Tag: Modi
ಕೋವಿಡ್ ಲಸಿಕೆ ವಿತರಣೆ; ಪೂರ್ವತಯಾರಿ ಆರಂಭ
ಡಿಜಿಟಲ್ ಕನ್ನಡ ಟೀಮ್:
ಕೋವಿಡ್ ಲಸಿಕೆ ಇನ್ನಷ್ಟೇ ಅಧಿಕೃತವಾಗಿ ಬಿಡುಗಡೆಯಾಗಬೇಕಿದ್ದು, ದೇಶ ಹಾಗೂ ರಾಜ್ಯದಲ್ಲಿ ಇದರ ವಿತರಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಗಳ ಜತೆ ಮಂಗಳವಾರ ಸಭೆ...
ಪಿಎಂ ಭೇಟಿ ಅವಕಾಶ ಕುರ್ಚಿ ಉಳಿಸಿಕೊಳ್ಳುವ ಬದಲು, ರಾಜ್ಯದ ಹಿತಕ್ಕೆ ಬಳಸಿಕೊಳ್ಳಿ: ಸಿದ್ದರಾಮಯ್ಯ ಟಾಂಗ್
ಡಿಜಿಟಲ್ ಕನ್ನಡ ಟೀಮ್:
ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವಿಚಾರವಾಗಿ ಟ್ವಿಟ್ಟರ್ ಮೂಲಕ ಬಿಎಸ್ ವೈಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್...
ನಿಮ್ಮ ಆರೋಗ್ಯ ನೀವೇ ನೋಡಿಕೊಳ್ಳಿ ಎನ್ನುವುದೇ ಮೋದಿಯ ಆತ್ಮನಿರ್ಭರದ ಅರ್ಥ: ರಾಹುಲ್ ಟೀಕೆ
ಡಿಜಿಟಲ್ ಕನ್ನಡ ಟೀಮ್:
ಪ್ರಧಾನಿ ನರೇಂದ್ರ ಮೋದಿ ಅವರು ನವಿಲಿನ ಜತೆ ಬ್ಯುಸಿಯಾಗಿದ್ದಾರೆ, ಹೀಗಾಗಿ ನಿಮ್ಮ ಜೀವನದ ಬಗ್ಗೆ ನೀವೇ ಕಾಳಜಿ ವಹಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂದೇಶ ರವಾನಿಸಿದ್ದಾರೆ.
ಕೊರೋನಾ ನಿರ್ವಹಣೆಯಲ್ಲಿ...
ಮೋದಿ ರಕ್ಷಣೆಗೆ ರಾಜ್ಯದ ಜನರ ಹಿತಾಸಕ್ತಿ ಬಲಿ; ಸಿಎಂ ಬಿಎಸ್ ವೈ ವಿರುದ್ಧ ಸಿದ್ದರಾಮಯ್ಯ...
ಡಿಜಿಟಲ್ ಕನ್ನಡ ಟೀಮ್:
ಸಾಲ ಮಾಡಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುತ್ತೇನೆ ಎಂದಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಈಗ ಕೇಂದ್ರದಿಂದ ಜಿಎಸ್ ಟಿ ಪಾಲು ಪಡೆಯುವ ಬದಲು ಸಾಲ ಮಾಡಲು ಮುಂದಾಗಿರುವುದರ ವಿರುದ್ಧ ವಿಧಾನಸಭೆ...
‘ಆತ್ಮನಿರ್ಭರ್ ಭಾರತ’ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ‘ವೋಕಲ್ ಫಾರ್ ಲೋಕಲ್’ ಮಂತ್ರ
ಡಿಜಿಟಲ್ ಕನ್ನಡ ಟೀಮ್:
74ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ, ಆತ್ಮನಿರ್ಭರ್ ಭಾರತ್ ಸಾಧನೆಗೆ ‘ವೋಕಲ್ ಫಾರ್ ಲೋಕಲ್’ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ...
ಮಾತೃ ಭಾಷೆಯಲ್ಲಿ ಕಲಿಕೆಗೆ ಅವಕಾಶ: ಪ್ರಧಾನಿ ನರೇಂದ್ರ ಮೋದಿ
ಡಿಜಿಟಲ್ ಕನ್ನಡ ಟೀಮ್:
'ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಬಹುಬೇಗ ಕಲಿಯುತ್ತಾರೆ. ಹೀಗಾಗಿ ಐದನೇ ತರಗತಿವರೆಗೂ ಮಕ್ಕಳು ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ಮಾಡಿಕೊಡಲಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ...
ಅಯೋಧ್ಯೆ ರಾಮ ಮಂದಿರಕ್ಕೆ ಶಿಲಾನ್ಯಾಸ; ಕನಸು ನನಸಾದ ಕ್ಷಣ
ಡಿಜಿಟಲ್ ಕನ್ನಡ ಟೀಮ್:
ಮೂರು ದಶಕಗಳ ನಿರಂತರ ಹೋರಾಟದ ನಂತರ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ. ಆ ಮೂಲಕ ಇಂದು ನೂರಾರು ಕೋಟಿ ಭಾರತೀಯರ ಹಾಗೂ ವಿಶ್ವದ ಕೋಟ್ಯಾನು ಕೋಟಿ...
ರಾಮ ಮಂದಿರ ನಿರ್ಮಾಣದಲ್ಲಿ ಮೋದಿ ಕೊಡುಗೆ ಶೂನ್ಯ: ಸುಬ್ರಮಣಿಯನ್ ಸ್ವಾಮಿ
ಡಿಜಿಟಲ್ ಕನ್ನಡ ಟೀಮ್:
ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸುಪ್ರೀಂ ಕೊರ್ಟ್ ನಿರ್ಧಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಪರಿಣಾಮಕಾರಿ ಹೆಜ್ಜೆ ಇಟ್ಟಿಲ್ಲ. ರಾಮ ಮಂದಿರ ನಿರ್ಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ...
ಸರ್ವಪಕ್ಷ ಸಭೆಯಲ್ಲಿ ಚೀನಾ ವಿರುದ್ಧ ಒಗ್ಗಟ್ಟಿನ ಗುಡುಗು
ಡಿಜಿಟಲ್ ಕನ್ನಡ ಟೀಮ್:
ಜೂನ್ 15ರ ರಾತ್ರಿ ನಡೆದ ಚೀನಾ - ಭಾರತ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತೀಯ 20 ಮಂದಿ ಸೈನಿಕರು ಹುತಾತ್ಮರಾಗಿದ್ದರು. ಆ ಬಳಿಕ ಇಂದು ಸರ್ವಪಕ್ಷ ಸಭೆ ಕರೆದಿದ್ದ ಪ್ರಧಾನಿ...
ಭಾರತ ಮತ್ತೆ ಅಭಿವೃದ್ಧಿ ಹಾದಿಗೆ ಮರಳುತ್ತದೆ: ಪ್ರಧಾನಿ ಮೋದಿ
ಡಿಜಿಟಲ್ ಕನ್ನಡ ಟೀಮ್:
"ನನ್ನನ್ನು ನಂಬಿ ಭಾರತ ದೇಶ ಮತ್ತೆ ಅಭಿವೃದ್ಧಿಯಾಗುತ್ತೆ" ಇದು ಪ್ರಧಾನಿ ನರೇಂದ್ರ ಅವರು ಭಾರತೀಯ ಕೈಗಾರಿಕಾ ಒಕ್ಕೂಟದ 125ನೇ ವರ್ಷದ ವಾರ್ಷಿಕ ಅಧಿವೇಶನದಲ್ಲಿ ಕೊಟ್ಟಿರುವ ಭರವಸೆ.
ಕೊರೊನಾ ಹೊಸ ಕಾಲವೇ ಸಾಮಾನ್ಯ ಆಗುತ್ತಿದೆ....
ಕೊರೋನಾ ವಿರುದ್ಧದ ಹೋರಾಟಕ್ಕೆ 20 ಲಕ್ಷ ಕೋಟಿ ಪ್ಯಾಕೇಜ್ ಅಸ್ತ್ರ!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ವಿರುದ್ಧದ ಹೋರಾಟ ಕುಸಿಯುತ್ತಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತಲು ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ಪ್ಯಾಕೇಜ್ ಪ್ರಕಟಿಸಿದ್ದಾರೆ.
ಮಂಗಳವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಸ್ವಾವನಂಭಿ...
ಪ್ರಧಾನಿ ಮೋದಿ ಲಾಕ್ ಡೌನ್ ಅನ್ನು ಬಿಜೆಪಿಯೇ ಅಣಕಿಸುತ್ತಿದೆ!
ಡಿಜಿಟಲ್ ಕನ್ನಡ ಟೀಮ್:
ಲಾಕ್ಡೌನ್ ಮಾಡುವುದು ಕೊರೊನಾ ವೈರಸ್ ತಡೆಯುವ ಏಕೈಕ ಮಾರ್ಗ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಮಾತು. ಆದ್ರೆ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯ ನಿರ್ಧಾರವನ್ನು ಅಣಕಿಸಲು ಶುರು ಮಾಡಿದೆ.
ಮಾನ್ಯ...
ಕೇಂದ್ರದಿಂದ ಲಾಕ್ ಡೌನ್ 2.0 ಮಾರ್ಗಸೂಚಿ ಪ್ರಕಟ; ಏನಿರುತ್ತೆ, ಏನಿರಲ್ಲ?
ಡಿಜಿಟಲ್ ಕನ್ನಡ ಟೀಮ್:
ಮೊದಲ ಹಂತದ ಲಾಕ್ ಡೌನ್ ನಿಂದ ನಿರೀಕ್ಷಿತ ಮಟ್ಟದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮೇ3ರವರೆಗೆ ಲಾಕ್ ಡೌನ್ ವಿಸ್ತರಿಸಿದೆ. ಎರಡನೇ ಹಂತದ ಈ ಲಾಕ್...
ಪ್ರಧಾನಿ ಮೋದಿ ಹೇಳಿದ ಸಪ್ತ ಸೂತ್ರಕ್ಕೆ ಸಿಎಂ ಏನಂದ್ರು..?
ಡಿಜಿಟಲ್ ಕನ್ನಡ ಟೀಮ್:
ಕೊರೊನಾ ತಡೆಗೆ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಣೆ ಮಾಡಿದ್ದರು. ಇವತ್ತಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ 21 ದಿನಗಳ ಲಾಕ್ಡೌನ್ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು...
ಸೇಡು ತೀರಿಸಿಕೊಳ್ಳುತ್ತೇನೆಂದ ಟ್ರಂಪ್ ಈಗ ‘ಮೋದಿ ಶ್ರೇಷ್ಠ ನಾಯಕ’ ಅಂದ್ರು!
ಡಿಜಿಟಲ್ ಕನ್ನಡ ಟೀಮ್:
ಮಲೇರಿಯಾ ನಿರೋಧಕ ಮಾತ್ರೆ ರಫ್ತು ಮಾಡದಿದ್ರೆ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಯೂ ಟರ್ನ್ ಹೊಡೆದು 'ಮೋದಿ ಒಬ್ಬ ಗ್ರೇಟ್ ಲೀಡರ್'...
ತ್ಯಾಗಕ್ಕೆ ಸಿದ್ಧರಾಗಿ! ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೋದಿ ಸೂಚನೆ!
ಡಿಜಿಟಲ್ ಕನ್ನಡ ಟೀಮ್:
ಇದೇ ತಿಂಗಳು 14ರ ನಂತರ ಭಾರತದಲ್ಲಿ ಲಾಕ್ ಡೌನ್ ಅಂತ್ಯವಾಗುತ್ತಾ ಅಥವಾ ಮುಂದುವರಿಯುತ್ತಾ ಎಂಬ ಗೊಂದಲ ಇರುವ ಮಧ್ಯದಲ್ಲೇ, ಪ್ರಧಾನಿ ನರೇಂದ್ರ ಮೋದಿ 'ಎಲ್ಲ ತ್ಯಾಗಕ್ಕೂ ಸಿದ್ಧರಾಗಿ' ಎಂದು ಮುಖ್ಯಮಂತ್ರಿಗಳಿಗೆ...
ಮೋದಿ ಕ್ಷಮೆ ಕೇಳ್ತಾರೆ, ಸಿಎಂ ಮನವಿ ಮಾಡ್ತಾರೆ, ಇವ್ರು ಧಮ್ಕಿ ಹಾಕ್ತಾರೆ..!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜನತೆ ಲಾಕ್ಡೌನ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡುತ್ತಾರೆ. ಕೊರೋನಾ ವೈರಸ್ ನಮ್ಮ ತಾಳ್ಮೆಯನ್ನು ಪರೀಕ್ಷಿಸಲೆಂದೇ ಬಂದಿರುವ ವಿಪತ್ತು. ಪ್ರಧಾನಮಂತ್ರಿ ನರೇಂದ್ರ...
ಕೊರೋನಾ ಎದುರಿಸಲು ಸರ್ಕಾರಕ್ಕೆ ನಮ್ಮ ಸಹಕಾರ, ಜನರ ಮೇಲಿರಲಿ ಕೇಂದ್ರದ ಮಮಕಾರ: ರಾಹುಲ್ ಗಾಂಧಿ
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಕೋಟ್ಯಾಂತರ ಜನರು ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ. ಈ ಹಂತದಲ್ಲಿ ಕೇಂದ್ರ ಸರ್ಕಾರವು ಬಡ ಜನರ ಹಿತಾಸಕ್ತಿ...
ದೇಶದ ಜನರಲ್ಲಿ ಕ್ಷಮೆ ಕೋರಿದ ಪ್ರಧಾನಿ!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ಸೋಂಕು ನಿಯಂತ್ರಣಕ್ಕೆ ನಾವೆಲ್ಲರೂ ಒಟ್ಟಾಗಿ ಹೋರಾಡಬೇಕು. ಹೀಗಾಗಿ ದೇಶದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಿದ್ದು, ಇದಕ್ಕಾಗಿ ಜನರಲ್ಲಿ ಕ್ಷಮೆ ಕೋರುತ್ತೇನೆ ಎಂದು ಪ್ರಧಾನಿ...
ದೇಶಾದ್ಯಂತ 21 ದಿನ ಸಂಪೂರ್ಣ ಲಾಕ್ ಡೌನ್! ಯಾರೂ ಎಲ್ಲೂ ಹೋಗಬೇಡಿ: ಕೈಮುಗಿದು ಪ್ರಧಾನಿ...
ಡಿಜಿಟಲ್ ಕನ್ನಡ ಟೀಮ್:
ಭಾರತವನ್ನು ಉಳಿಸಲು, ಭಾರತೀಯರನ್ನು ಉಳಿಸಲು, ನಿಮ್ಮನ್ನು ಉಳಿಸಲು ನಿಮ್ಮ ಕುಟುಂಬದವರನ್ನು ಉಳಿಸಲು ಇಂದು ರಾತ್ರಿ 12 ಗಂಟೆಯಿಂದ ದೇಶದ ಎಲ್ಲೆಡೆ 21 ದಿನಗಳ ಕಾಲ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂದು...
ಎಲ್ಲ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ!
ಡಿಜಿಟಲ್ ಕನ್ನಡ ಟೀಮ್:
ದೇಶದಲ್ಲಿ ಕೋರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದು ಎಲ್ಲ ರಾಜ್ಯದ ಸಿಎಂಗಳ ಜೊತೆ ಪಿಎಂ ವೀಡಿಯೋ ಸಂವಾದ ನಡೆಸುತ್ತಿದ್ದಾರೆ.
ನಮ್ಮ ರಾಜ್ಯದ ಸಿಎಂ ಜೊತೆಯೂ ಪ್ರಧಾನಿ...
ಭಾನುವಾರ ‘ಜನತಾ ಕರ್ಫ್ಯೂ’ಗೆ ಸಹಕರಿಸಿ! ಇದು ಮೋದಿಯ ವಿನಮ್ರ ಮನವಿ!
ಡಿಜಿಟಲ್ ಕನ್ನಡ ಟೀಮ್:
ಕೊರೋನಾ ವೈರಸ್ ಸೋಂಕು ವಿರುದ್ಧದ ಹೋರಾಟ ಜಗತ್ತಿನ ಮೂರನೇ ಮಹಾಯುದ್ಧ. ಇದರ ವಿರುದ್ಧದ ಇಡೀ ಭಾರತ ಒಟ್ಟಾಗಿ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದು, ಇದೇ ಭಾನುವಾರ ಎಲ್ಲರೂ ತಮ್ಮನ್ನು...
ಕಾಂಗ್ರೆಸ್ ಗೆ ಗುಡ್ ಬೈ ಹೇಳಿ, ಮೋದಿ-ಶಾ ಜತೆ ‘ಕೈ’ ಕುಲುಕುತ್ತಿರುವ ಸಿಂಧಿಯಾ!
ಡಿಜಿಟಲ್ ಕನ್ನಡ ಟೀಮ್:
ಮಧ್ಯ ಪ್ರದೇಶ ಕಾಂಗ್ರೆಸ್ ನಲ್ಲಿನ ಬಂಡಾಯ ಈಗ ಸ್ಫೋಟಗೊಂಡಿದೆ. ತಮಗೆ ಸೂಕ್ತ ಸ್ಥಾನಮಾನ ಸಿಗದ ಕಾರಣಕ್ಕೆ ಜ್ಯೋತಿರಾದಿತ್ಯ ಸಿಂಧಿಯಾ ಈಗ ಪಕ್ಷದ ವಿರುದ್ಧ ಸಿಡಿದಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ...
ಬಜೆಟ್ ಅಸಮಾಧಾನ, ಕೇಂದ್ರದ ವಿರುದ್ಧ ಬುಸುಗುಟ್ಟಿದ ಸಿಎಂ!?
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಬಜೆಟ್ ಮಂಡನೆ ಆಗಿದೆ. ಯಾವುದೇ ಹೊಸ ಯೋಜನೆಗಳಿಲ್ಲ. ಇರುವ ಯೋಜನೆಗಳಿಗೂ ಸೂಕ್ತ ಅನುದಾನ ಒದಗಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಅಸಮಾಧಾನ ಹೊರ ಹಾಕಿದ್ದು, ಇದೊಂದು ಕೆಟ್ಟ...
ಏಕತೆ, ಶಾಂತಿ, ಸದ್ಭಾವನೆ ಕಾಪಾಡಲು ಬಿಜೆಪಿ ನಾಯಕರಿಗೆ ಮೋದಿ ಸೂಚನೆ!
ಡಿಜಿಟಲ್ ಕನ್ನಡ ಟೀಮ್:
ಪಕ್ಷದ ನಾಯಕರ ದ್ವೇಷದ ಮಾತುಗಳಿಂದ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಮುಖಭಂಗವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಂಸದರು ಏಕತೆ, ಶಾಂತಿ ಹಾಗೂ ಸದ್ಭಾವನೆ ಕಾಪಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ತನ್ನ ಪಕ್ಷದ...
ಇನ್ನೂ ಭಾರತ ಪ್ರವಾಸದ ಗುಂಗಲ್ಲಿ ಟ್ರಂಪ್! ಇದು ಮೋದಿ ಮಾಡಿದ ಮೋಡಿ!
ಡಿಜಿಟಲ್ ಕನ್ನಡ ಟೀಮ್:
ಕಳೆದ ತಿಂಗಳು ಮೊದಲ ಬಾರಿಗೆ ಭಾರತ ಪ್ರವಾಸ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಅದರ ಗುಂಗಿನಿಂದ ಹೊರ ಬಂದಿಲ್ಲ. ಮೊಟರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ...
ಜನರಿಗಾಗಿ ಮೋದಿ ಒಳ್ಳೆಯ ನಿರ್ಧಾರವನ್ನೇ ತಗೋತಾರೆ: ಟ್ರಂಪ್
ಡಿಜಿಟಲ್ ಕನ್ನಡ ಟೀಮ್:
'ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಭಾರತದ ಆಂತರಿಕ ವಿಚಾರ. ಪ್ರಧಾನಿ ನರೇಂದ್ರ ಮೋದಿ ತನ್ನ ದೇಶದ ಜನರ ಒಳಿತಿಗಾಗಿ ಉತ್ತಮ ನಿರ್ಧಾರಗಳನ್ನೇ ತೆಗೆದುಕೊಳ್ತಾರೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
ಭಾರತದ ಜತೆ ಬೃಹತ್ ರಕ್ಷಣಾ ಒಪ್ಪಂದ! ಭಯೋತ್ಪಾದಕರಿಗೆ ಟ್ರಂಪ್ ವಾರ್ನಿಂಗ್!
ಡಿಜಿಟಲ್ ಕನ್ನಡ ಟೀಮ್:
ಅಮೆರಿಕದ ಅತ್ಯುತ್ತಮ ಸ್ನೇಹ ರಾಷ್ಟ್ರ ಭಾರತ. ಮಿಲಿಟರಿ, ವಿಜ್ಞಾನ, ಆರ್ಥಿಕತೆ, ಸಂಶೋಧನೆ, ಇಂಡೋ ಫೆಸಿಫಿಕ್ ಪ್ರದೇಶ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಭಾರತ ಹಾಗೂ ಅಮೆರಿಕ ಅತ್ಯುತ್ತಮ ಬಾಂಧವ್ಯ ಹೊಂದಿರುವ ರಾಷ್ಟ್ರ...
ಟ್ರಂಪ್ ಬಾಯಲ್ಲಿ ಮೋದಿ ಗುಣಗಾನ!
ಡಿಜಿಟಲ್ ಕನ್ನಡ ಟೀಮ್:
ಅಮೆರಿಕ, ಭಾರತವನ್ನು ಪ್ರೀತಿಸುತ್ತದೆ ಮತ್ತು ಗೌರವಿಸುತ್ತದೆ ಎನ್ನುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳ ಪಟ್ಟಿಯನ್ನು ಉಲ್ಲೇಖಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಣಗಾನ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ಭಾರತ ಪ್ರವಾಸ...
ವಿದೇಶಿ ನಾಯಕರ ಭಾರತ ಪ್ರವಾಸಕ್ಕೆ ಹೆಬ್ಬಾಗಿಲಾಯ್ತಾ ಅಹಮದಾಬಾದ್!?
ಡಿಜಿಟಲ್ ಕನ್ನಡ ಟೀಮ್:
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತಕ್ಕೆ ಬರುವ ವಿದೇಶಿ ನಾಯಕರು, ಗಣ್ಯರ ಮೊದಲ ನಿಲ್ದಾಣ ಅಹಮದಾಬಾದ್ ಆಗಿದೆ.
ಕಾರಣ, ಇತ್ತೀಚಿನ ದಿನಗಳಲ್ಲಿ ಭಾರತ ಪ್ರವಾಸ ಮಾಡಿರುವ ವಿದೇಶಿ ನಾಯಕರ ಪೈಕಿ ಬಹುತೇಕ...
ಭಾವನಾತ್ಮಕ ಕಲ್ಪನೆಯ ಮೇಲೆ ದೇಶ ನಿರ್ಮಾಣ; ಮೋದಿಗೆ ಮನಮೋಹನ್ ಸಿಂಗ್ ಟಾಂಗ್!
ಡಿಜಿಟಲ್ ಕನ್ನಡ ಟೀಮ್:
ಯುಪಿಎ ಸರ್ಕಾರದಲ್ಲಿ ಎರಡು ಬಾರಿ ಪ್ರಧಾನ ಮಂತ್ರಿ ಆಗಿ ಆಧಿಕಾರ ನಡೆಸಿದ್ದ ಮನಮೋಹನ್ ಸಿಂಗ್ ಅವರಿಗೆ ನಡೆದಾಡುವ ಬೊಂಬೆ ಎನ್ನುವ ಬಿರುದು ಕೊಟ್ಟಿದ್ದರು. ಎಲ್ಲಾ ನಿರ್ದೇಶನ ಬಂದ ಹಾಗೆ ಅಧಿಕಾರ...
ಮಹಾರಾಷ್ಟ್ರದಲ್ಲಿ ಬದಲಾಗ್ತಿದೆಯಾ ರಾಜಕೀಯ ಲೆಕ್ಕಾಚಾರ..?
ಡಿಜಿಟಲ್ ಕನ್ನಡ ಟೀಮ್:
ಕೆಲ ತಿಂಗಳ ಹಿಂದೆ ನಡೆದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಮಯ ಬದಲಾದಂತೆ ಈಗ ರಾಜಕೀಯ ಲೆಕ್ಕಾಚಾರಗಳೂ...
ಯಾವಾಗಲೂ ಮೋದಿ, ಶಾ ಅವರೇ ಗೆಲ್ಲಿಸಲು ಆಗೋದಿಲ್ಲ; ಬೇರೆ ನಾಯಕರಿಂದ ಹೆಚ್ಚಿನ ಶ್ರಮ ಬೇಕು:...
ಡಿಜಿಟಲ್ ಕನ್ನಡ ಟೀಮ್:
ಎಲ್ಲ ರಾಜ್ಯ ಚುನಾವಣೆಗಳನ್ನು ಕೇವಲ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರೇ ಗೆಲ್ಲಿಸಲು ಸಾಧ್ಯವಿಲ್ಲ. ಬಿಜೆಪಿ ಇತರೆ ನಾಯಕರು ಶ್ರಮ ಹಾಕಬೇಕು ಎಂದು ಆರ್ ಎಸ್ಎಸ್ ಅಭಿಪ್ರಾಯ ಪಟ್ಟಿದೆ.
ದೆಹಲಿ...
ಗೆದ್ದ ನಂತರವೂ ಅದೇ ತಂತ್ರ ಮುಂದುವರಿಸುತ್ತಿರುವ ಅರವಿಂದ್ ಕೇಜ್ರಿವಾಲ್!
ಡಿಜಿಟಲ್ ಕನ್ನಡ ಟೀಮ್:
ದೆಹಲಿ ಚುನಾವಣೆಯಲ್ಲಿ ಹಿಂದುತ್ವ ಪರವಾದ ನಿಲುವು, ಮೋದಿ ವಿಚಾರದಲ್ಲಿ ಮೃದು ಧೋರಣೆಯಂತಹ ತಂತ್ರಗಾರಿಕೆ ಬಳಸಿ ಗೆಲವು ಸಾಧಿಸಿರುವ ಅರವಿಂದ ಕೇಜ್ರಿವಾಲ್, ಗೆದ್ದ ಮೇಲೂ ಅದನ್ನೇ ಮುಂದುವರಿಸುತ್ತಿದ್ದಾರೆ.
ಚುನಾವಣೆ ಫಲಿತಾಂಶ ಪ್ರಕಟವಾದ ನಂತರ...
ಕೇಜ್ರಿವಾಲ್ ಹಿಂದುತ್ವ ಅಸ್ತ್ರದಿಂದಲೇ ಮೋದಿ ಮತ್ತು ಬಿಜೆಪಿಯನ್ನು ಮಣಿಸಿದ್ದು ಹೇಗೆ?
ಡಿಜಿಟಲ್ ಕನ್ನಡ ಟೀಮ್:
ಹಿಂದುತ್ವದ ಅಜೆಂಡಾವನ್ನು ಪ್ರಯೋಗಿಸಿ ಬಿಜೆಪಿ ಸತತ ಗೆಲುವು ದಾಖಲಿಸುತ್ತಾ ಬಂದಿದೆ. ಹೀಗಾಗಿ ಇತರೆ ಪಕ್ಷಗಳೂ ಚುನಾವಣೆ ಸಂದರ್ಭದಲ್ಲಿ ಹಿಂದುತ್ವ ಪರ ಮೃದು ಧೋರಣೆ ತಾಳಿ ಮತ ಪಡೆಯುವ ತಂತ್ರ ಬಳಸಲು...
ಗಾಂಧೀಜಿ ಅಂದ್ರೆ ನಮಗೆ ಜೀವನ: ಪ್ರಧಾನಿ ಮೋದಿ
ಡಿಜಿಟಲ್ ಕನ್ನಡ ಟೀಮ್:
ಅತ್ತ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟವನ್ನು ನಾಟಕ ಎಂದು ಬಣ್ಣಿಸಿದರೆ, ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧೀಜಿ ಎಂದರೆ ನಮಗೆ...
ರಾಮ ಮಂದಿರ ನಿರ್ಮಾಣಕ್ಕೆ ಟ್ರಸ್ಟ್ ಸ್ಥಾಪನೆ!
ಡಿಜಿಟಲ್ ಕನ್ನಡ ಟೀಮ್:
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 'ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ಅನ್ನು ಸ್ಥಾಪಿಸಿದೆ.
ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಪ್ರಧಾನಿ...
ಪದ್ಮ ಪ್ರಶಸ್ತಿ ಪ್ರಕಟ: ಮತ್ತೆ ಮನಗೆದ್ದ ಮೋದಿ ಸರ್ಕಾರ!
ಡಿಜಿಟಲ್ ಕನ್ನಡ ಟೀಮ್:
ಪ್ರಸಕ್ತ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಬಾರಿಯೂ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡಿ ಎಲೆಮರೆಕಾಯಿಯಂತಿರುವ ಮಹಾನ್ ಚೇತನರಿಗೆ ಈ ಗೌರವ ನೀಡುವ ಮೂಲಕ ಮೋದಿ...
ರಾಹುಲ್ ಗೆಲ್ಲಿಸಿದ್ದು ಕೇರಳಿಗರ ದೊಡ್ಡ ತಪ್ಪು; ರಾಮಚಂದ್ರ ಗುಹಾ ಅವರ ಮಾತಿನ ಮರ್ಮವೇನು?
ಡಿಜಿಟಲ್ ಕನ್ನಡ ಟೀಮ್:
'ರಾಹುಲ್ ಗಾಂಧಿಯನ್ನು ಗೆಲ್ಲಿಸಿದ್ದು, ಕೇರಳಿಗರು ಮಾಡಿದ ದೊಡ್ಡ ತಪ್ಪು. 2024ರ ಚುನಾವಣೆಯಲ್ಲಿ ರಾಹುಲ್ ರನ್ನು ಗೆಲ್ಲಿಸಿದರೆ ಮೋದಿಗೇ ಲಾಭ...' ಇದು ಇತಿಹಾಸಕಾರ, ಚಿಂತಕ ರಾಮಚಂದ್ರ ಗುಹಾ ಅವರು ಕೇರಳದಲ್ಲಿ ಆಡಿರುವ...
ಯಡಿಯೂರಪ್ಪ ಬೇಡಿಕೆಗೆ ಸ್ಪಂದಿಸಿ 1869 ಕೋಟಿ ಕೊಟ್ಟ ಮೋದಿ!
ಡಿಜಿಟಲ್ ಕನ್ನಡ ಟೀಮ್:
ರಾಜ್ಯದ ಭೀಕರ ಪರಿಹಾರಕ್ಕೆ ಹೆಚ್ಚುವರಿ ಅನುದಾನ ನೀಡಬೇಕು ಎಂಬ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದು, ರಾಜ್ಯಕ್ಕೆ ಹೆಚ್ಚುವರಿ 1869.85 ಕೋಟಿ ಹಣ ಬಿಡುಗಡೆ...
ಮೋದಿಯ ಎರಡನೇ ಅವಧಿಯಲ್ಲಿ ದೇಶ ಸ್ಥಿತಿ ಹದಗೆಟ್ಟಿದೆ: ಕುಮಾರಸ್ವಾಮಿ ವಾಗ್ದಾಳಿ
ಡಿಜಿಟಲ್ ಕನ್ನಡ ಟೀಮ್:
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಜಾಗರೂಕತೆ ಸೃಷ್ಟಿಯಾಗಿ, ಪರಿಸ್ಥಿತಿ ಹದಗೆಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಅವರು...
ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಕೊಡುಗೆ ಗುಣಗಾನ ಮಾಡಿದ ಮೋದಿ ಹೇಳಿದ್ದೇನು?
ಡಿಜಿಟಲ್ ಕನ್ನಡ ಟೀಮ್:
ಹೊಸ ಭಾರತದ ನಿರ್ಮಾಣಕ್ಕೆ ತಂತ್ರಜ್ಞಾನದ ಉನ್ನತೀಕರಣ, ಬಳಕೆ ಮತ್ತು ಸಂಶೋಧನೆ ಅಗತ್ಯ. ಈ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಬೆಂಗಳೂರು ಸೂಕ್ತ ಜಾಗ ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರನ್ನು ಹಾದಿ...
ಸಿಎಂ ಗುಡುಗಿಗೆ ಪಿಎಂ ಮುನಿಸು; ಮೋದಿ ಭೇಟಿ ಅವಕಾಶ ಸಿಗದೆ ಯಡಿಯೂರಪ್ಪ ವಾಪಸ್ಸು!
ಡಿಜಿಟಲ್ ಕನ್ನಡ ಟೀಮ್:
ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿ ಇದ್ದರೂ ಬಿಜೆಪಿ ಪಕ್ಷದೊಳಗೆ ಹೊಂದಾಣಿಕೆ ಇಲ್ವಾ..? ಅನ್ನೋ ಪ್ರಶ್ನೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಡುತ್ತಿರುವ ಪ್ರಶ್ನೆ. ಇಂದು ಪ್ರಧಾನಿ...
ಸಿಎಎ ವಿರೋಧಿಸುವ ಬದಲು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ: ಪ್ರಧಾನಿ ಮೋದಿ
ಡಿಜಿಟಲ್ ಕನ್ನಡ ಟೀಮ್:
'ಪಾಕಿಸ್ತಾನ ಧರ್ಮದ ಆಧಾರದ ಮೇಲೆ ರಚನೆಯಾಗಿರುವ ದೇಶ. ಹೀಗಾಗಿ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಮಾತನಾಡುವುದಿಲ್ಲ. ಹೀಗಾಗಿ ಸಿಎಎ...
ಮೋದಿ ರಾಜ್ಯ ಪ್ರವಾಸ! ಯಾವಾಗ ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ?
ಡಿಜಿಟಲ್ ಕನ್ನಡ ಟೀಮ್:
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತಿದ್ದು ಈ ಎರಡು ದಿನಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅವರ ಕಾರ್ಯಕ್ರಮಗಳ ವಿವರ ಹೀಗಿವೆ...
ಪ್ರಧಾನಿ ನರೇಂದ್ರ ಮೋದಿ...
ಪ್ರಧಾನಿ ನರೇಂದ್ರ ಮೋದಿ ಕೂಡಲೇ ಯುವಕರ ಕ್ಷಮೆಯಾಚಿಸಬೇಕು: ಡಿಕೆ ಶಿವಕುಮಾರ್
ಡಿಜಿಟಲ್ ಕನ್ನಡ ಟೀಮ್:
ತಮ್ಮ ವಿರುದ್ಧ ಧ್ವನಿ ಎತ್ತಿದ ಯುವಕರು, ವಿದ್ಯಾರ್ಥಿಗಳು, ಬುದ್ಧಿಜೀವಿಗಳನ್ನು ನಗರ ನಕ್ಸಲರು ಎಂದು ಕರೆದು ಅವಮಾನ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಮಾಜಿ...
ನಿಮ್ಮ ಹಕ್ಕು ಯಾರೂ ಕಸಿದುಕೊಳ್ಳುವುದಿಲ್ಲ, ಈಶಾನ್ಯ ರಾಜ್ಯಗಳ ಪ್ರತಿಭಟನಾಕಾರರಿಗೆ ಮೋದಿ ಕರೆ
ಡಿಜಿಟಲ್ ಕನ್ನಡ ಟೀಮ್:
ಪೌರತ್ವ ತಿದ್ದುಪಡಿ ಕಾಯ್ದೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಇದರ ಬೆನ್ನಲ್ಲೇ ಅಸ್ಸಾಂ ಹಾಗೂ ತ್ರಿಪುರಾ ಸೇರಿದಂತೆ ಈ ಶಾನ್ಯ ಭಾರತದ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ...
ನರೇಂದ್ರ ಮೋದಿ ಅಶ್ವಮೇಧ ಕುದುರೆ ಕಟ್ಟೋ ತಾಕತ್ತು ಯಾರಿಗೂ ಇಲ್ಲ..!
ಡಿಜಿಟಲ್ ಕನ್ನಡ ಟೀಮ್:
ಪ್ರಸ್ತುತ ನಮ್ಮ ದೇಶದ ರಾಜಕಾರಣದಲ್ಲಿ ನರೇಂದ್ರ ಮೋದಿ ಅವರ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತಾಗುತ್ತಲೇ ಬಂದಿದೆ.
ಕೇವಲ ಲೋಕಸಭೆ ಚುನಾವಣೆಯಲ್ಲಿ ಮಾತ್ರವಲ್ಲ, ರಾಜ್ಯ...
ಭಾರತೀಯ ಚಿತ್ರರಂಗ ಕೇವಲ ಖಾನ್ ಗಳದ್ದಲ್ಲ! ಮೋದಿ ವಿರುದ್ಧ ಜಗ್ಗೇಶ್ ಅಸಮಾಧಾನ!
ಡಿಜಿಟಲ್ ಕನ್ನಡ ಟೀಮ್:
ತಮ್ಮ ರಿಯಾಲಿಟಿ ಶೋ ವೇದಿಕೆಯಾಗಲಿ ಅಥವಾ ಸಾರ್ವಜನಿಕ ವೇದಿಕೆಯಾಗಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳುತ್ತಿದ್ದ ಬಿಜೆಪಿ ನಾಯಕ ಹಾಗೂ ನವರಸ ನಾಯಕ ಜಗ್ಗೇಶ್ ಈಗ ಮೋದಿ ವಿರುದ್ಧವೇ ತಮ್ಮ...
ಮೋದಿಗೆ ಉಘೇ ಅಂದವರೇ ಪ್ರಧಾನಿ ನಡೆ ಟೀಕಿಸುತ್ತಿದ್ದಾರೆ!
ಡಿಜಿಟಲ್ ಕನ್ನಡ ಟೀಮ್:
ಪ್ರಧಾನಿ ನರೇಂದ್ರ ಮೋದಿ ಪ್ರವಾಹ ವಿಚಾರದಲ್ಲಿ ಕರ್ನಾಟಕದ ಬಗ್ಗೆ ತಳೆದಿರುವ ನಿಲುವು ಯಾವೊಬ್ಬ ಕನ್ನಡಿಗನಿಗೂ (ಬಲಹೀನ ಸಂಸದರು, ಬಕೆಟ್ ನಾಯಕರನ್ನು ಹೊರತುಪಡಿಸಿ) ಸಹಿಸಲಾಗುತ್ತಿಲ್ಲ. ಪರಿಣಾಮ ಮೋದಿಗೆ ಉಘೇ ಎಂದವರೇ ಈಗ...