೇಜ್ ಗೆ ಡಿಕೆ ಶಿವಕುಮಾರ್ ಮನವಿ
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕು ನಿಯಂತ್ರಣ ಹಾಗೂ ಅದರಿಂದಾಗುವ ಪ್ರತಿಕೂಲ ಪರಿಸ್ಥಿತಿ ನಿವಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ...
ಕೊರೋನಾ ಸೋಂಕು ನಿರ್ಲಕ್ಷ; ಗಾಯಕಿ ವಿರುದ್ಧ ಎಫ್ಐಆರ್!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಸೋಂಕು ತಾಗುಳಿದ್ದರೂ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ಗೆ ಒಳಗಾಗದೆ ಅಸಹಕಾರ ತೋರಿ ವೈರಸ್ ಕುರಿತು ನಿರ್ಲಕ್ಷ್ಯ ವಹಿಸಿ, ಮತ್ತೊಬ್ಬರಿಗೆ ಹರಡಿದ ಕಾರಣಕ್ಕಾಗಿ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಉತ್ತರಪ್ರದೇಶ...
ಎಲ್ಲ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ!
ಡಿಜಿಟಲ್ ಕನ್ನಡ ಟೀಮ್:
ದೇಶದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದು ಎಲ್ಲ ರಾಜ್ಯದ ಸಿಎಂಗಳ ಜೊತೆ ಪಿಎಂ ವೀಡಿಯೋ ಸಂವಾದ ನಡೆಸುತ್ತಿದ್ದಾರೆ.
ನಮ್ಮ ರಾಜ್ಯದ ಸಿಎಂ ಜೊತೆಯೂ ಪ್ರಧಾನಿ...
ಭಾನುವಾರ ‘ಜನತಾ ಕರ್ಫ್ಯೂ’ಗೆ ಸಹಕರಿಸಿ! ಇದು ಮೋದಿಯ ವಿನಮ್ರ ಮನವಿ!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ವೈರಸ್ ಸೋಂಕು ವಿರುದ್ಧದ ಹೋರಾಟ ಜಗತ್ತಿನ ಮೂರನೇ ಮಹಾಯುದ್ಧ. ಇದರ ವಿರುದ್ಧದ ಇಡೀ ಭಾರತ ಒಟ್ಟಾಗಿ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು, ಇದೇ ಭಾನುವಾರ ಎಲ್ಲರೂ ತಮ್ಮನ್ನು...
ಜನರನ್ನು ಕಾಪಾಡುವ ಜವಾಬ್ದಾರಿ ಇದೆ, ಆರೋಗ್ಯ ವಿಚಾರದಲ್ಲಿ ರಾಜಕೀಯ ಬೇಡ: ಡಿಕೆ ಶಿವಕುಮಾರ್
ಡಿಜಿಟಲ್ ಕನ್ನಡ ಟೀಮ್:
ಕರೋನಾ ಸೋಂಕು ತೀವ್ರತೆ ಹೆಚ್ಚುತ್ತಿದ್ದು, ಜನರನ್ನು ಕಾಪಾಡಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಆರೋಗ್ಯ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ತುಮಕೂರಿನ...
ಯೋಧನಿಗೂ ಸೋಂಕು! ಅಧಿಕಾರಿಗಳಿಂದ ಅಗತ್ಯ ಕ್ರಮ
ಡಿಜಿಟಲ್ ಕನ್ನಡ ಟೀಮ್:
ಕೊರೊನಾ ಮಹಾಮಾರಿ ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ. ಬರೋಬ್ಬರಿ 14 ಜನರಿಗೆ ಕೊರೊನಾ ಕನ್ಫರ್ಮ್ ಆಗಿದೆ ಎನ್ನುವ ವಿಚಾರ ಆತಂಕ ಮೂಡಿಸುತ್ತಿದೆ. ಭಾರತದಲ್ಲಿ 154 ಜನರಲ್ಲಿ ಸೋಂಕು ತಗುಲಿದ್ದು, ಮೂವರು ಸಾವನ್ನಪ್ಪಿದ್ದಾರೆ. ಭಾರತದ...
ಕೊರೋನಾ, ಹಕ್ಕಿ ಜ್ವರ, ಮಂಗ ಕಾಯಿಲೆ; ತುರ್ತು ಸಂಪುಟ ಸಭೆ ಕರೆದ ಸಿಎಂ
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಸೋಂಕು ಜತೆಗೆ ಹಕ್ಕಿ ಜ್ವರ ಹಾಗೂ ಮಂಗ ಕಾಯಿಲೆ ಭೀತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತುರ್ತು ಸಚಿವ ಸಂಪುಟ ಕರೆಯಲಾಗಿದೆ ಎಂದಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ವಿರೋಧ ಪಕ್ಷಗಳು...
ಭಾರತದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಕನ್ಫರ್ಮ್! ಕರ್ನಾಟಕಕ್ಕೂ ಲಿಂಕ್?
ಡಿಜಿಟಲ್ ಕನ್ನಡ ಟೀಮ್:
ಪ್ರಪಂಚದಾದ್ಯಂತ ಅಬ್ಬರಿಸಿಕೊಂಡು ಸಾವನ್ನೇ ಸ್ವಾಹ ಮಾಡಿಕೊಂಡು ಮುನ್ನುಗ್ಗುತ್ತಿರುವ ಕೊರೊನಾ ವೈರಸ್ಗೆ ಭಾರತದಲ್ಲಿ ಇಬ್ಬರು ಬಲಿಯಾಗಿದ್ದಾರೆ. ದೆಹಲಿಯಲ್ಲಿ 68 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ನಡುವೆ ಮತ್ತೊಂದು ಪ್ರಕರಣದಲ್ಲೂ...
ಕೊರೋನಾ ಎಫೆಕ್ಟ್: ನಾಳೆಯಿಂದ ಒಂದು ವಾರ ರಾಜ್ಯ ಬಂದ್!
ಡಿಜಿಟಲ್ ಕನ್ನಡ ಟೀಮ್:
ದಿನೇ ದಿನೆ ಕೊರೋನಾ ಸೋಂಕು ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಳೆಯಿಂದ ರಾಜ್ಯದಲ್ಲಿ ಮಾಲ್, ಚಿತ್ರ ಮಂದಿರಗಳು, ಕಾಲೇಜು ಮತ್ತು ವಿವಿಗಳನ್ನು ಬಂದ್ ಮಾಡಿ ರಾಜ್ಯ ಸರ್ಕಾರ ಆದೇಶ...
ರಾಜ್ಯದಲ್ಲಿ ಇಂದು 3 ಸೋಂಕು ಪ್ರಕರಣ ಪತ್ತೆ! ರಾಜ್ಯದ ಜನರಲ್ಲಿ ಸಚಿವ ರಾಮುಲು ಮಾಡಿದ...
ಡಿಜಿಟಲ್ ಕನ್ನಡ ಟೀಮ್:
ಕರ್ನಾಟಕದಲ್ಲಿ ಕೊರೋನಾ ಸೋಂಕು ಪ್ರಕರಣ ಸಂಖ್ಯೆ 4ಕ್ಕೇರಿದೆ. ನಿನ್ನೆ 1 ಪ್ರಕರಣ ಧೃಡಪಟ್ಟ ಬೆನ್ನಲ್ಲೇ ಇಂದು ಮೂರು ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.
ಈ ಮೂವರು...
ಬೆಂಗಳೂರಿನಲ್ಲಿ ಕೊರೋನಾ ಸೋಂಕು ಪತ್ತೆ! ನಾಳೆಯಿಂದ ಪ್ರಾಥಮಿಕ ಶಾಲೆಗಳಿಗೂ ರಜೆ
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಸೋಂಕು ರಾಜ್ಯಕ್ಕೂ ಕಾಲಿಟ್ಟಿದೆ. ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನಿಗೆ ಸೋಂಕು ತಗುಲಿರುವುದು ಪರೀಕ್ಷೆ ಮೂಲಕ ಧೃಡಪಟ್ಟಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ವ್ಯಕ್ತಿ ಇತ್ತೀಚೆಗೆ ಅಮೆರಿಕದಿಂದ ಭಾರತಕ್ಕೆ...
ಕೊರೋನಾ ಎಫೆಕ್ಟ್; ಐಪಿಎಲ್ ಮುಂದಕ್ಕೆ?
ಡಿಜಿಟಲ್ ಕನ್ನಡ ಟೀಮ್:
ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ನಡೆಯುತ್ತಾ ಎಂಬ ಅನುಮಾನ ಮೂಡಿದ್ದವು. ಈಗ ಬಿಸಿಸಿಐ ಮೂಲಗಳ ಪ್ರಕಾರ ಪರಿಸ್ಥಿತಿ ನಿಯಂತ್ರಣವಾಗದಿದ್ದರೆ ಟೂರ್ನಿಯನ್ನು ಮುಂದೂಡುವ ಸಾಧ್ಯತೆ...
ಕೊರೋನಾ ಪ್ರಕರಣ 43ಕ್ಕೆ ಏರಿಕೆ; ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ!
ಡಿಜಿಟಲ್ ಕನ್ನಡ ಟೀಮ್:
ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಜಮ್ಮು, ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಹೊಸ ಪ್ರಕರಣ ದಾಖಲಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆ.
ಕೊರೋನಾ ಪ್ರಕರಣಗಳ...
ಮತ್ತೆ ಮೂರು ಕೊರೋನಾ ಸೋಂಕು ಪತ್ತೆ! ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ
ಡಿಜಿಟಲ್ ಕನ್ನಡ ಟೀಮ್:
ಲಡಾಖ್ ಹಾಗೂ ತಮಿಳುನಾಡಿನಲ್ಲಿ ಮೂರು ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ದೇಹದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 34ಕ್ಕೇರಿದೆ.
ಈ ಮೂವರಲ್ಲಿ ಇಬ್ಬರು ಲಡಾಖ್ ಮೂಲದವರಾಗಿದ್ದು, ಮತ್ತೊಬ್ಬ ತಮಿಳುನಾಡಿನವರಾಗಿದ್ದಾರೆ. ಇತ್ತೀಚೆಗೆ ಲಡಾಖ್ ಮೂಲದ...