Tag: KarnatakaPolitics
ರಾಜ್ಯ ರಾಜಕೀಯದಲ್ಲೀಗ ಆಂತರಿಕ ತಿಕ್ಕಾಟದ ಪರ್ವ!
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ನಲ್ಲಿ ಮೂಲ ವರ್ಸಸ್ ವಲಸಿಗರ ಸಂಘರ್ಷ, ನಾಯಕತ್ವದ ಬದಲಾವಣೆ, ಬಿಜೆಪಿಯಲ್ಲಿ ಅಧಿಕಾರ ಹಂಚಿಕೆಯ ಅಸಮಾಧಾನ ಹಾಗೂ ಬಿರುಕು. ಒಡೆದ ಮನೆಯಗಿರುವ ಜೆಡಿಎಸ್... ಇವೆಲ್ಲವೂ ಸದ್ಯ ರಾಜ್ಯ ರಾಜಕೀಯದಲ್ಲೀಗ ಆಂತರಿಕ...
ರಾಜಕಾರಣದಲ್ಲಿ ಯಾರೂ ಶತ್ರುಗಳೂ ಅಲ್ಲ.. ಮಿತ್ರರೂ ಅಲ್ಲ ಅಂತಾ ಮತ್ತೆ ಸಾಬೀತು ಮಾಡ್ತಿದ್ದಾರೆ ಹೆಚ್ಡಿಕೆ-...
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜೆಡಿಎಸ್ ವಿರುದ್ಧ ಸಿಎಂ ಯಡಿಯೂರಪ್ಪ ಮಾತಿನಲ್ಲೇ ಕತ್ತಿ ಮಸೆದಿದ್ರು. ಮೊದಲು ಮುಖ್ಯಮಂತ್ರಿ ಆದಾಗ ಸರ್ಕಾರ ನಡೆಸಲು ಬಿಡಲಿಲ್ಲ ಅನ್ನೋ ಕೋಪ ಯಡಿಯೂರಪ್ಪನದ್ದಾಗಿತ್ತು. ಅದೇ...
ಅಮಿತ್ ಶಾಗೇ ಚಳ್ಳೆಹಣ್ಣು ತಿನ್ನಿಸಲೋಗಿ ಮೆಳ್ಳೆಗಣ್ಣಾಗಿರುವ ಯಡಿಯೂರಪ್ಪ!
ಯಾರಿಗೇ ಆಗಲಿ ಹಳೇ ಅನುಭವಗಳು ಪಾಠವಾಗಬೇಕು. ಪಾಠ ಕಲಿಯಲು ಅವರದೇ ಅನುಭವಗಳು ಆಗಬೇಕೆಂದೇನೂ ಇಲ್ಲ. ಬೇರೆಯವರದೂ ಆಗಬಹುದು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ತಮ್ಮದೇ ಅನುಭವಗಳು ಪಿ.ಎಚ್ಡಿ ಸಂಶೋಧನೆಗೆ ವಸ್ತುವಾಗುವಷ್ಟು ರಾಶಿ ಬಿದ್ದಿದ್ದರೂ ಪಾಠ...
ಬಿಜೆಪಿ ಪರ ಜಿ.ಟಿ ದೇವೇಗೌಡ ಮತ್ತೆ ಬ್ಯಾಟಿಂಗ್; ರಾಜಕೀಯ ಪಡಸಾಲೆಯಲ್ಲಿ ರಣಕುತೂಹಲ!
ಡಿಜಿಟಲ್ ಕನ್ನಡ ಟೀಮ್:
ಜೆಡಿಎಸ್ ಮುಖಂಡ, ಮಾಜಿ ಸಚಿವ ಜಿ.ಟಿ. ದೇವೇಗೌಡರು ಬಿಜೆಪಿ ಸರಕಾರದ ಬಗ್ಗೆ ಮತ್ತೆ ಮೃದು ಧೋರಣೆ ಪ್ರದರ್ಶನ ಮಾಡಿದ್ದು, ರಾಜಕೀಯ ಒಳಸುಳಿ ಏನಿರಬಹುದೆಂಬ ಕುತೂಹಲ ಮೂಡಿಸಿದೆ.
ವಿಧಾನಸಭೆಯಲ್ಲಿ ಸೋಮವಾರ ವಿಶ್ವಾಸಮತ ಪಡೆದ...
ಸಚಿವ ಸ್ಥಾನ ಸಿಗದಿದ್ರೆ ಸಂತೃಪ್ತರು ಯಡ್ಯೂರಪ್ಪರನ್ನು ಹರಿದು ನುಂಗ್ತಾರೆ: ಡಿಕೆಶಿ
ಡಿಜಿಟಲ್ ಕನ್ನಡ ಟೀಮ್:
ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಾಂಬೆಯಲ್ಲಿ ಕೂತಿರುವ ಸಂತೃಪ್ತರಿಗೆ ಸಚಿವ ಸ್ಥಾನ ನೀಡದಿದ್ದರೆ ಅವರು ಯಡಿಯೂರಪ್ಪನವರನ್ನು ಹರಿದು ನುಂಗಿಬಿಡುತ್ತಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯ...
ಮುಗಿಯದ ಕರ್’ನಾಟಕ’ ರಾಜಕೀಯ! ಪರದೆ ಹಿಂದೆ ನಡೆಯುತ್ತಿದೆ ಭರ್ಜರಿ ಪ್ರಹಸನ!
ಡಿಜಿಟಲ್ ಕನ್ನಡ ಟೀಮ್:
ದೋಸ್ತಿ ಸರ್ಕಾರ ಪತನದೊಂದಿಗೆ ರಾಜ್ಯ ರಾಜಕೀಯದ ಹೈಡ್ರಾಮಗಳಿಗೂ ತೆರೆ ಬೀಳುವ ನಿರೀಕ್ಷೆ ಇತ್ತು. ಆದರೆ ಜನರ ನಿರೀಕ್ಷೆ ಹುಸಿಯಾಗಿದ್ದು, ರಾಜ್ಯ ರಾಜಕಾರಣದ ಪ್ರಹಸನಗಳು ಹೊಸ ತಿರುವು ಪಡೆದುಕೊಳ್ಳುತ್ತಿವೆ.
ಹೌದು, ಕುಮಾರಸ್ವಾಮಿ ನೇತೃತ್ವದ...
ಕರ್’ನಾಟಕ’ಕ್ಕೆ ತೆರೆ ಎಳೆಯಲು ‘ಮಂಗಳ’ವಾರ ಮುಹೂರ್ತ ಫಿಕ್ಸ್!
ಡಿಜಿಟಲ್ ಕನ್ನಡ ಟೀಮ್:
ಆಡಳಿತ ಪಕ್ಷಗಳ ಶಾಸಕರ ಪಟ್ಟಿನಂತೆ ವಿಶ್ವಾಸಮತ ಯಾಚನೆ ಮಂಗಳವಾರಕ್ಕೆ ಮುಂದೂಡಲಾಗಿದೆ.
ಸೋಮವಾರ ಪಕ್ಷೇತರ ಶಾಸಕರ ಅರ್ಜಿಯನ್ನು ತಿರಸ್ಕರಿಸಿ ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ ಹಾಗೂ ರಾಜೀನಾಮೆ ನೀಡಿರುವ ಶಾಸಕರಿಗೆ...
ಮೈತ್ರಿಗೆ ಅಗ್ನಿಪರೀಕ್ಷೆ: ಬಹುಮತ ಸಾಬೀತಿಗೆ ಮುಹೂರ್ತ ಫಿಕ್ಸ್!
ಡಿಜಿಟಲ್ ಕನ್ನಡ ಟೀಮ್:
ಮೈತ್ರಿ ಸರ್ಕಾರಕ್ಕೆ ಬಹುಮತ ಇದೆಯೋ ಇಲ್ಲವೋ ಎಂಬ ಅಗ್ನಿ ಪರೀಕ್ಷೆಯನ್ನು ನಡೆಸಲು ಗುರುವಾರ 11 ಗಂಟೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಅತೃಪ್ತ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಅತಂತ್ರ ಸ್ಥಿತಿಗೆ...
ಸದ್ಯಕ್ಕೆ ನಿಲ್ಲುತ್ತಿಲ್ಲ ರಾಜೀನಾಮೆ ಪರ್ವ! ಮತ್ತಿಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆ!
ಡಿಜಿಟಲ್ ಕನ್ನಡ ಟೀಮ್:
ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಎಷ್ಟೇ ಪ್ರಯತ್ನಿಸಿದರೂ ಒಬ್ಬರಾದ ಮೇಲೆ ಒಬ್ಬರಂತೆ ಶಾಸಕರು ರಾಜೀನಾಮೆ ನೀಡುತ್ತಲೇ ಇದ್ದಾರೆ. ಇದರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ...
ಮುಂಬೈ ಹೊಟೇಲ್ ಪ್ರವೇಶಿಸಲು ಮುಂದಾದ ಡಿಕೆಶಿಗೆ ಪೊಲೀಸರಿಂದ ತಡೆ! ಬಿಜೆಪಿ ವಿರುದ್ಧ ಆಕ್ರೋಶ
ಡಿಜಿಟಲ್ ಕನ್ನಡ ಟೀಮ್:
ಅತೃಪ್ತ ಶಾಸಕರಿರುವ ಮುಂಬೈ ಹೊಟೇಲ್ ಗೆ ಪ್ರವೇಶಿಸಲು ಮುಂದಾದ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ತಡೆದ ಪರಿಣಾಮ ಹೊಟೇಲ್ ಮುಂಭಾಗದಲ್ಲಿ ನಾಟಕೀಯ ಬೆಳವಣಿಗೆ ನಡೆದಿದೆ.
ತಮ್ಮನ್ನು ತಡೆದ ಪೊಲೀಸರ ಜತೆ...
ಸರ್ಕಾರ ಬೀಳುವ ಮುನ್ನ ಗೌಡರ ಬ್ರಹ್ಮಾಸ್ತ್ರ!
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಸರ್ಕಾರ ಬಿದ್ದರೆ ಬೀಳಲಿ ಅನ್ನೋದು ಮೈತ್ರಿಯ ಎಲ್ಲಾ ನಾಯಕರ ನಿರ್ಧಾರವಾಗಿದೆ. ಆದರೆ ಸರ್ಕಾರ ಬೀಳಿಸುವ ಉದ್ದೇಶದಿಂದಲೇ ಸಿದ್ದರಾಮಯ್ಯ ಶಿಷ್ಯಂದಿರ ಮೂಲಕ ರಾಜೀನಾಮೆ ನೀಡಿಸುವ ನಾಟಕವಾಡಿದ್ದಾರೆ ಅನ್ನೋದು ಮಾಜಿ ಪ್ರಧಾನಿ...
ಸರ್ಕಾರ ಉಳಿಸಲು ಸಿಎಂ ಬಳಿ ಇರುವ ಮೂರು ಆಯ್ಕೆ ಯಾವುವು..?
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಸರ್ಕಾರ ಪತನ ಆಗೋದು ಕನ್ಫರ್ಮ್. ಯಾಕಂದ್ರೆ ಈಗಾಗಲೇ ಶಾಸಕರು ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿ ಆಗಿದೆ. ನೇರವಾಗಿ ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ....
ಕೋತಿಗಳು ಕುಳಿತಿರುವ ತೆಪ್ಪ ಮುಳುಗುತ್ತಂತೆ..! ರಿವರ್ಸ್ ಆಪರೇಷನ್ಗೆ ಬಿಎಸ್ವೈ ಸವಾಲ್..!
ಡಿಜಿಟಲ್ ಕನ್ನಡ ಟೀಮ್:
ಆಪರೇಷನ್ ಕಮಲ ಪ್ರತಿ ಬಾರಿ ವಿಫಲ ಆಗುತ್ತಿದ್ದರಿಂದ ಈ ಬಾರಿ ಸೀಕ್ರೆಟ್ ಆಪರೇಷನ್ ನಡೆಸಲಾಗ್ತಿದೆ. ಆದ್ರೆ ಆಪರೇಷನ್ ಕಮಲಕ್ಕೆ ಇಬ್ಬರು ಶಾಸಕರು ಬಲಿಯಾದ ಕೂಡಲೇ ಮಾಧ್ಯಮಗಳ ಜೊತೆ ಮಾತನಾಡಿರುವ ಬಿ.ಎಸ್...
ಖರ್ಗೆ ಕರ್ನಾಟಕಕ್ಕೆ, ಸಿದ್ದರಾಮಯ್ಯ ದೆಹಲಿಗೆ! ಸರ್ಕಾರ ಉಳಿಸಲು ಗೌಡ್ರ ಸೂತ್ರ?
ಡಿಜಿಟಲ್ ಕನ್ನಡ ಟೀಮ್:
ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ - ಜೆಡಿಎಸ್ ನಡುವಿನ ಹಗ್ಗಾಜಗ್ಗಾಟ ತೆರೆಮರೆಯಲ್ಲಿ ಮುಂದುವರಿದಿದ್ದು, ಇದರ ಜತೆಗೆ ಜತೆಗೆ ಕಾಂಗ್ರೆಸ್ ನಲ್ಲಿ ಆಂತರಿಕ ಬಿಕ್ಕಟ್ಟು ಇದೆ. ಇವೆಲ್ಲದರ ಪರಿಣಾಮ ಕಾಂಗ್ರೆಸ್ ಹೈಕಮಾಂಡ್...
ಇಂದು ಎರಡನೇ ಹಂತದ ಮತದಾನ, ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ?
ಡಿಜಿಟಲ್ ಕನ್ನಡ ಟೀಮ್:
ಭಾರತದಲ್ಲಿ 2ನೇ ಹಂತದ ಚುನಾವಣೆ ನಡೆಯುತ್ತಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಸಕಲ ತಯಾರಿ ನಡೆಸಿದೆ. 13 ರಾಜ್ಯಗಳಲ್ಲಿ ಮತದಾನ ನಡೆಯಲಿದ್ದು, ಬರೋಬ್ಬರಿ 97 ಕ್ಷೇತ್ರಗಳಲ್ಲಿ...
ಕರ್ನಾಟಕದಲ್ಲಿ 2 ಹಂತದ ಮತದಾನ! ಏಪ್ರಿಲ್ 18, 23ರಂದು ಮತದಾನ
ಡಿಜಿಟಲ್ ಕನ್ನಡ ಟೀಮ್:
ಲೋಕಸಭೆ ಚುನಾವಣೆಗೆ ದಿನಾಂಕನಿಗದಿಯಾಗಿದ್ದು, ಕರ್ನಾಟಕದಲ್ಲಿ ಎರಡು ಹಂತದ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಏ.18ರಂದು (ಗುರುವಾರ) ಹಾಗೂ ಎರಡನೇ ಹಂತದ ಮತದಾನ ಏ.23ರಂದು (ಮಂಗಳವಾರ) ನಡೆಯಲಿದೆ.
ಮುಖ್ಯ ಚುನಾವಣೆ ಅಧಿಕಾರಿ...
ರಾಜ್ಯ ರಾಜಕಾರಣದಲ್ಲಿ ಪ್ರತಿಭಟನೆ ತಂತ್ರ ಪ್ರತಿತಂತ್ರಗಳ ಪ್ರಯೋಗ!
ಡಿಜಿಟಲ್ ಕನ್ನಡ ಟೀಮ್:
ಆಪರೇಷನ್ ಆಡಿಯೋ ಪ್ರಕರಣದಲ್ಲಿ ಆಗುತ್ತಿರುವ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿಯು ನಿನ್ನೆ ಹಾಸನ ಶಾಸಕ ಪ್ರೀತಂ ಗೌಡ ಅವರ ಮನೆ ಮೇಲೆ ನಡೆದ ದಾಳಿಯನ್ನು ಬಳಸಿಕೊಳ್ಳುತ್ತಿದೆ. ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್...
ಇವತ್ತು ಏನೆಲ್ಲಾ ಆಗಬಹುದು ಗೊತ್ತಾ..?
ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ನಾಯಕರು ಕಳೆದ ಎರಡು ದಿನಗಳಿಂದ ಬಜೆಟ್ ಅಧಿವೇಶನ ನಡೆಯುವುದಕ್ಕೆ ಅವಕಾಶ ಕೊಟ್ಟಿಲ್ಲ. ಇವತ್ತು ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆಗೆ ಅವಕಾಶ ನೀಡಬಾರದು ಅನ್ನೋ ಲೆಕ್ಕಾಚಾರದಲ್ಲೂ ಇದ್ದಾರೆ. ಯಾವುದೇ ಕಾರಣಕ್ಕೂ...
ಕೋಳಿ ಅಂಕಣ ನೆನಪಿಸುತ್ತಿರುವ ‘ಆಪರೇಷನ್ ರಾಜಕಾರಣ’!
ಡಿಜಿಟಲ್ ಕನ್ನಡ ಟೀಮ್:
ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಕೋಳಿಯನ್ನು ಅಂಕಕ್ಕೆ ಬಿಡಲಾಗುತ್ತೆ. ಎರಡು ಕೋಳಿಗಳ ಜಗಳ ನೋಡಲು ಸಾವಿರಾರು ಜನ ಜಮಾಯಿಸಿರುತ್ತಾರೆ. ಎರಡೂ ಕೋಳಿಗಳ ಒಂದೊಂದು ಕಾಲಿಗೆ ಹರಿತವಾದ ಚಾಕು ಕಟ್ಟಿರಲಾಗುತ್ತದೆ....
ಬಿಎಸ್ಪಿ, ಕಾಂಗ್ರೆಸ್ ನಡುವೆ ಏರ್ಪಡದ ಮೈತ್ರಿ; ಸಚಿವ ಎನ್. ಮಹೇಶ್ ರಾಜೀನಾಮೆ
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಹಾಗೂ ಬಿಎಸ್ಪಿ ಏಕೈಕ ಶಾಸಕ ಎನ್. ಮಹೇಶ್ ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ...
ಆಪರೇಷನ್ ಕಮಲ; ಕೊಟ್ಟವನು ಕೋಡಂಗಿ, ಈಸಿಕೊಂಡವನು ಈರಭದ್ರ!
ದುರ್ಗ
ಈ ಹಿಂದೆ ಅಡಿಗಡಿಗೂ ತಮ್ಮೊಂದಿಗಿದ್ದ ಸಹೋದ್ಯೋಗಿ ಪ್ರತಿಭೆಗಳನ್ನು ಪಕ್ಕಕ್ಕಿಟ್ಟು ಚಿತ್ರಕತೆ, ಸಂಭಾಷಣೆ, ಹಿನ್ನೆಲೆ ಸಂಗೀತ, ನಿರ್ಮಾಣ, ನಿರ್ದೇಶನ, ಪ್ರಚಾರ, ಪ್ರಸಾದನ – ಈ ಎಲ್ಲ ಜವಾಬ್ದಾರಿಯನ್ನೂ ಏಕಾಂಗಿಯಾಗಿ ಮೈಮೇಲೆ ಎಳೆದುಕೊಂಡ ಬಿಜೆಪಿ ರಾಜ್ಯಾಧ್ಯಕ್ಷ...
ದೇಶದಲ್ಲಿ ಕರ್ನಾಟಕ ಶಾಸಕರೇ ಕುಬೇರರು!
ಡಿಜಿಟಲ್ ಕನ್ನಡ ಟೀಮ್:
ದೇಶದಲ್ಲಿ ಕರ್ನಾಟಕದ ಎಷ್ಟು ಅಭಿವೃದ್ಧಿ ಹೊಂದಿದೆಯೋ ಗೊತ್ತಿಲ್ಲ. ಆದರೆ ನಮ್ಮ ಶಾಸಕರು ಮಾತ್ರ ಭರ್ಜರಿ ಅಭಿವೃದ್ಧಿ ಹೊಂದಿದ್ದು, ದೇಶದಲ್ಲೇ ಕರ್ನಾಟಕದ ಶಾಸಕರು ಅತಿ ಹೆಚ್ಚು ಶ್ರೀಮಂತರು ಎಂದು ಅಧ್ಯಯನ ವರದಿಯೊಂದು...
ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಮಾಡೋ ಅದೃಷ್ಟ ಇಲ್ವಾ?
ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ರಾಜಕೀಯ ತಂತ್ರಗಾರಿಕೆ ಮಾಡೋದ್ರಲ್ಲಿ ನಿಪುಣತೆ ಸಾಧಿಸಿದೆ ಅನ್ನೋದು ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗುತ್ತದೆ. ಆದೇ ರೀತಿ ವಿರೋಧಿಗಳನ್ನೂ ಹೆಚ್ಚಾಗಿ ಹುಟ್ಟುಹಾಕಿಕೊಳ್ಳುತ್ತಿದೆ ಅನ್ನೋದು ಕೂಡ ಅಷ್ಟೇ ಸತ್ಯ. ಯಾಕಂದ್ರೆ ಬಿಜೆಪಿ ಹಿಂದೂಗಳ...
ಮೈತ್ರಿ ಬಿರುಕಲ್ಲೇ ಅಧಿಕಾರದ ಬಿಲ ಹುಡುಕುತ್ತಿರೋ ಬಿಜೆಪಿ!
ತಿನ್ನೋಕೆ ಅನ್ನ ಇಲ್ಲದಿದ್ದರೂ, ಕುಡಿಯೋದಿಕ್ಕೆ ನೀರು ಸಿಗದಿದ್ದರೂ ಎರಡುಮೂರು ದಿನ ಹೇಗೋ ಹಸಿವು, ನೀರಡಿಕೆ ತಡೆದುಕೊಂಡು ಕಾಲ ತಳ್ಳಿಬಿಡಬಹುದು. ಆದರೆ ಈ ಅಧಿಕಾರದ ಹಸಿವು ಇದೆಯಲ್ಲ, ಅದನ್ನು ಮಾತ್ರ ಒಂದು ದಿನವೂ ತಡೆದುಕೊಂಡು...
ರಾಜ್ಯ ಕಟ್ಟೋದು ಅಂದ್ರೆ ಗಣಿ ದುಡ್ಡು ಎಣಿಸಿದಷ್ಟು ಸುಲಭವೆ?!
‘ಕೆಲಸವಿಲ್ಲದ ಬಡಗಿ ತನ್ನ ಮಗುವಿನ ಅಂಡನ್ನೇ ಕೆತ್ತೋಕೆ ಶುರು ಮಾಡಿದನಂತೆ’ ಎಂಬುದೊಂದು ಗಾದೆ ಮಾತು. ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡ್ತೀವಿ ಅಂತ ಹೊರಟಿರೋರ ಕತೇನೂ ಹೆಚ್ಚು ಕಮ್ಮಿ ಇದೇ ಆಗಿದೆ. ಈ...
ಬಿಜೆಪಿ ಹುತ್ತದಲ್ಲಿ ಕಾಂಗ್ರೆಸ್-ಜೆಡಿಎಸ್ ಹೆಡೆಯಾಡುವುದೇ?
ಭೂಕಂಪದ ನಂತರ ಒಂದಷ್ಟು ಮರಿಕಂಪನಗಳು ದಾಖಲಾಗುವಂತೆ, ತಿಳಿಗೊಳದಲ್ಲಿ ಕಲ್ಲು ಬಿದ್ದ ಜಾಗದಲ್ಲೆದ್ದ ನೀರ್ಗುಳಿ ಒಂದಷ್ಟು ತೆರೆಗಳನ್ನು ಒಂದರ ಹಿಂದೊಂದರಂತೆ ಅನತಿ ದೂರದವರೆಗೂ ರವಾನಿಸುವಂತೆ ಕರ್ನಾಟಕ ವಿಧಾನಸಭೆ ಚುನಾವಣೆ ನಂತರದ ಕಂಪನಗಳು ಇನ್ನೂ ನಿಂತಿಲ್ಲ....
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಉಸಿರುಗಟ್ಟಿಸುತ್ತಿದೆ ಕುಮಾರಸ್ವಾಮಿ ಕಣ್ಣೀರು!
ಡಿಜಿಟಲ್ ಕನ್ನಡ ಟೀಮ್:
ಸದ್ಯ ರಾಜ್ಯ ರಾಜಕಾರಣದಲ್ಲಿ ಒತ್ತಡ ರಾಜಕೀಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಟ್ಟಿರುವುದು ಎರಡು ಪಕ್ಷಗಳ ನಡುವಣ ನಾಯಕರ ವಾಗ್ಯುದ್ಧಕ್ಕೆ ಮಾತ್ರವಲ್ಲದೇ...
ಶಕ್ತಿ ಕೇಂದ್ರಗಳ ಹೆಚ್ಚಳ; ಕುಮಾರಸ್ವಾಮಿ ಗಳಗಳ!
ಸರಕಾರದಲ್ಲಿ ಒಂದು ಶಕ್ತಿ ಕೇಂದ್ರ ಇದ್ದಾಗಲೇ ಆಡಳಿತ ಯಂತ್ರ ಸುಗಮವಾಗಿ ಸಾಗುವುದು ಕಷ್ಟ. ಏಕೆಂದರೆ ಅಲ್ಲಿ ಪ್ರತಿಪಕ್ಷ ಪರ್ಯಾಯ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ಸಮರ್ಥ ಪ್ರತಿಪಕ್ಷ ನಾಯಕನನ್ನು ಪರ್ಯಾಯ ಮುಖ್ಯಮಂತ್ರಿ ಅಂತಲೂ ಕರೆಯುತ್ತಾರೆ....
ಕಾಂಗ್ರೆಸ್ ನಾಯಕರ ಸಾಮರ್ಥ್ಯ ಪರೀಕ್ಷೆಗೆ ವೇದಿಕೆಯಾಗುತ್ತಿದೆ ಸಾಲು ಸಾಲು ಔತಣಕೂಟ!
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಂಗ್ರೆಸ್ನಲ್ಲಿ ಭಾರೀ ರಾಜಕೀಯ ಬೆಳವಣಿಗೆಗಳು ಕಂಡು ಬರುತ್ತಿವೆ. ಧರ್ಮಸ್ಥಳದ ಶಾಂತಿವನದಲ್ಲಿ ಬೀಡುಬಿಟ್ಟು ರಾಜಕೀಯ ತಂತ್ರಗಾರಿಕೆ ಮಾಡಿದ ಹೈಕಮಾಂಡ್ ಮಟ್ಟದಲ್ಲಿ ತನ್ನ ಆಪ್ತರಿಗೆ...
ರಾಜಕೀಯದಲ್ಲಿ ಸ್ವಾಮೀಜಿಗಳು ಮೂಗು ತೂರಿಸೋದು ಎಷ್ಟು ಸರಿ?
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ರಾಜಕಾರಣಿಗಳು ಸುಮ್ಮನಿದ್ದರೂ ಅವರ ಬೆಂಬಲಿಗ ಮಠಾಧೀಶರು ಮಾತ್ರ ಹೇಳಬೇಕಿದ್ದನ್ನು ಹೇಳುವ ಚಾಳಿ ಮಾಡಿಕೊಂಡಿದ್ದಾರೆ. ಮೊನ್ನೆ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಮಾತನಾಡಿದ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು, ಕುಮಾರಸ್ವಾಮಿ ಸರ್ಕಾರ...
ಬಿಜೆಪಿ ಮೈತ್ರಿಗೂ ಕಾಂಗ್ರೆಸ್ ಮೈತ್ರಿಗೂ ವ್ಯತ್ಯಾಸ ಏನು?
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ರಾಜಕಾರಣ ತಾನು ಅಂದುಕೊಂಡಷ್ಟು ಸುಲಭವಲ್ಲ ಅನ್ನೋದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅರಿವಿಗೆ ಬರುತ್ತಿದೆ. ಈಗಾಗಲೇ ಬಿಜೆಪಿ ಜೊತೆ ಸೇರಿ 20 ತಿಂಗಳು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ ಅನುಭವ ಇದ್ದರೂ...
ಬಾಲಗ್ರಹ ಪೀಡೆಯಿಂದ ನರಳುತ್ತಿರುವ ಮೈತ್ರಿ ಸರ್ಕಾರ!
ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಲ್ಲಿ ಕಾಣಿಸಿಕೊಂಡಿದ್ದ ಉಮೇದಿ, ಅದನ್ನು ಮುನ್ನಡೆಸುವುದರಲ್ಲಿ ಕಾಣುತ್ತಿಲ್ಲ. ಹಿಂದಿನ ಅನುಭವವನ್ನು ಇಂದಿನ ಪರಿಸ್ಥಿತಿಗೆ ತಾಳೆ ಮಾಡಿಕೊಂಡು ಭವಿಷ್ಯದ ಬಗ್ಗೆ ಸ್ಪಷ್ಟ ರೇಖೆ ಎಳೆಯದೇ ಹೋಗಿ ರುವುದರಿಂದ ಮೈತ್ರಿ...
ಜೆಡಿಎಸ್ ಸಚಿವರಿಂದ ರಾಜೀನಾಮೆ ನಿರ್ಧಾರ?
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ನಲ್ಲಿ ಸಚಿವ ಸ್ಥಾನ ಸಿಗದೆ ಬಂಡಾಯ ಎದ್ದಿದ್ದಾರೆ ಅನ್ನೋದು ಹಳೇ ಸುದ್ದಿ. ಇದೀಗ ಜೆಡಿಎಸ್ನಲ್ಲೂ ಬಂಡಾಯದ ಬಿಸಿ ಜೋರಾಗಿದೆ. ನಿನ್ನೆಯಷ್ಟೇ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಇಷ್ಟಪಟ್ಟ ಖಾತೆ ನೀಡಲಿಲ್ಲ...
ಸರ್ಕಾರ ರಚನೆಗೆ ಬಿಜೆಪಿಯಲ್ಲಿ ವೇದಿಕೆ ರೆಡಿಯಾಗ್ತಿದ್ಯಾ?
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ಪಕ್ಷದೊಳಗೆ ಒಂದು ಹಂತವನ್ನು ಮೀರಿದ ಭಿನ್ನಮತ ನಡೆಯುತ್ತಿದ್ದು, ಈಗಾಗಲೇ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರನ್ನು ದಂಗು ಬಡಿಸಿದೆ. ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಜೊತೆ 15...
ಡಿಕೆಶಿಗೆ ಸಿದ್ದು ಚೆಕ್.. ಸಿದ್ದುಗೆ ಕುಮಾರ ಚೆಕ್!
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಮೈತ್ರಿ ಸರ್ಕಾರದಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅದು ಹೊರ ಜಗತ್ತಿಗೆ ಗೊತ್ತಾಗದಿದ್ದರೂ ರಾಜಕೀಯ ಅಖಾಡ ಬಲ್ಲವರಿಗೆ ಮಾತ್ರ ಗೊತ್ತು. ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದ ಡಿ.ಕೆ ಶಿವಕುಮಾರ್...
ಆತಂಕದಲ್ಲೇ ಅರಳಿದೆ ಮೈತ್ರಿ ಮಲ್ಲಿಗೆ!
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕೊನೆಗೂ ಸಚಿವ ಸಂಪುಟ ವಿಸ್ತರಣೆಯಾಗಿದೆ.
ಜೆಡಿಎಸ್ನಲ್ಲಿ ಹೇಳಿಕೊಳ್ಳುವಂತಹ ಭಿನ್ನಮತ ಇಲ್ಲದೇ ಇದ್ದರೂ ಕಾಂಗ್ರೆಸ್ನಲ್ಲಿ ಭಿನ್ನಮತದ ಹೊಗೆ ಕಾಣಿಸಿಕೊಂಡಿದೆ. ಸಾಕಷ್ಟು ಮಂದಿ ಸಚಿವಾಕಾಂಕ್ಷಿಗಳಾಗಿದ್ದು, ಮೈತ್ರಿ ಸರ್ಕಾರದಲ್ಲಿ ಸಚಿವ...
ಬಂಡಾಯ, ಅಸಮಾಧಾನದ ನಡುವೆ ಕುಮಾರಸ್ವಾಮಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್!
ಡಿಜಿಟಲ್ ಕನ್ನಡ ಟೀಮ್:
ಬಂಡಾಯ, ಅಸಮಾಧಾನದ ನಡುವೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮಂತ್ರಿಮಂಡಲದ ಮೊದಲ ವಿಸ್ತರಣೆ ನಾಳೆ ನಡೆಯಲಿದೆ. ರಾಜಭವನದ ಗಾಜಿನ ಮನೆಯಲ್ಲಿ ನಾಳೆ ಮ.2 ಗಂಟೆ 16 ನಿಮಿಷಕ್ಕೆ ನಡೆಯಲಿರುವ ಸರಳ...
ಅಖಾಡದೊಳಗೇ ಖೆಡ್ಡಾ ತೋಡುವ ಜಗಜಟ್ಟಿಗಳು!
ಈ ರಾಜಕಾರಣ ಅನ್ನೋದು ಯಾರನ್ನು ಎಲ್ಲಿಗೆ ಎತ್ತಿ ಒಗಾಯಿಸುತ್ತದೋ, ಯಾರನ್ನು ಹೇಗೆ ಕುಕ್ಕಿ ಬಿಸಾಡುತ್ತದೋ, ಯಾರನ್ನು ಕೈಹಿಡಿದು ಮುನ್ನಡೆಸುತ್ತದೋ ಎಂದು ಊಹಿಸಲು ಅಸಾಧ್ಯ. ಮೇಲಿದ್ದವರು ದೊಪ್ಪನೆ ಕೆಳಗೆ ಬೀಳುತ್ತಾರೆ. ಕೆಳಗಿದ್ದವರು ರೊಯ್ಯನೆ ಮೇಲೇರುತ್ತಾರೆ....
ಮಗ್ಗಲು ಬದಲಿಸೋ ಅನುಕೂಲಸಿಂಧು ರಾಜಕಾರಣ!
ರಾಜಕೀಯ ಎಂಬುದು ಮೇಲ್ನೋಟಕ್ಕೆ ಕಾಣುವಷ್ಟು ಸರಳ, ಸುಲಭ, ಸಾದಾ-ಸೀದಾ ಆಗಿರುವುದಿಲ್ಲ. ಅದು ಬಗೆದಷ್ಟು ಆಳವಾಗಿರುತ್ತದೆ, ಕಾಣದಷ್ಟು ನಿಗೂಢವಾಗಿರುತ್ತದೆ. ಬಿಡಿಸುತ್ತಾ ಹೋದಷ್ಟು ಜಟಿಲವಾಗಿರುತ್ತದೆ, ಸುಕ್ಕುಗಳ ಸುಳಿಯಾಗಿರುತ್ತದೆ. ಒಮ್ಮೆ ತೆರೆದುಕೊಂಡ ನಂತರ ಅದರೊಳಗೆ ಅಡಗಿದ್ದ ಗಾಢ...
ಕುಮಾರಸ್ವಾಮಿಗೆ ಕೈಕೊಟ್ಟೆ ಎಂಬ ಡಿಕೆಶಿ ಮಾತಿನ ಅರ್ಥವೇನು?
ಡಿಜಿಟಲ್ ಕನ್ನಡ ಟೀಮ್:
ಹೆಚ್.ಡಿ ಕುಮಾರಸ್ವಾಮಿ ಇಂದು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡ್ತಿದ್ದಾರೆ. ಈ ನಡುವೆ ಡಿ.ಕೆ ಶಿವಕುಮಾರ್ ಕುಮಾರಸ್ವಾಮಿಗೆ ಕೈಕೊಟ್ಟಿದ್ದೇನೆ ಎನ್ನುವ ಹೇಳಿಕೆ ನೀಡಿದ್ದಾರೆ. ಮೇ 15 ರಂದು ಚುನಾವಣಾ ಫಲಿತಾಂಶ...
ಅಧಿಕಾರ ಅನ್ನೋದು ಕುಮಾರಸ್ವಾಮಿ ಪಾಲಿಗೆ ‘ನಿತ್ಯಖಾರ’!
ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ಕಡಿಮೆ ಸ್ಥಾನಗಳಲ್ಲಿ ಗೆದ್ದಿದ್ದರೂ ಜೆಡಿಎಸ್ಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಚುನಾವಣೆಗೂ ಮುನ್ನ ನಮಗೂ ಒಂದು ಅವಕಾಶ ಕೊಡಿ ಎಂದು ರಾಜ್ಯದ ಜನರಲ್ಲಿ ಕೋರಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇದೀಗ...
ಯಡಿಯೂರಪ್ಪ ರಾಜೀನಾಮೆ ಹಿಂದೆ ಇದೆಯಾ ಬೇರೆಯದೇ ಪ್ಲಾನ್?
ಡಿಜಿಟಲ್ ಕನ್ನಡ ಟೀಮ್:
ಯಡಿಯೂರಪ್ಪ ಬಹುಮತ ಸಾಬೀತು ಮಾಡೋದು ಕಷ್ಟ ಅನ್ನೋದು ಗೊತ್ತಿದ್ರೂ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಬಹುಮತ ಸಾಬೀತಿಗೆ ರಾಜ್ಯಪಾಲರು 15 ದಿನಗಳ ಕಾಲಾವಕಾಶ ಕೊಟ್ಟಿದ್ದರಿಂದ ವಿಶ್ವಾಸದಲ್ಲಿದ್ದ ಬಿಜೆಪಿ...
ರಾಜಕೀಯ ಅರ್ಥವಾಗದೆ ನಂಬಿ ಕೆಟ್ಟವರು ಯಾರು?
ಡಿಜಿಟಲ್ ಕನ್ನಡ ಟೀಮ್:
ಜೆಡಿಎಸ್ ಪಕ್ಷದಲ್ಲಿ ಶಾಸಕರಾಗಿದ್ದ ಮಾಜಿ ಸಚಿವ ನಾಗಮಂಗಲದ ಚೆಲುವರಾಸ್ವಾಮಿ, ಮಾಗಡಿಯ ಹೆಚ್.ಸಿ ಬಾಲಕೃಷ್ಣ, ಚಾಮರಾಜಪೇಟೆಯ ಜಮೀರ್ ಅಹ್ಮದ್ ಖಾನ್, ಶ್ರೀರಂಗಪಟ್ಟಣದ ರಮೇಶ್ ಬಂಡಿಸಿದ್ದೇಗೌಡ, ಮಹಾಲಕ್ಷಿಲೇಔಟ್ನ ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ,...
ರಾಜ್ಯದಲ್ಲಿ ಶುರುವಾಯ್ತು ಜಾತಿ ಲೆಕ್ಕಾಚಾರ
ಡಿಜಿಟಲ್ ಕನ್ನಡ ಟೀಮ್:
ಬಹುಮತ ಸಾಬೀತು ಮಾಡಲು ರಾಜ್ಯ ಬಿಜೆಪಿ ನಾಯಕರ ಜೊತೆ ಕೇಂದ್ರ ಸರ್ಕಾರವೇ ಪರದಾಡ್ತಿದೆ. ಬಿಜೆಪಿ ಲೆಕ್ಕಾಚಾರ ಎಂದರೆ ಲಿಂಗಾಯತ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಬಹುದು ಎನ್ನುವುದು. ಬಿಜೆಪಿ ಸಮುದಾಯ ಕಾಂಗ್ರೆಸ್ನ...
ಸುಪ್ರೀಂ ಆದೇಶದ ನಂತರ ಗರಿಗೆದರಿದ ರಾಜಕೀಯ ಚಟುವಟಿಕೆಗಳು
ಡಿಜಿಟಲ್ ಕನ್ನಡ ಟೀಮ್:
ನಾಳೆಯೇ ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದ ನಂತರ ರಾಜ್ಯ ರಾಜಕಾರಣದಲ್ಲಿನ ಚಟುವಟಿಕೆಗಳು ಚುರುಕುಗೊಂಡಿವೆ. ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ....
ಕರ್ನಾಟಕ ರಾಜಕೀಯ ಮೇಲಾಟ- ಮಧ್ಯರಾತ್ರಿ ಸುಪ್ರೀಂಕೋರ್ಟ್ನಲ್ಲಿ ನಡೆದಿದ್ದೇನು?
ಡಿಜಿಟಲ್ ಕನ್ನಡ ಟೀಮ್:
ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟಿದ್ದನ್ನು ವಿರೋಧಿಸಿ ಕಾಂಗ್ರೆಸ್, ಜೆಡಿಎಸ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ರು. ತಡರಾತ್ರಿಯೇ ವಿಚಾರಣೆ ನಡೆಸಿದ ಮೂವರು ನ್ಯಾಯಮೂರ್ತಿಗಳ ತಂಡ. ರಾಜ್ಯಪಾಲರ ನಿರ್ಧಾರವನ್ನು ನಾವು ತಡೆ...