Tag: IndianArmy
ಯೋಧರ ಮೊಬೈಲ್ ನಲ್ಲಿರುವ 89 ಆ್ಯಪ್ ಗಳನ್ನು ಡಿಲೀಟ್ ಮಾಡಲು ಸೂಚನೆ
ಡಿಜಿಟಲ್ ಕನ್ನಡ ಟೀಮ್:
ಭಾರತೀಯ ಸೈನಿಕರ ಖಾಸಗಿ ಮಾಹಿತಿ ಸೋರಿಕೆಯಾಗಬಹುದು ಎಂಬ ಕಾರಣಕ್ಕೆ ಫೇಸ್ಬುಕ್, ಇನ್ಸ್ಟಾಗ್ರಾಂ, ಸೇರಿದಂತೆ ಒಟ್ಟು 89 ಆ್ಯಪ್ಗಳನ್ನು ಮೊಬೈಲ್ನಿಂದ ಡಿಲೀಟ್ ಮಾಡುವಂತೆ ಯೋಧರಿಗೆ ಭಾರತೀಯ ಸೇನೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ನಿನ್ನೆ...
ಸರ್ವಪಕ್ಷ ಸಭೆಯಲ್ಲಿ ಚೀನಾ ವಿರುದ್ಧ ಒಗ್ಗಟ್ಟಿನ ಗುಡುಗು
ಡಿಜಿಟಲ್ ಕನ್ನಡ ಟೀಮ್:
ಜೂನ್ 15ರ ರಾತ್ರಿ ನಡೆದ ಚೀನಾ - ಭಾರತ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತೀಯ 20 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಆ ಬಳಿಕ ಇಂದು ಸರ್ವಪಕ್ಷ ಸಭೆ ಕರೆದಿದ್ದ ಪ್ರಧಾನಿ...
ಯೋಧನಿಗೂ ಸೋಂಕು! ಅಧಿಕಾರಿಗಳಿಂದ ಅಗತ್ಯ ಕ್ರಮ
ಡಿಜಿಟಲ್ ಕನ್ನಡ ಟೀಮ್:
ಕೊರೊನಾ ಮಹಾಮಾರಿ ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ. ಬರೋಬ್ಬರಿ 14 ಜನರಿಗೆ ಕೊರೊನಾ ಕನ್ಫರ್ಮ್ ಆಗಿದೆ ಎನ್ನುವ ವಿಚಾರ ಆತಂಕ ಮೂಡಿಸುತ್ತಿದೆ. ಭಾರತದಲ್ಲಿ 154 ಜನರಲ್ಲಿ ಸೋಂಕು ತಗುಲಿದ್ದು, ಮೂವರು ಸಾವನ್ನಪ್ಪಿದ್ದಾರೆ. ಭಾರತದ...
ಪಿಒಕೆಯಲ್ಲಿ 50 ಉಗ್ರರ ಸಂಹಾರ ಮಾಡಿದ ಭಾರತೀಯ ಸೈನಿಕರು!
ಡಿಜಿಟಲ್ ಕನ್ನಡ ಟೀಮ್:
ಪಾಕ್ ಆಕ್ರಮಿತ ಕಾಶ್ಮೀರವನ್ನು ತಮ್ಮ ವಶಕ್ಕೆ ಪಡೆಯುತ್ತೇವೆ ಎಂಬ ಕೇಂದ್ರ ನಾಯಕರ ಮಾತುಗಳ ಮಧ್ಯೆ, ಭಾರತೀಯ ಸೇನೆ ಪಿಒಕೆಯಲ್ಲಿ ನುಗ್ಗಿ ದಾಳಿ ನಡೆಸುತ್ತಿರೋದು ಗಡಿಯಲ್ಲಿ ಅಘೋಷಿತ ಯುದ್ಧ ವಾತಾವರಣ ನಿರ್ಮಾಣವಾಗಿದೆ.
ನಿನ್ನೆ...
ಸೇನೆಯಿಂದ 27 ಸಾವಿರ ಜನರನ್ನು ಕೈಬಿಡಲು ಚಿಂತನೆ! ಯಾಕೆ ಗೊತ್ತಾ?
ಡಿಜಿಟಲ್ ಕನ್ನಡ ಟೀಮ್:
ತನ್ನ ವಿವಿಧ ಪಡೆಗಳಲ್ಲಿ ಸಕ್ರಿಯವಾಗಿ ಬಳಕೆಯಾಗದ ಸೈನಿಕರನ್ನುಸೇವೆಯಿಂದ ಕೈಬಿಡಲು ಸೇನೆ ನಿರ್ಧರಿಸಿದೆ. ಇದರಿಂದ ಸರ್ಕಾರದ ಪ್ರತಿ ವರ್ಷ 1,600 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅಂದಾಜು ಮಾಡಲಾಗಿದೆ.
ಸದ್ಯ ಸೇನೆಯ ವಿವಿಧ...
ಪಾಪಿಗಳ ವಶಕ್ಕೆ ಸಿಕ್ಕ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್?
ಡಿಜಿಟಲ್ ಕನ್ನಡ ಟೀಮ್:
ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂಧನ್ ವರ್ತಮಾನ್ ಪಾಕಿಸ್ತಾನಿಯರ ವಶಕ್ಕೆ ಸಿಕ್ಕಿಬಿದ್ದಿದ್ದಾನೆ ಎಂಬ ವರದಿಗಳು ಬಂದಿವೆ.
ಬುಧವಾರ ಭಾರತೀಯ ವಾಯುಪಡೆಯ ಮಿಗ್ 21 ಯುದ್ಧ ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯಾಚರಣೆ...
ಭಾರತ- ಪಾಕ್ ಬಿಕ್ಕಟ್ಟು: ಲೋಕಸಭಾ ಚುನಾವಣೆ ಮೇಲೆ ಬೀಳುತ್ತಾ ಎಫೆಕ್ಟ್?
ಡಿಜಿಟಲ್ ಕನ್ನಡ ಟೀಮ್:
ಪಾಕಿಸ್ತಾನದ ಭಯೋತ್ಪಾದಕರ ಶಿಬಿರಗಳ ಮೇಲೆ ವೈಮಾನಿಕ ದಾಳಿ, ಅದಕ್ಕೆ ಪ್ರತಿಯಾಗಿ ಭಾರತದ ಮೇಲೆ ದಾಳಿ ಮಾಡಲು ಪಾಕಿಸ್ತಾನದ ಪ್ರಯತ್ನ... ಈ ಎಲ್ಲ ಬೆಳವಣಿಗೆಗಳು ಸದ್ಯ ಭಾರತ ಹಾಗೂ ಪಾಕಿಸ್ತಾನದ ನಡುವೆ...
ಭಾರತದ ಮೇಲೆ ದಾಳಿಗೆ ಪಾಕ್ ಪ್ರಯತ್ನ, ಸೈನಿಕರ ಏಟಿಗೆ ಹೇಡಿಗಳು ಪರಾರಿ!
ಡಿಜಿಟಲ್ ಕನ್ನಡ ಟೀಮ್:
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ಮಾಡಿದ ಬೆನ್ನಲ್ಲೇ ಈಗ ಪಾಕಿಸ್ತಾನ ವಾಯುಪಡೆ ಭಾರತದ ಗಡಿ ಪ್ರವೇಶಿಸಲು ಮುಂದಾಗಿದ್ದು, ನಮ್ಮ ಸೈನಿಕರು ಪಾಕ್ ಯುದ್ಧ...
ಭಾರತೀಯ ವಾಯುಪಡೆ ಬಾಲಕೋಟ್ ಮೇಲೆ ಗುರಿ ಇಟ್ಟಿದ್ದು ಯಾಕೆ?
ಡಿಜಿಟಲ್ ಕನ್ನಡ ಟೀಮ್:
ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮಂಗಳವಾರ ಬೆಳಗಿನ ಜಾವ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯನ್ನು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್ ಮೇಲೆ ಹೆಚ್ಚು...
ದೇಶ ಸುರಕ್ಷಿತ ಕೈಯಲ್ಲಿದೆ! ಪಾಕ್ ಮೇಲಿನ ದಾಳಿ ನಂತರ ಮೋದಿ ಅಭಯ!
ಡಿಜಿಟಲ್ ಕನ್ನಡ ಟೀಮ್:
'ಭಾರತ ದೇಶ ಸುರಕ್ಷಿತ ಕೈಯಲ್ಲಿದೆ. ಹೀಗಾಗಿ ದೇಶದ ಯಾವುದೇ ಪ್ರಜೆ ಭಯಪಡುವ ಅಗತ್ಯವಿಲ್ಲ...' ಇದು ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ವಾಯುಪಡೆ ದಾಳಿ ನಡೆಸಿದ ನಂತರ...
ಭಾರತೀಯ ವಾಯುಪಡೆ ದಾಳಿಗೆ 300 ಉಗ್ರರು ಫಿನಿಶ್!?
ಡಿಜಿಟಲ್ ಕನ್ನಡ ಟೀಮ್:
ಪುಲ್ವಾಮಾದಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಮಂಗಳವಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವೈಮಾನಿಕ ದಾಳಿ ನಡೆಸಿದ್ದು 300ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದೆ ಎಂಬ ವರದಿಗಳು ಬಂದಿವೆ....
ಪುಲ್ವಾಮ ದಾಳಿ ಪ್ರತೀಕಾರಕ್ಕೆ 2ನೇ ಸರ್ಜಿಕಲ್ ಸ್ಟ್ರೈಕ್! ಇದು ಭಯೋತ್ಪಾದನೆ ವಿರುದ್ಧ ನವ ಭಾರತದ...
ಡಿಜಿಟಲ್ ಕನ್ನಡ ಟೀಮ್:
ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತ ಕೂಡ ವೈಮಾನಿಕ ದಾಳಿ ನಡೆಸಿದೆ.
ಮಂಗಳವಾರ ಬೆಳಗ್ಗೆ ಭಾರತೀಯ ವಾಯುಪಡೆ ಭಾರತ...
ದಾಳಿ ಮಾಡಿದ 100 ಗಂಟೆ ಒಳಗೆ ಕಾಶ್ಮೀರದಲ್ಲಿ ನಿಯಂತ್ರಣ ಕಳೆದುಕೊಂಡಿತೇ ಜೆಇಎಂ?
ಡಿಜಿಟಲ್ ಕನ್ನಡ ಟೀಮ್:
ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಷ್ ಇ ಮೊಹಮದ್ ಉಗ್ರ ಸಂಘಟನೆ ಕಣಿವೆ ರಾಜ್ಯದಲ್ಲಿ ನಿಯಂತ್ರಣ ಕಳೆದುಕೊಂಡಿತೇ? ಇಂತಹ ಪ್ರಶ್ನೆ ಹುಟ್ಟು ಕೊಂಡಿದೆ. ಅದಕ್ಕೆ ಕಾರಣ,...
ಪುಲ್ವಾಮ ಮಾಸ್ಟರ್ ಮೈಂಡ್ ಮಟಾಶ್! ಇದು ಪ್ರತೀಕಾರದ ಮುನ್ನುಡಿ!
ಡಿಜಿಟಲ್ ಕನ್ನಡ ಟೀಮ್:
ಪುಲ್ವಾಮದಲ್ಲಿ ಜೈಷ್ ಎ ಮೊಹಮದ್ ಉಗ್ರನ ಆತ್ಮಾಹುತಿ ಬಾಂಬ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಳ್ಳಲು ಸೇನೆ ಶುರು ಮಾಡಿದೆ. ಅದರ ಮೊದಲ ಅಧ್ಯಾಯವಾಗಿ ಸೇನೆ ಸೋಮವಾರ ಈ...
ಕಾಶ್ಮೀರದಲ್ಲಿ ಐವರು ಉಗ್ರರ ಹತ್ಯೆ! ಸೇಡು ತೀರಿಸಿಕೊಂಡ ಸೇನೆ!
ಡಿಜಿಟಲ್ ಕನ್ನಡ ಟೀಮ್:
ಜಮ್ಮು ಕಾಶ್ಮೀರ ಪೊಲೀಸರ ಸರಣಿ ಹತ್ಯೆ ಮಾಡಿ ಸರ್ಕಾರಿ ಕೆಲಸ ಬಿಡುವಂತೆ ಬೆದರಿಕೆ ಹಾಕುತ್ತಿದ್ದ ಉಗ್ರರಿಗೆ ಭಾರತೀಯ ಸೇನೆ ನರಕದ ದಾರಿ ತೋರಿಸಿದ್ದಾರೆ.
ಶುಕ್ರವಾರ ಮೂವರು ಪೊಲೀಸರನ್ನು ಹತ್ಯೆಗೈದಿದ್ದ ಉಗ್ರರು ಅಟ್ಟಹಾಸ...
ಮೂರು ಉಗ್ರರ ಹೊಡೆದುರುಳಿಸಿ ಪೇದೆ ಸಲೀಂ ಹತ್ಯೆಗೆ ಸೇಡು ತೀರಿಸಿಕೊಂಡ ಭಾರತೀಯ ಸೇನೆ!
ಡಿಜಿಟಲ್ ಕನ್ನಡ ಟೀಮ್:
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾನುವಾರ ಭಾರತೀಯ ಭದ್ರತಾ ಪಡೆಗಳು ಉಗ್ರರ ವಿರುದ್ಧ ಸಮರ ಸಾರಿದ್ದು, ಮೂವರನ್ನು ಹತ್ಯೆ ಮಾಡಿದೆ. ಅದರೊಂದಿಗೆ ಶುಕ್ರವಾರ ರಾತ್ರಿ ಕಾಶ್ಮೀರದ ಕುಲ್ಗಾಮ್ ಪ್ರದೇಶದಲ್ಲಿ ಪೊಲೀಸ್...
ಭಾರತೀಯ ಯೋಧರ ಮಾನವೀಯತೆ ಬಗ್ಗೆ ಬಾಯ್ಬಿಟ್ಟ ಉಗ್ರ, ಈಗ ಸೆಕ್ಯುಲರ್ ವಾದಿಗಳು ಏನಂತಾರೆ?
ಡಿಜಿಟಲ್ ಕನ್ನಡ ಟೀಮ್:
ದೇಶವನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟಿರುವ ಯೋಧರ ವಿರುದ್ಧ ಸೋ ಕಾಲ್ಡ್ ಸೆಕ್ಯುಲರ್ ವಾದಿಗಳು ಮಾನವ ಹಕ್ಕು ಉಲ್ಲಂಘನೆ ಸೇರಿದಂತೆ ಅನೇಕ ಆರೋಪ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಯೋಧರ ಕೈಗೆ ಸಿಕ್ಕಿ...
ಜಮ್ಮು ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ
ಡಿಜಿಟಲ್ ಕನ್ನಡ ಟೀಮ್:
ಕಣಿವೆ ರಾಜ್ಯ ಜಮ್ಮ ಕಾಶ್ಮೀರದಲ್ಲಿ ಭದ್ರತಾ ಪಡೆ ಹಾಗೂ ಉಗ್ರಗಾಮಿಗಳ ನಡುವಣ ಸಮರ ಮುಂದುವರಿದಿದ್ದು, ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನಂನತನಾಗ್ ಜಿಲ್ಲೆಯ ಶಿಸ್ತಾರಗಾಮ ದೂರು ಪ್ರದೇಶದಲ್ಲಿ ಶುಕ್ರವಾರ...
ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತಕ್ಕೆ ಅಗ್ರಸ್ಥಾನ! ಇದು ಭಾರತಕ್ಕೆ ವರವೋ ಶಾಪವೋ?
ಡಿಜಿಟಲ್ ಕನ್ನಡ ಟೀಮ್:
ಸದ್ಯ ಭಾರತ ತನ್ನ ಸೇನೆಯನ್ನು ಬಲಪಡಿಸಲು ವಿದೇಶಗಳೊಂದಿಗೆ ಅನೇಕ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಮುಂದಾಗಿದೆ. ಅದರಲ್ಲೂ ಕಳೆದ ನಾಲ್ಕೈದು ವರ್ಷದಲ್ಲಿ ಭಾರತ ಹೆಚ್ಚಿನ ಪ್ರಮಾಣದಲ್ಲಿ ಶಸ್ತಾಸ್ತ್ರ ಖರೀದಿಸಿ, ಚೀನಾಗೆ ಪೈಪೋಟಿ...
ಭಯೋತ್ಪಾದನೆ ನಿಗ್ರಹದಲ್ಲಿ ಭಾರತದ ಕೊಡುಗೆ ಕೊಂಡಾಡಿದ ಅಮೆರಿಕ, ಇತ್ತ ಗಡಿಯಲ್ಲಿ ಭಾರತೀಯ ಸೇನೆಯ ಭರ್ಜರಿ...
ಡಿಜಿಟಲ್ ಕನ್ನಡ ಟೀಮ್:
‘ಭಯೋತ್ಫಾದನೆ ವಿರುದ್ಧ ಹೋರಾಟದಲ್ಲಿ ಭಾರತ ಬೆಲೆಕಟ್ಟಲಾದ ಪಾಲುದಾರ’ ಇದು ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಅಮೆರಿಕ ಭಾರತಕ್ಕೆ ನೀಡಿರುವ ಪ್ರಶಂಸೆ.
ಇಸ್ಲಾಮಿಕ್ ಉಗ್ರ ಸಂಘಟನೆ ಮಟ್ಟಹಾಕುವ ಕುರಿತಾಗಿ ನಿರ್ಧರಿಸಲು ಸೇರಿದ್ದ ಸಭೆ ಬಳಿಕ...
ಯೋಧರ ವಿರುದ್ಧ ಎಫ್ಐಆರ್ ಹಾಕಿದ್ದಕ್ಕೆ ಮುಫ್ತಿ ಮೇಲೆ ಸುಬ್ರಮಣಿಯನ್ ಕಣ್ಣು ಕೆಂಪಾಯ್ತು
ಡಿಜಿಟಲ್ ಕನ್ನಡ ಟೀಮ್:
'ಯೋಧರ ವಿರುದ್ಧ ಹಾಕಿರುವ ಎಫ್ಐಆರ್ ವಾಪಸ್ ಪಡೆಯಿರಿ ಇಲ್ಲವಾದ್ರೆ ನಿಮ್ಮ ಸರ್ಕಾರ ಉರುಳಿಸಬೇಕಾಗುತ್ತದೆ...' ಇದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯಂ ಸ್ವಾಮಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ...
ಕೇವಲ ಬಾಯಾರಿಕೆ ಮಾತ್ರವಲ್ಲ- ಹುತಾತ್ಮ ಯೋಧರ ಕುಟುಂಬದ ಕಷ್ಟ ನಿವಾರಿಸಲು ಬಂದಿದೆ ‘ಸೇನಾ ಜಲ್’!
ಡಿಜಿಟಲ್ ಕನ್ನಡ ಟೀಮ್:
ಮುಂದಿನ ಬಾರಿ ನೀವು ಪ್ರಯಾಣ ಮಾಡುವಾಗ ಅಥವಾ ಹೊರಗೆ ಇದ್ದಾಗ ಬಾಯಾರಿಕೆಯಾಯ್ತ ವಿವಿಧ ಬ್ರ್ಯಾಂಡ್ ಮಿನರಲ್ ನೀರಿನ ಬದಲಿಗೆ ‘ಸೇನಾ ಜಲ್’ವನ್ನೇ ಕುಡಿಯಿರಿ. ಆ ಮೂಲಕ ಹುತಾತ್ಮ ಯೋಧರ ಕುಟುಂಬಕ್ಕೆ...
ಸೇನಾ ದಿನದಂದು ಭಾರತೀಯ ಯೋಧರ ಭರ್ಜರಿ ಬೇಟೆ! ಕುತಂತ್ರಿ ಪಾಕ್ನ 7 ಸೈನಿಕರು, 4...
ಡಿಜಿಟಲ್ ಕನ್ನಡ ಟೀಮ್:
ಪಾಕಿಸ್ತಾನದ ವಿಷಯದಲ್ಲಿ ಭಾರತ ಶಾಂತಿ ಪಠಿಸುವ ಕಾಲ ಮುಗಿದಿದೆ. ಇನ್ನೇನಿದ್ದರೂ ಅಲ್ಲಿಂದಲ್ಲಿಗೆ ಲೆಕ್ಕ ಚುತ್ತಾ ಮಾಡುವುದಷ್ಟೇ ಭಾರತದ ಕೆಲಸ. ಸದ್ಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೈನ್ಯಕ್ಕೆ ಹಾಗೂ...
ಭಾರತೀಯ ಸೇನೆಯಿಂದ ಮತ್ತೆ ಸರ್ಜಿಕಲ್ ಸ್ಟ್ರೈಕ್? ಪಾಕ್ ಸೇನಾ ತುಕಡಿಗಳು ಧ್ವಂಸ, ಕಾಶ್ಮೀರದಲ್ಲಿ ಜೆಇಎಂ...
ಡಿಜಿಟಲ್ ಕನ್ನಡ ಟೀಮ್:
ಗಡಿ ನಿಯಂತ್ರಣ ರೇಖೆಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ಸರಿಯಾದ ಪಾಠ ಕಲಿಸಿದೆ. ಸೋಮವಾರ ರಾತ್ರಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ ಭಾರತೀಯ ಸೇನೆ ಅಲ್ಲಿದ್ದ...
ಕಾಶ್ಮೀರದಲ್ಲಿ ಸೇನೆಯ ಭರ್ಜರಿ ಕಾರ್ಯಾಚರಣೆ, ಐವರು ಲಷ್ಕರ್ ಉಗ್ರರ ಹತ್ಯೆ, ಓರ್ವ ಯೋಧ ಹುತಾತ್ಮ
ಡಿಜಿಟಲ್ ಕನ್ನಡ ಟೀಮ್:
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐವರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದೆ. ಈ ಕಾರ್ಯಾಚರಣೆ ವೇಳೆ ಓರ್ವ ಭಾರತೀಯ ಸೈನಿಕ ಹುತಾತ್ಮನಾಗಿದ್ದು, ಮತ್ತೊಬ್ಬ ಯೋಧ...
ಭಾರತ ರತ್ನ ಪ್ರಶಸ್ತಿಗೆ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಹೆಸರು! ಸೇನಾ ಮುಖ್ಯಸ್ಥ ಬಿಪಿನ್ ರಾವತರ...
ಡಿಜಿಟಲ್ ಕನ್ನಡ ಟೀಮ್:
ಸ್ವತಂತ್ರ ಭಾರತದ ಸೇನೆಯ ಪಿತಾಮಹಾ, ಕೊಡಗಿನ ಕಲಿ, ಹೀಗೆ ಅನೇಕ ಬಿರುದುಗಳೊಂದಿಗೆ ಖ್ಯಾತಿ ಪಡೆದಿರುವ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಇಂದಿಗೂ ಅನೇಕ ಭಾರತೀಯ ಸೈನಿಕರಿಗೆ ಐಕಾನ್ ಆಗಿದ್ದಾರೆ. ಭಾರತೀಯ ಸೇನೆಯ...
ಉಗ್ರರು- ಶಸ್ತ್ರಾಸ್ತ್ರಗಳ ಅಭಾವದಿಂದ ಹಿಜ್ಬುಲ್ ಮುಜಾಹಿದ್ದೀನ್ ಕಣ್ಣು ಬಿದ್ದಿರೋದು ಕಾಶ್ಮೀರ ಪೊಲೀಸರ ಮೇಲೆ!
ಡಿಜಿಟಲ್ ಕನ್ನಡ ಟೀಮ್:
ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭಾರತೀಯ ಭದ್ರತಾ ಪಡೆಗಳ ಪರಿಣಾಮಕಾರಿ ಕಾರ್ಯಾಚರಣೆಯಿಂದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಉಗ್ರರು ಹಾಗೂ ಶಸ್ತ್ರಾಸ್ತ್ರಗಳ ಕೊರತೆ ಅನುಭವಿಸುತ್ತಿದೆ. ಈ ಕೊರತೆ ನೀಗಿಸಿಕೊಳ್ಳಲು ಸಂಘಟನೆ...
ಮೇಕ್ ಇನ್ ಇಂಡಿಯಾದಲ್ಲಿ ನಿರ್ಮಾಣಗೊಂಡ ಐಎನ್ಎಸ್ ಕಿಲ್ತಾನ್ ನೌಕಾಪಡೆಗೆ ಅರ್ಪಣೆ, ಏನಿದರ ವಿಶೇಷತೆಗಳು?
ಡಿಜಿಟಲ್ ಕನ್ನಡ ಟೀಮ್:
ಮೇಕ್ ಇಂಡಿಯಾ ಕಾರ್ಯಕ್ರಮದ ಮೂಲಕ ನಿರ್ಮಾಣಗೊಂಡಿರುವ ಐಎನ್ಎಸ್ ಕಿಲ್ತಾನ್ ಎಂಬ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆಯನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಇಂದು ಸೇನೆಗೆ ಅರ್ಪಿಸಿದ್ದಾರೆ.
ಪೂರ್ವ ವಾಯು...
ಭಾರತೀಯ ಸೇನೆಯಿಂದ ಮತ್ತೆ ಭರ್ಜರಿ ಬೇಟೆ, ಪ್ರಮುಖ ಲಷ್ಕರ್ ಕಮಾಂಡರ್ ಸೇರಿ ಇಬ್ಬರು ಉಗ್ರರ...
ಡಿಜಿಟಲ್ ಕನ್ನಡ ಟೀಮ್:
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ತನ್ನ ಭರ್ಜರಿ ಬೇಟೆ ಮುಂದುವರಿಸಿದೆ. ಇತ್ತೀಚೆಗಷ್ಟೇ ಜೈಶ್ ಇ ಮೊಹಮದ್ ಸಂಘಟನೆಯ ಕಮಾಂಡರ್ ನನ್ನು ಹೊಡೆದು ಹಾಕಿದ್ದ ಭದ್ರತಾ ಪಡೆಗಳು, ಇಂದು...
ಕಾಶ್ಮೀರದಲ್ಲಿ ಜೆಇಎಂ ಕಮಾಂಡರ್ ಖಲೀದ್ ಹತ್ಯೆ, ಈತನ ಬೇಟೆ ಸೇನೆಗೆ ದೊಡ್ಡ ಯಶಸ್ಸು ಯಾಕೆ...
ಡಿಜಿಟಲ್ ಕನ್ನಡ ಟೀಮ್:
ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್ ಇ ಮೊಹಮದ್ ನ ಪ್ರಮುಖ ಕಮಾಂಡರ್ ಖಲೀದ್ ಅಲಿಯಾಸ್ ಖಲೀದ್ ಭಾಯ್ ನನ್ನು ಸೋಮವಾರ ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ.
ಇತ್ತೀಚೆಗೆ ಕಣಿವೆ ರಾಜ್ಯದಲ್ಲಿ...
ಭಾರತೀಯ ಸೇನೆಗೆ ಮತ್ತೊಂದು ಬಲಿ! ಲಷ್ಕರ್ ಪ್ರಮುಖ ಉಗ್ರ ಅಬು ಇಸ್ಮಾಯಿಲ್ ಹೊಡೆದು ಹಾಕಿದ...
ಡಿಜಿಟಲ್ ಕನ್ನಡ ಟೀಮ್:
ಜಮ್ಮು ಕಾಶ್ಮೀರದಲ್ಲಿರುವ ಪ್ರಮುಖ ಉಗ್ರರ ವಿರುದ್ಧ ಭಾರತೀಯ ಸೇನೆ ಸಾರಿರುವ ಸಮರ ಮುಂದುವರಿದಿದೆ. ಶ್ರೀನಗರದ ಹೊರವಲಯದಲ್ಲಿರುವ ನೌಗಾಮ್ ಪ್ರದೇಶದಲ್ಲಿ ಲಷ್ಕರ್ ಸಂಘಟೆಯ ಪ್ರಮುಖ ಉಗ್ರ ಅಬು ಇಸ್ಮಾಯಿಲ್ ನನ್ನು ಭದ್ರತಾ...
ಮಿಲಿಟರಿ ಪೊಲೀಸ್ ಪಡೆಗೆ 800 ಮಹಿಳಾ ಸಿಬ್ಬಂದಿ ನೇಮಕಕ್ಕೆ ನಿರ್ಧಾರ, ನಿರ್ಮಲಾ ಸೀತಾರಾಮನ್ ಅಧಿಕಾರದಲ್ಲಿ...
ಡಿಜಿಟಲ್ ಕನ್ನಡ ಟೀಮ್:
ಭಾರತೀಯ ರಕ್ಷಣಾ ಇಲಾಖೆಯ ಪೂರ್ಣಪ್ರಮಾಣದ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅಧಿಕಾರ ಸ್ವೀಕರಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಸೀತಾರಾಮನ್ ಅವರು ರಕ್ಷಣಾ ಇಲಾಖೆಯ ಜವಾಬ್ದಾರಿ ಹೊತ್ತ ಕೆಲವೇ ದಿನಗಳಲ್ಲಿ ಮಿಲಿಟರಿ ಪೊಲೀಸ್...
ಮೊದಲ ಬಾರಿಗೆ ಭಾರತೀಯ ಸೇನೆಗೆ ಹೊಸ ವಿನ್ಯಾಸ ನೀಡಲು ಕೇಂದ್ರದ ಒಪ್ಪಿಗೆ, ಸೇನೆಯಲ್ಲಿ ಆಗಲಿರುವ...
ಡಿಜಿಟಲ್ ಕನ್ನಡ ಟೀಮ್:
ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಭಾರತೀಯ ಸೇನೆಗೆ ಹೊಸ ವಿನ್ಯಾಸ ನೀಡಲಾಗುತ್ತಿದೆ. ಬುಧವಾರ ಕೇಂದ್ರ ಸಚಿವ ಸಂಪುಟ ಈ ಕುರಿತ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದು, ಸೇನೆಯ ಅಭಿವೃದ್ಧಿಗೆ ನೇಮಿಸಲಾಗಿದ್ದ...
ಶೀಘ್ರವೇ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ ಅಮೆರಿಕದ ಅಪಾಚೆ ಯುದ್ಧ ಹೆಲಿಕಾಪ್ಟರ್
ಡಿಜಿಟಲ್ ಕನ್ನಡ ಟೀಮ್:
ಅಮೆರಿಕದ ಅಪಾಚೆ ಯುದ್ಧ ಹೆಲಿಕಾಪ್ಟರ್ ಗಳನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳಲು ರಕ್ಷಣಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಸದ್ಯಕ್ಕೆ ಆರು ಯುದ್ಧ ಹೆಲಿಕಾಪ್ಟರ್ ಗಳ ಖರೀದಿಗೆ ಅನುಮತಿ ನೀಡಲಾಗಿದೆ.
ಮೊದಲ ಹಂತದಲ್ಲಿ ಆರು...
ಭಾರತದಿಂದ ಗಡಿಯಲ್ಲಿ 45 ಸಾವಿರಕ್ಕೂ ಹೆಚ್ಚು ಸೈನಿಕರ ನಿಯೋಜನೆ, ಎಲ್ಲೆಲ್ಲಿ ಎಷ್ಟು ಪಡೆಗಳಿವೆ? ಹೇಗಿದೆ...
ಡಿಜಿಟಲ್ ಕನ್ನಡ ಟೀಮ್:
ದೋಕಲಂ ಗಡಿ ವಿಚಾರವನ್ನು ಮಾತುಕತೆಯಿಂದ ಬಗೆಹರಿಸಲು ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ನಿರೀಕ್ಷಿತ ಪರಿಹಾರ ಸಿಗುತ್ತಿಲ್ಲ. ಈ ನಡುವೆ ಗಡಿಯಲ್ಲಿನ ಪರಿಸ್ಥಿತಿ ಹದಗೆಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭಾರತವು ಸಿಕ್ಕಿಂ ಹಾಗೂ ಗಡಿ...
ದೋಕಲಂ ಗಡಿವಿವಾದ: ಹೆಚ್ಚುವರಿ ಅನುದಾನ ಕೋರಿದ ರಕ್ಷಣಾ ಇಲಾಖೆ, ಇತ್ತೀಚೆಗೆ ಸರ್ಕಾರ ಸೇನೆಗೆ ಮಾಡಿರುವ...
ಡಿಜಿಟಲ್ ಕನ್ನಡ ಟೀಮ್:
ಸಿಕ್ಕಿಂನ ದೋಕಲಂ ಗಡಿ ಪ್ರದೇಶದಲ್ಲಿ ಚೀನಾ ಜತೆಗಿನ ತಕರಾರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಅಗತ್ಯ ಶಸ್ತ್ರಾಸ್ತ್ರ ಪೂರೈಕೆಗಾಗಿ ₹ 20 ಸಾವಿರ ಕೋಟಿ ಹೆಚ್ಚುವರಿ ಅನುದಾನ ಬೇಕು ಎಂಬ ಬೇಡಿಕೆಯನ್ನು...
ರಾಜ್ಯಪಾಲರಿಂದ ನಾಳೆ ವಿದ್ಯಾ ವೀರತ್ವ ಅಭಿಯಾನಕ್ಕೆ ಚಾಲನೆ, ರಾಜ್ಯದ ಎಲ್ಲ ವಿವಿಗಳಲ್ಲೂ ಪರಮ ವೀರ...
ಡಿಜಿಟಲ್ ಕನ್ನಡ ಟೀಮ್:
ರಾಜ್ಯಪಾಲರಾದ ವಜುಭಾಯ್ ವಾಲಾ ಅವರು ನಾಳೆ ವಿದ್ಯಾ ವೀರತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಆ ಮೂಲಕ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಪರಮ ವೀರ ಚಕ್ರ ಪಡೆದ ಯೋಧರ ಭಾವಚಿತ್ರವನ್ನು ಬಿತ್ತರಿಸಲಾಗುವುದು.
ಬುಧವಾರ...
ಶಾಂತಿ ಮಾತುಕತೆಯ ಪ್ರಸ್ತಾಪದ ಜತೆಗೆ ಮಿಲಿಟರಿ ದಾಳಿಯ ಎಚ್ಚರಿಕೆ, ಚೀನಾವನ್ನು ನಂಬುವುದಾದರೂ ಹೇಗೆ?
ಡಿಜಿಟಲ್ ಕನ್ನಡ ಟೀಮ್:
ಸುಮಾರು ಒಂದೂವರೆ ತಿಂಗಳಿನಿಂದ ದೋಕಲಂ ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ತಿಕ್ಕಾಟ ನಡೆಯುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಂತದಲ್ಲಿ ಶಾಂತಿಯ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು...
ಹಿಜ್ಬುಲ್ ಉಗ್ರನ ಹತ್ಯೆ, ಕಣಿವೆ ರಾಜ್ಯದಲ್ಲಿ ಬೇಟೆ ಮುಂದುವರಿಸಿದ ಭಾರತೀಯ ಸೇನೆ
ಡಿಜಿಟಲ್ ಕನ್ನಡ ಟೀಮ್:
ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯಸೇನೆ ತನ್ನ ಉಗ್ರರ ಬೇಟೆಯನ್ನು ಮುಂದುವರಿಸಿದೆ. ಮೊನ್ನೆ ಲಷ್ಕರ್ ಕಮಾಂಡರ್ ಅಬು ದುಜನಾನನ್ನು ಹತ್ಯೆ ಮಾಡಿದ್ದ ಸೇನೆ, ಇಂದು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರನನ್ನು...
ಐದು ಬಾರಿ ತಪ್ಪಿಸಿಕೊಂಡಿದ್ದ ಲಷ್ಕರ್ ಉಗ್ರ ಅಬು ದುಜನಾನನ್ನು ಬೇಟೆಯಾಡಿದ ಸೇನೆ, ಈ ವರ್ಷ...
ಡಿಜಿಟಲ್ ಕನ್ನಡ ಟೀಮ್:
ಭಾರತೀಯ ಸೇನೆಯ ಕಾರ್ಯಾಚರಣೆ ವೇಳೆ ಸ್ಥಳೀಯರ ನೆರವಿನಿಂದ ಐದು ಬಾರಿ ತಪ್ಪಿಸಿಕೊಂಡಿದ್ದ ಲಷ್ಕರ್ ಉಗ್ರ ಅಬು ದುಜನಾ ಅಲಿಯಾಸ್ ಹಫೀಜ್ ನನ್ನು ಭಾರತೀಯ ಸೇನೆ ಇಂದು ಬೆಳಗ್ಗೆ ಹೊಡೆದು ಹಾಕಿದೆ.
ಈತ...
ಭಾರತದ ಸಾಮರಸ್ಯ ಏನು ಎಂಬ ಸಂದೇಶ ಸಾರುತ್ತಿದೆ ಭಾರತೀಯ ಸೇನೆಯ ಈ ಚಿತ್ರ
ಡಿಜಿಟಲ್ ಕನ್ನಡ ಟೀಮ್:
'ವಿವಿಧತೆಯಲ್ಲಿ ಏಕತೆ' ಎಂಬುದು ಭಾರತದ ಧ್ಯೇಯ. ದೇಶದಲ್ಲಿ ವಿವಿಧ ಧರ್ಮ, ಜಾತಿ, ಭಾಷೆ, ಬಣ್ಣ, ಸಂಸ್ಕೃತಿ ಇದ್ದರೂ ಸಾಮರಸ್ಯದಿಂದ ಬದುಕುವ ಮೂಲಕ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿನ...
ಇಂದು ಕಾರ್ಗಿಲ್ ವಿಜಯದ ದಿನ: ಅಂದು ರಣರಂಗದಲ್ಲಿ ಪಾಕಿಗಳ ವಿರುದ್ಧ ಭಾರತೀಯ ಯೋಧರ ವೀರಾವೇಶ...
ಡಿಜಿಟಲ್ ಕನ್ನಡ ಟೀಮ್:
ಇಂದಿಗೆ ಭಾರತೀಯ ಸೇನೆ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದು 18 ವರ್ಷಗಳು ತುಂಬಿವೆ. 1999ರ ಮೇ ತಿಂಗಳಲ್ಲಿ ಭಾರತದ ಗಡಿಯೊಳಗೆ ನುಗ್ಗಿದ ಪಾಕಿಸ್ತಾನ ಸೇನೆ ಹಾಗೂ ಕಾಶ್ಮೀರಿ ಉಗ್ರರು ಕಾರ್ಗಿಲ್...
ಭಾರತೀಯ ಯೋಧರ ಮೇಲೆ ದಾಳಿ ಮಾಡಿ ಇಬ್ಬರನ್ನು ಕೊಂದ ಪಾಕ್ ಸೈನಿಕರು, ದಾಳಿ ಚಿತ್ರೀಕರಣಕ್ಕೆ...
ಡಿಜಿಟಲ್ ಕನ್ನಡ ಟೀಮ್:
ಪಾಕಿಸ್ತಾನದ ಗಡಿ ಕಾರ್ಯಾಚರಣೆ ತಂಡ (ಬಿಎಟಿ)ದ ಸೈನಿಕರು ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ದಾಳಿ ಮಾಡಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದಾರೆ. ನಂತರ...
ಇಸ್ರೋನಿಂದ ಆರನೇ ಕಾರ್ಟೊಸ್ಯಾಟ್-2 ಉಪಗ್ರಹ ಉಡಾವಣೆ, ಭಾರತೀಯ ಸೇನೆಗೆ ಆನೆಬಲ ಬಂದಿದ್ದು ಹೇಗೆ ಗೊತ್ತಾ?
ಡಿಜಿಟಲ್ ಕನ್ನಡ ಟೀಮ್:
ಶುಕ್ರವಾರ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಿಎಸ್ಎಲ್ ವಿಸಿ 38 ರಾಕೆಟ್ ಮೂಲಕ ಕಾರ್ಟೊಸ್ಯಾಟ್2 ಉಪಗ್ರಹ ಸೇರಿದಂತೆ ಒಟ್ಟು 31 ಉಪಗ್ರಹಗಳನ್ನು ಉಡಾವಣೆ ಮಾಡಿದೆ....
ಸ್ವದೇಶಿ ನಿರ್ಮಿತ ರೈಫಲ್ ಬಳಸಲು ಭಾರತೀಯ ಸೇನೆ ನಿರಾಕರಿಸಿದ್ದು ಏಕೆ ಗೊತ್ತಾ?
ಡಿಜಿಟಲ್ ಕನ್ನಡ ಟೀಮ್:
ಸದ್ಯ ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಸಾಕಷ್ಟು ಸದ್ದು ಮಾಡುತ್ತಿದೆ. ಅದರಲ್ಲೂ ರಕ್ಷಣಾ ವ್ಯವಸ್ಥೆಯಲ್ಲಿನ ಅಗತ್ಯ ವಸ್ತುಗಳನ್ನು ಸ್ವದೇಶದಲ್ಲೇ ಉತ್ಪಾದನೆ ಮಾಡಬೇಕೆಂಬ ಪ್ರಯತ್ನ ಸಾಕಷ್ಟು ಪರಿಣಾಮಕಾರಿಯಾಗುತ್ತಿದೆ. ಇದರ ಭಾಗವಾಗಿಯೇ...
ಹಿಜ್ಬುಲ್ ಉಗ್ರನನ್ನು ಕೊಂದ ನಂತರ ಕಾಶ್ಮೀರದಲ್ಲಿನ ಪರಿಸ್ಥಿತಿ ಏನು? ನೀವು ತಿಳಿಯಬೇಕಿರುವ ಕಣಿವೆ ರಾಜ್ಯದ ಪ್ರಮುಖ...
ಡಿಜಿಟಲ್ ಕನ್ನಡ ಟೀಮ್:
ನಿನ್ನೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನೂತನ ಕಾರ್ಯಾಚರಣೆ ಮುಖ್ಯಸ್ಥ ಸಬ್ಸಾರ್ ಅಹ್ಮದ್ ಬಟ್ ನನ್ನು ಹತ್ಯೆ ಮಾಡಿ ಸೇಡು ತೀರಿಸಿಕೊಂಡಿತ್ತು. ಸೇನೆಯ ಈ ಕ್ರಮವನ್ನು...
ಬುರ್ಹಾನ್ ಸಹಚರ ಸಬ್ಸಾರ್ ನನ್ನು ಹೊಸಕಿತು ಭಾರತೀಯ ಸೇನೆ, 6 ಉಗ್ರರ ಬಲಿ ಪಡೆದ...
ಬುರ್ಹಾನ್ ವಾನಿ ಜತೆಯಲ್ಲಿರುವ ಸಬ್ಸಾರ್ ಅಹ್ಮದ್ ಬಟ್
ಡಿಜಿಟಲ್ ಕನ್ನಡ ಟೀಮ್:
ಕಳೆದ ವರ್ಷ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನಾಯಕ ಬುರ್ಹಾನ್ ವಾನಿಯನ್ನು ಹೊಡೆದುರುಳಿಸಿದ್ದ ಭಾರತೀಯ ಸೇನೆ, ಈಗ ಆತನ ಉತ್ತರಾಧಿಕಾರಿ ಸಬ್ಸಾರ್ ಅಹ್ಮದ್...
12 ಮಂದಿಯ ಪ್ರಾಣ ಅಪಾಯದಲ್ಲಿದ್ದರೆ ಅತ್ತ ಮಸೀದಿಯಿಂದ ಪ್ರಚೋದನೆಯ ಧ್ವನಿ ಮೊಳಗುತ್ತಿತ್ತು!- ಮನದಟ್ಟಾಗಬೇಕಿರುವ ಮೇಜರ್...
ಡಿಜಿಟಲ್ ಕನ್ನಡ ಟೀಮ್:
ಕಳೆದ ತಿಂಗಳು ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಬಡ್ಗಾಂವ್ ಕ್ಷೇತ್ರದಲ್ಲಿನ ಉಪಚುನಾವಣೆ ವೇಳೆ ಕಲ್ಲು ತೂರಾಟಗಾರರನ್ನು ನಿಯಂತ್ರಿಸಲು ಭಾರತೀಯ ಸೇನೆ ಒಬ್ಬ ವ್ಯಕ್ತಿಯನ್ನು ತನ್ನ ಜೀಪಿಗೆ ಕಟ್ಟಿಹಾಕಿ ರಸ್ತೆಯಲ್ಲಿ ಸಾಗಿದ್ದ...
ನೌಶೆರಾದಲ್ಲಿ ಪಾಕಿಸ್ತಾನದ ಸೇನಾನೆಲೆಗಳನ್ನು ಧ್ವಂಸಗೊಳಿಸಿದ ಭಾರತೀಯ ಸೇನೆ
ಡಿಜಿಟಲ್ ಕನ್ನಡ ಟೀಮ್
ನೌಶೆರಾ ವಿಭಾಗದಲ್ಲಿ ಪಾಕಿಸ್ತಾನದ ಕಡೆಯ ಬಂಕರ್ ಮತ್ತು ನೆಲೆಗಳನ್ನು ನಾಶ ಮಾಡಿರುವುದಾಗಿ ಭಾರತೀಯ ಸೇನೆ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ. ಮೇ 9 ಮತ್ತು 10ರಂದೇ ಈ ದಾಳಿಗಳು ಆಗಿರುವುದಾಗಿ...