Tag: TeamIndia
ಈಡನ್ ಗಾರ್ಡನ್ ನಲ್ಲೇ ಪಿಂಕ್ ಬಾಲ್ ‘ಟೆಸ್ಟ್’ ಯಾಕೆ ಗೊತ್ತಾ?
ಡಿಜಿಟಲ್ ಕನ್ನಡ ಟೀಮ್:
ವಿಶ್ವ ಕ್ರಿಕೆಟ್ ಗೆ ಲಾರ್ಡ್ಸ್ ಕ್ರಿಕೆಟ್ ಮೈದಾನ ಹೇಗೆ ಪವಿತ್ರ ಮೈದಾನವೋ ಅದೇ ರೀತಿ ಭಾರತ ಕ್ರಿಕೆಟ್ ಗೆ ಕೊಲ್ಕತ್ತಾದ ಈಡನ್ ಗಾರ್ಡನ್! ಇದೇ ಕಾರಣಕ್ಕೆ ಈಡನ್ ಗಾರ್ಡನ್ ಅನ್ನು...
ಟೀಮ್ ಇಂಡಿಯಾ ನಾಯಕ ಕೊಹ್ಲಿ, ಕೋಚ್ ರವಿ ಶಾಸ್ತ್ರಿಗೆ ಗಂಗೂಲಿ ವಾರ್ನಿಂಗ್!
ಡಿಜಿಟಲ್ ಕನ್ನಡ ಟೀಮ್:
'ಭಾರತ ಕ್ರಿಕೆಟ್ ತಂಡ ಉತ್ತಮವಾಗಿದೆ. ಆದರೆ ಕಳೆದ ಏಳು ಪ್ರಮುಖ ಸರಣಿಗಳನ್ನು ಭಾರತ ಸೋತಿದೆ. ತಂಡ ಸೆಮಿಫೈನಲ್ ಹಾಗೂ ಫೈನಲ್ ಹೊರತಾಗಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಸಮಸ್ಯೆಯನ್ನು...
ಏಕದಿನ ನಾಯಕತ್ವದಿಂದ ಕೆಳಗಿಳೀತಾರಾ ಕೊಹ್ಲಿ?
ಡಿಜಿಟಲ್ ಕನ್ನಡ ಟೀಮ್:
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ಮುಗ್ಗರಿಸಿ ಹೊರನಡೆದ ಟೀಂ ಇಂಡಿಯಾದಲ್ಲಿ ಕೆಲವು ಬದಲಾವಣೆ ಮಾಡಲು ಬಿಸಿಸಿಐ ಆಡಳಿತ ಮಂಡಳಿ ನಿರ್ಧರಿಸಿದೆ. ಇದರ ಭಾಗವಾಗಿ ಏಕದಿನ ತಂಡದ ನಾಯಕತ್ವದಿಂದ...
ಟೀಂ ಇಂಡಿಯಾ ಅಜೇಯ ಯಾತ್ರೆಗೆ ಆತಿಥೇಯ ಆಂಗ್ಲರ ಸವಾಲು! ಭಾರತ ಗೆಲುವಿನ ಹಿಂದಿದೆ ತುಂಬಾ...
ಡಿಜಿಟಲ್ ಕನ್ನಡ ಟೀಮ್:
ಆಂಗ್ಲರ ನೆಲದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ರೋಚಕ ಘಟ್ಟ ತಲುಪಿದೆ. ಆಸ್ಟ್ರೇಲಿಯಾ ಹೀಗಾಗಲೇ ಉಪಾಂತ್ಯಕ್ಕೆ ಪ್ರವೇಶಿಸಿದ್ದು, ಭಾರತ, ನ್ಯೂಜಿಲೆಂಡ್ ಸೆಮೀಸ್ ಹೊಸ್ತಿಲಲ್ಲಿ ನಿಂತಿದೆ. ಟೂರ್ನಿಯಲ್ಲಿ ಸೋಲರಿಯದ ತಂಡವಾಗಿರುವ...
ಟೀಂ ಇಂಡಿಯಾಗೆ ಕೇಸರಿ ಜೆರ್ಸಿ? ಕಾರಣ ಏನು ಗೊತ್ತಾ?
ಡಿಜಿಟಲ್ ಕನ್ನಡ ಟೀಮ್:
2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಕೇಸರಿ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದ್ದು, ನಂತರ...
ಪಾಕಿಸ್ತಾನದ ವಿವಾದಿತ ಜಾಹೀರಾತಿಗೆ ತನ್ನ ಒಳಉಡುಪು ತೆಗೆದು ಉತ್ತರ ಕೊಟ್ಟ ಪೂನಂ ಪಾಂಡೆ!
ಡಿಜಿಟಲ್ ಕನ್ನಡ ಟೀಮ್:
ಭಾರತ ಹಾಗೂ ಪಾಕಿಸ್ತಾನ ನಡುವಣ ಏಕದಿನ ವಿಶ್ವಕಪ್ ಪಂದ್ಯಕ್ಕಾಗಿ ಪಾಕಿಸ್ತಾನ ವಾಹಿನಿ ಮಾಡಿರುವ ವಿವಾದಾತ್ಮಕ ಜಾಹೀರಾತಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಜಾಹೀರಾತನ್ನು ಖಂಡಿಸಿ ಬಾಲಿವುಡ್ ಬೆಡಗಿ ಪೂನಂ ಪಾಂಡೆ...
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಟೀಂ ಇಂಡಿಯಾದ ಹಠವಾದಿ ವಿದಾಯ!
ಡಿಜಿಟಲ್ ಕನ್ನಡ ಟೀಮ್:
ಯುವರಾಜ್ ಸಿಂಗ್! ಭಾರತ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಸೀಮಿತ (ಏಕದಿನ ಹಾಗೂ ಟಿ20) ಓವರ್ ಮಾದರಿಯ ಆಟಗಾರ. ಮೈದಾನದಲ್ಲಿ ಈತನದ್ದು ಒಂದೇ ಹಠ ಅದು ತಂಡವನ್ನು ಗೆಲುವಿನ ದಡ...
ವಿಶ್ವ ಕ್ರಿಕೆಟ್ ಸಮರಕ್ಕೆ ಕೊಹ್ಲಿ ಪಡೆ ಪ್ರಕಟ! ಯಾರು ಇನ್, ಯಾರು ಔಟ್!
ಡಿಜಿಟಲ್ ಕನ್ನಡ ಟೀಮ್:
ಇಂಗ್ಲೆಂಡ್ನಲ್ಲಿ ಮುಂದಿನ ತಿಂಗಳಾಂತ್ಯದಲ್ಲಿ ನಡೆಯಲಿರುವ ಐಸಿಸಿ ಏಕ ದಿನ ವಿಶ್ವಕಪ್ ಕ್ರಿಕೆಟ್ಗೆ ಬಿಸಿಸಿಐ 15 ಆಟಗಾರರ ತಂಡವನ್ನು ಪ್ರಕಟಿಸಿದೆ.
ಕಳೆದ ಒಂದು ವರ್ಷದಲ್ಲಿ ಆಸ್ಟ್ರೇಲಿಯಾ ಸೇರಿದಂತೆ ವಿದೇಶಿ ಪಿಚ್ ಗಳಲ್ಲಿ ಗಮನಾರ್ಹ...
ರೋಹಿತ್ ಟೀಮ್ ಇಂಡಿಯಾ ನಾಯಕ! ಕಿವೀಸ್ ಸರಣಿಯಿಂದ ಕೊಹ್ಲಿ ಅರ್ಧದಲ್ಲೇ ಹಿಂದೆ ಸರಿಯೋದ್ಯಾಕೆ?
ಡಿಜಿಟಲ್ ಕನ್ನಡ ಟೀಮ್
ಆಸ್ಟ್ರೇಲಿಯಾ ಪ್ರವಾಸದಲ್ಲಿ ಐತಿಹಾಸಿಕ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದಿದ್ದ ಟೀಮ್ ಇಂಡಿಯಾ ಈಗ ನ್ಯೂಜಿಲೆಂಡ್ ಪ್ರವಾಸದ ಮೊದಲ ಏಕದಿನ ಪಂದ್ಯವನ್ನು ಗೆದ್ದು ತನ್ನ ಗೆಲುವಿನ ಯಾತ್ರೆ ಮುಂದುವರಿಸಿದೆ. ಆದರೆ...
ಟೀಮ್ ಇಂಡಿಯಾ ತೆಕ್ಕೆಗೆ ಏಕದಿನ ಸರಣಿ, ನಾಲ್ಕು ವರ್ಷದ ಸಮಸ್ಯೆಗೆ ಪರಿಹಾರವಾದ್ರಾ ಧೋನಿ?
ಡಿಜಿಟಲ್ ಕನ್ನಡ ಟೀಮ್:
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಮತ್ತೊಂದು ಭರ್ಜರಿ ಸರಣಿ ಜಯ ಸಾಧಿಸಿದ್ದು, ಭಾರತ ತಂಡ ಮೂರು ಸರಣಿಯಲ್ಲಿ 2ರಲ್ಲಿ ಜಯ ಹಾಗೂ 1 ಸರಣಿಯಲ್ಲಿ ಡ್ರಾ ಸಾಧಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ...
ಎಳು ದಶಕಗಳ ಟೆಸ್ಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಟೀಮ್ ಇಂಡಿಯಾ!
ಡಿಜಿಟಲ್ ಕನ್ನಡ ಟೀಮ್:
ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯಿಸುವ ಮೂಲಕ ತನ್ನ 70 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.
ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ...
ಕಾಂಗರೂಗಳ ಕಾಲು ಮುರಿದ ಟೀಂ ಇಂಡಿಯಾ ಬೌಲರ್ಸ್!
ಡಿಜಿಟಲ್ ಕನ್ನಡ ಟೀಮ್:
ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಈ ಮಟ್ಟದಲ್ಲಿ ಪ್ರಾಬಲ್ಯ ಮೆರೆಯುತ್ತದೆ ಎಂದು ಯಾರಾದರೂ ಊಹಿಸಿದ್ದರೆ? ಖಂಡಿತವಾಗಿಯೂ ಇಲ್ಲ. ಕಳೆದೆರಡು ಪ್ರವಾಸದಲ್ಲಿನ ಟೆಸ್ಟ್ ಸರಣಿ ವೇಳೆ ಹೀನಾಯ ಸೋಲನುಭವಿಸಿದ್ದ...
ಪರ್ಥ್ ಪಿಚ್ ನಲ್ಲಿ ಕಾಂಗರೂಗಳ ತಂತ್ರಕ್ಕೆ ಟೀಮ್ ಇಂಡಿಯಾ ಪ್ರತಿತಂತ್ರ! ಭಾರತ ತಂಡದಲ್ಲಿ ಪ್ರಮುಖ...
ಡಿಜಿಟಲ್ ಕನ್ನಡ ಟೀಮ್:
ಏಳು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಗೆದ್ದು ಮುನ್ನಡೆ ಪಡೆದ ಇತಿಹಾಸ ಬರೆದಿರುವ ಟೀಮ್ ಇಂಡಿಯಾ ಈಗ ಪರ್ಥ್ ನಲ್ಲಿ ನಡೆಯಲಿರುವ...
ವಿಶ್ವಕಪ್ ಗೂ ಮುನ್ನ ಟೀಮ್ ಇಂಡಿಯಾಗೆ ಕಾಂಗರೂ ನಾಡಲ್ಲಿ ಪೂರ್ವಸಿದ್ಧತಾ ಪರೀಕ್ಷೆ!
ಡಿಜಿಟಲ್ ಕನ್ನಡ ಟೀಮ್:
ಮುಂದಿನ ವರ್ಷ ಆಂಗ್ಲರ ನೆಲದಲ್ಲಿ ವಿಶ್ವಕಪ್ ಮಹಾಸಮರ ನಡೆಯಲಿದ್ದು ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಆಸ್ಟ್ರೇಲಿಯಾ ಪ್ರವಾಸ ಒಂದು ರೀತಿ ಪೂರ್ವಸಿದ್ಧತಾ ಪರೀಕ್ಷೆಯಾಗಿ ಪರಿಣಮಿಸಿದೆ.
ಇತ್ತೀಚೆಗೆ ಭಾರತ ತಂಡ ಕೈಗೊಂಡ ದಕ್ಷಿಣ...
3ನೇ ಟೆಸ್ಟ್ ಗೆದ್ದ ಟೀಮ್ ಇಂಡಿಯಾ, ಕೇರಳ ಪ್ರವಾಹ ಸಂತ್ರಸ್ತರಿಗೆ ಗೆಲುವು ಅರ್ಪಣೆ!
ಡಿಜಿಟಲ್ ಕನ್ನಡ ಟೀಮ್
ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 203 ರನ್ ಗಳ ಭರ್ಜರಿ ಜಯ ಸಾಧಿಸಿದೆ....
ತಂಡಕ್ಕೋಸರ ತ್ಯಾಗ ಮಾಡ್ತಾರಾ ಕೊಹ್ಲಿ?
ಡಿಜಿಟಲ್ ಕನ್ನಡ ಟೀಮ್:
ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ಟಿ20 ಸರಣಿ ಗೆದ್ದ ಟೀಮ್ ಇಂಡಿಯಾ ಈಗ ಏಕದಿನ ಸರಣಿಯನ್ನು ಗೆಲ್ಲುವತ್ತ ಗಮನ ಹರಿಸಿದೆ. ಇಂದಿನಿಂದ ಏಳು ಪಂದ್ಯಗಳ ಸರಣಿ ಆರಂಭವಾಗಲಿದ್ದು ಟೀಮ್ ಇಂಡಿಯಾ ಶುಭಾರಂಭದ...
ಕೊಹ್ಲಿ ಆಟಕ್ಕೆ ಮನಸೋತ ಗಂಗೂಲಿ ಹೇಳಿದ್ದೇನು?
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಕ್ರಿಕೆಟ್ ನ ಧ್ರವತಾರೆಯಾಗಿ ಮೆರೆಯುತ್ತಿದ್ದಾರೆ. ತವರಿನ ಅಂಗಳದಲ್ಲಾಗಲಿ ವಿದೇಶಿ ಅಂಗಣವಾಗಲಿ, ಕೊಹ್ಲಿ ಬ್ಯಾಟಿಂದ ರನ್ ಹರಿಯುವ ವೇಗ ಮಾತ್ರ ಕಡಿಮೆಯಾಗುತ್ತಿಲ್ಲ. ಅದರೊಂದಿಗೆ...
ಕಾಂಗರೂಗಳನ್ನು ಮಟ್ಟಹಾಕಿ ದಾಖಲೆ ಬರೆದ ಭಾರತ ಕಿರಿಯರು! ಕಡೆಗೂ ದ್ರಾವಿಡ್ ಗೆ ಒಲಿದ ವಿಶ್ವಕಪ್
ಡಿಜಿಟಲ್ ಕನ್ನಡ ಟೀಮ್:
ಪ್ರಬಲ ಆಸ್ಚ್ರೇಲಿಯಾ ವಿರುದ್ಧ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸಂಘಟಿತ ದಾಳಿ ನಡೆಸಿದ ಭಾರತ ತಂಡ ಕಿರಿಯರ ವಿಶ್ವಕಪ್ ಗೆದ್ದು, ನಾಲ್ಕನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಅದರೊಂದಿಗೆ ಹೆಚ್ಚು...
ಅಂಡರ್ 19 ವಿಶ್ವಕಪ್: ಗಿಲ್ ಗುದ್ದಿಗೆ ಪತರುಗುಟ್ಟಿದ ಪಾಕಿಸ್ತಾನ, ಫೈನಲ್ ಪ್ರವೇಶಿಸಿದ ಭಾರತ
ಡಿಜಿಟಲ್ ಕನ್ನಡ ಟೀಮ್:
ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಅತ್ಯಾಕರ್ಷಕ ಪ್ರದರ್ಶನ ನೀಡಿದ ಭಾರತ ಕಿರಿಯರ ಕ್ರಿಕೆಟ್ ತಂಡ ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ 19ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಫೈನಲ್ ಗೆ ಲಗ್ಗೆ ಇಟ್ಟಿದೆ.
ನ್ಯೂಜಿಲೆಂಡ್...
ಮುಗಿಯಿತೇ ಅಶ್ವಿನ್ ಹಾಗೂ ಜಡೇಜಾರ ಏಕದಿನ- ಟಿ20 ಆಟ?
ಡಿಜಿಟಲ್ ಕನ್ನಡ ಟೀಮ್:
ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕೇವಲ ಟೆಸ್ಟ್ ಕ್ರಿಕೆಟ್ ಗೆ ಮಾತ್ರ ಸೀಮಿತವೇ? ಹೀಗೊಂದು ಪ್ರಶ್ನೆ ಈಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹುಟ್ಟುಕೊಂಡಿದೆ. ಕಾರಣ ಈ ಇಬ್ಬರು ಆಟಗಾರರನ್ನು...
ಡಬಲ್ ಸೆಂಚುರಿ ಸರದಾರ ರೋಹಿತ್ ಶರ್ಮಾ, ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ದ್ವಿಶತಕದ ಉಡುಗೊರೆ!
ಡಿಜಿಟಲ್ ಕನ್ನಡ ಟೀಮ್:
ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ವೃತ್ತಿ ಜೀವನದ ಮೂರನೇ ದ್ವಿಶತಕ ದಾಖಲಿಸಿದ್ದಾರೆ. ಶ್ರೀಲಂಕಾ ವಿರುದ್ಧವೇ ಎರಡನೇ ದ್ವಿಶತಕ...
ಗಟ್ಟಿಯಾಗುತ್ತಿದೆ ಆಟಗಾರರ ವೇತನ ಹೆಚ್ಚಳದ ಕೂಗು, ಆದಾಯಕ್ಕೆ ತಕ್ಕಂತೆ ಸಂಭಾವನೆ ನೀಡುತ್ತಾ ಬಿಸಿಸಿಐ?
ಡಿಜಿಟಲ್ ಕನ್ನಡ ಟೀಮ್:
ಕಳೆದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಬಿಸಿಸಿಐ ಕ್ರಿಕೆಟ್ ಆಟಗಾರರ ಸಂಭಾವನೆಯನ್ನು ಶೇ.100ರಷ್ಟು ಹೆಚ್ಚಿಸಿತ್ತು. ಆದರೂ ಕ್ರಿಕೆಟ್ ಆಟಗಾರರ ಬೇಸರ ದೂರವಾಗಿಲ್ಲ. ಪರಿಣಾಮ ಮತ್ತೆ ಬಿಸಿಸಿಐಗೆ ಆಟಗಾರರ ವೇತನ ಹೆಚ್ಚಳಕ್ಕೆ...
ಟೀಂ ಇಂಡಿಯಾ ಕೋಚ್ ಆಗಲು ಇಚ್ಛಿಸಿದ್ರಂತೆ ಗಂಗೂಲಿ, ವೃತ್ತಿ ಜೀವನದ ಬಗ್ಗೆ ಮನದಾಳದ ಮಾತು...
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗುವ ಆಸೆ ಹೊಂದಿದ್ದರಂತೆ. ಆದರೆ 2015ರಲ್ಲಿ ಜಗಮೋಹನ್ ದಾಲ್ಮಿಯಾ ಅವರ ಮನವಿ ಮೇರೆಗೆ ಗಂಗೂಲಿ ಕ್ರಿಕೆಟ್...
ಕಿವೀಸ್ ವಿರುದ್ಧ ಮೊದಲ ಟಿ20 ಜಯದ ನಿರೀಕ್ಷೆಯಲ್ಲಿ ಟೀಂ ಇಂಡಿಯಾ, ನೆಹ್ರಾಗೆ ಸಿಗುವುದೇ ಗೆಲುವಿನ...
ಡಿಜಿಟಲ್ ಕನ್ನಡ ಟೀಮ್:
ಟಿ-20 ಮಾದರಿಯಲ್ಲಿ ಮೊದಲ ವಿಶ್ವಚಾಂಪಿಯನ್ ಎಂಬ ಕೀರ್ತಿ ಹೊಂದಿರುವ ಟೀಂ ಇಂಡಿಯಾ ಈ ಮಾದರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಈವರೆಗೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ ಎಂಬುದು ಅಚ್ಚರಿಯ ಸಂಗತಿ. ಇಂದು...
ಕೊಹ್ಲಿ ತಂಡದಲ್ಲಿ ಯುವಿ-ರೈನಾಗೆ ಸ್ಥಾನವಿಲ್ಲ ಏಕೆ ಗೊತ್ತೇ? ಕೊನೆಗೂ ಬಯಲಾಯ್ತು ಇದರ ಹಿಂದಿನ ಕಾರಣ
ಡಿಜಿಟಲ್ ಕನ್ನಡ ಟೀಮ್:
ಒಂದು ಕಾಲದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗದ ಬೆನ್ನೆಲುಬು ಎಂದೇ ಪರಿಗಣಿಸಲಾಗಿದ್ದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಇಂದು ತಂಡದಲ್ಲಿ ಸ್ಥಾನ ಪಡೆಯಲು ಹೆಣಗಾಡುತ್ತಿದ್ದಾರೆ. ಶ್ರೀಲಂಕಾ ಪ್ರವಾಸ ಹಾಗೂ...
ಧೋನಿ ಯಶಸ್ವಿ ಕ್ರಿಕೆಟರ್ ಆಗಲು ಗಂಗೂಲಿ ತ್ಯಾಗ ಕಾರಣವಂತೆ! ದಾದಾ ಬಗ್ಗೆ ಸೆಹ್ವಾಗ್ ಹೇಳಿದ್ದೇನು?
ಡಿಜಿಟಲ್ ಕನ್ನಡ ಟೀಮ್:
ಎಂ.ಎಸ್ ಧೋನಿ... ಭಾರತ ಕಂಡ ಅತ್ಯದ್ಭುತ ವಿಕೆಟ್ ಕೀಪರ್ ಹಾಗೂ ಮ್ಯಾಚ್ ಫಿನಿಷರ್. ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ಎಂದು ಹೆಸರು ಪಡೆದಿರುವ ಮಹಿ ಇಂದು ಟೀಂ...
ಟೀಂ ಇಂಡಿಯಾದ ದಾಖಲೆಯ ಜಯಕ್ಕೆ ಅಡ್ಡಿಯಾಗುವುದೇ ಮಳೆ?
ಡಿಜಿಟಲ್ ಕನ್ನಡ ಟೀಮ್:
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಏಕದಿನ ಪಂದ್ಯ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಇಂದಿನ ಪಂದ್ಯಕ್ಕೆ ಅಡ್ಡಿಯಾಗುವ...
ಕಾಂಗರೂ ವಿರುದ್ಧ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾಗೆ ನಂಬರ್ ಒನ್ ಪಟ್ಟ
ಡಿಜಿಟಲ್ ಕನ್ನಡ ಟೀಮ್:
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದ ಟೀಂ ಇಂಡಿಯಾ ಈಗ ಏಕದಿನ ಮಾದರಿಯಲ್ಲೂ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 5 ವಿಕೆಟ್...
ಆಸೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಫಲಿತಾಂಶದ ಹೊರತಾಗಿ ಗಮನಿಸಬೇಕಾದ ಅಂಶಗಳೇನು?
ಡಿಜಿಟಲ್ ಕನ್ನಡ ಟೀಮ್:
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ ಆಕರ್ಷಕ ಪ್ರದರ್ಶನ ನೀಡಿ ಡಕ್ವರ್ತ್ ಲೂಯೀಸ್ ನಿಯಮದನ್ವಯ 26 ರನ್ ಗಳ ಜಯ ದಾಖಲಿಸಿದೆ.
ಚೆನ್ನೈನ ಚೆಪಾಕ್...
ಸೆಹ್ವಾಗ್ ಗೆ ಸುಳ್ಳು ಹೇಳಿದ್ರಾ ರವಿಶಾಸ್ತ್ರಿ-ಕೊಹ್ಲಿ? ಮತ್ತೆ ಕೋಚ್ ಹುದ್ದೆಗೆ ಅರ್ಜಿ ಹಾಕಲ್ಲ ಎಂದು...
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ಕೋಚ್ ಆಯ್ಕೆ ಸಂದರ್ಭದಲ್ಲಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಸುಳ್ಳು ಹೇಳಿ ದಾರಿ ತಪ್ಪಿಸಿದ್ದರೆ? ಸದ್ಯ ಇಂತಹ ಪ್ರಶ್ನೆ...
ಆಸೀಸ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ, ಇದು ‘ಆರ್ ಸಿಬಿ...
ಡಿಜಿಟಲ್ ಕನ್ನಡ ಟೀಮ್:
ಇದೇ ತಿಂಗಳು 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಆರಂಭಿಕ ಮೂರು ಪಂದ್ಯಗಳಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ...
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಪ್ರಕಟ, 2019ರ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ...
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ವಿರುದ್ಧ ಏಕದಿನ ಹಾಗೂ ಟ್ವಿ20 ಸರಣಿಯನ್ನಾಡಲು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಭಾರತ ಪ್ರವಾಸ ಕೈಗೊಳ್ಳುತ್ತಿವೆ. 2019ರ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ಟೀಂ ಇಂಡಿಯಾಗೆ ಈ...
ನಾಳೆ 300ನೇ ಪಂದ್ಯವನ್ನಾಡಲಿರುವ ಧೋನಿ, ಮಹಿ ಮುಡಿಗೆ ಸೇರಬಹುದಾದ ಎರಡು ದಾಖಲೆ ಗರಿಗಳೇನು ಗೊತ್ತಾ?
ಡಿಜಿಟಲ್ ಕನ್ನಡ ಟೀಮ್:
ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಜಯ ಸಾಧಿಸಿದ ನಂತರ ಏಕದಿನ ಸರಣಿಯಲ್ಲಿ ಆರಂಭಿಕ ಮೂರು ಪಂದ್ಯಗಳನ್ನು ಗೆದ್ದು, ಸರಣಿ ವಶಪಡಿಸಿಕೊಂಡಿದೆ. ಹೀಗಾಗಿ ನಾಳೆ...
ವಿದೇಶದಲ್ಲಿ ಟೀಂ ಇಂಡಿಯಾಗೆ ಸಿಕ್ತು ಮೊದಲ ಕ್ಲೀನ್ ಸ್ವೀಪ್ ಜಯ, ನೀವು ತಿಳಿಯಬೇಕಿರುವ ಪ್ರಮುಖ...
ಡಿಜಿಟಲ್ ಕನ್ನಡ ಟೀಮ್:
ಕಳೆದ ಒಂದು ವರ್ಷದ ಅವಧಿಯಲ್ಲಿ ತವರಿನಲ್ಲಿ ಪಾರುಪತ್ಯ ನಡೆಸಿದ್ದ ಟೀಂ ಇಂಡಿಯಾ, ಈಗ ವಿದೇಶದಲ್ಲೂ ಕ್ಲೀನ್ ಸ್ವೀಪ್ ಜಯದೊಂಜದಿಗೆ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ...
ರವಿಶಾಸ್ತ್ರಿಗೆ ಸೌರವ್ ಗಂಗೂಲಿ ಕೊಟ್ಟ ಟಾಂಗ್ ಏನು ಗೊತ್ತಾ?
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಬಿಸಿಸಿಐ ಸಲಹಾ ಸಮಿತಿ ಸದಸ್ಯ ಸೌರವ್ ಗಂಗೂಲಿ ನಡುವಣ ವಾಕ್ಸಮರ ಮುಂದುವರಿದಿದೆ.
ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲಿ 304 ರನ್...
ನಿರೀಕ್ಷೆಯಂತೆ ಭಾರತಕ್ಕೆ ಸಿಕ್ತು ಭರ್ಜರಿ ಜಯ, ಸೊರಗಿರುವ ಲಂಕಾ ಬೇಟೆಯಿಂದ ಶುರುವಾಯ್ತು ಕೊಹ್ಲಿ-ಶಾಸ್ತ್ರಿ ಅಭಿಯಾನ
ಡಿಜಿಟಲ್ ಕನ್ನಡ ಟೀಮ್:
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆ ಟೀಂ ಇಂಡಿಯಾ 304 ರನ್ ಗಳ ಭರ್ಜರಿ ಜಯ ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಾಬಲ್ಯ...
ಟೀಂ ಇಂಡಿಯಾ ಮಾರ್ಗದರ್ಶಕರಾಗಬೇಕಂತೆ ಸಚಿನ್ ತೆಂಡೂಲ್ಕರ್, ಈಗ ಬಿಸಿಸಿಐನಲ್ಲೇನಿದ್ದರೂ ರವಿಶಾಸ್ತ್ರಿಯದ್ದೇ ಹವಾ!
ಡಿಜಿಟಲ್ ಕನ್ನಡ ಟೀಮ್:
ಸದ್ಯ ಟೀಂ ಇಂಡಿಯಾಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಬಿಸಿಸಿಐ ಅಧಿಕಾರಿಗಳ ನಿರ್ಧಾರಕ್ಕಿಂತ ತಂಡದ ಕೋಚ್ ಆಯ್ಕೆಯಾಗಿರುವ ರವಿಶಾಸ್ತ್ರಿ ಅವರ ನಿರ್ಧಾರಕ್ಕೆ ತೂಕ ಹೆಚ್ಚಾದಂತೆ ಕಾಣುತ್ತಿದೆ. ಟೀಂ ಇಂಡಿಯಾಗೆ ಅರ್ಜಿ ಸಲ್ಲಿಸುವಂತೆ ಯಾವಾಗ...
ರವಿಶಾಸ್ತ್ರಿ ಇಚ್ಛೆಯಂತೇ ಟೀಂ ಇಂಡಿಯಾ ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್ ಹಾಗೂ ಭರತ್...
ಡಿಜಿಟಲ್ ಕನ್ನಡ ಟೀಮ್:
ತಮ್ಮ ಇಚ್ಛೆಯಂತೆ ಟೀಂ ಇಂಡಿಯಾ ಸಹಾಯಕ ಕೋಚ್ ಆಗಿ ಸಂಜಯ್ ಬಂಗಾರ್ ಹಾಗೂ ಭರತ್ ಅರುಣ್ ಅವರನ್ನು ರವಿಶಾಸ್ತ್ರಿ ಆಯ್ಕೆ ಮಾಡಿಕೊಂಡಿದ್ದಾರೆ.
ಕಳೆದವಾರವಷ್ಟೇ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಿದ್ದರು....
ಲಂಕಾ ಪ್ರವಾಸದಿಂದ ಹೊರಗುಳಿದ ಮುರಳಿ ವಿಜಯ್, ಆರಂಭಿಕನ ಸ್ಥಾನ ತುಂಬಲಿರುವವರು ಯಾರು ಗೊತ್ತೆ?
ಡಿಜಿಟಲ್ ಕನ್ನಡ ಟೀಮ್:
ಗಾಯದ ಸಮಸ್ಯೆಯಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮುರಳಿ ವಿಜಯ್ ಸಂಪೂರ್ಣವಾಗಿ ಗುಣಮುಖರಾಗದ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಮುರಳಿ ವಿಜಯ್ ಬದಲಿಗೆ ಆರಂಭಿಕರಾಗಿ ಎಡಗೈ ಬ್ಯಾಟ್ಸ್ ಮನ್ ಶಿಖರ್...
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಸಿಗೋ ವಾರ್ಷಿಕ ಸಂಭಾವನೆ ಎಷ್ಟು ಗೊತ್ತಾ?
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ನೂತನ ಕೋಚ್ ಆಗಿರುವ ರವಿಶಾಸ್ತ್ರಿ ಅವರಿಗೆ ವಾರ್ಷಿಕವಾಗಿ ₹ 7 ರಿಂದ 7.5 ಕೋಟಿ ಸಂಭಾವನೆ ಸಿಗಲಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆ ಟೀಂ...
ದ್ರಾವಿಡ್, ಜಹೀರ್ ಆಯ್ಕೆ ನಿರ್ಧಾರದಲ್ಲಿ ಯೂಟರ್ನ್ ಹೊಡೆದ ಬಿಸಿಸಿಐ, ಸಚಿನ್-ಗಂಗೂಲಿ-ಲಕ್ಷ್ಮಣ್ ಗೆ ಮುಖಭಂಗ
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಸಲಹಾ ಸಮಿತಿಯ ತ್ರಿಮೂರ್ತಿಗಳಾದ ಸಚಿನ್, ಗಂಗೂಲಿ ಹಾಗೂ ಲಕ್ಷ್ಮಣ್ ಅವರಿಗೆ ತೀವ್ರ ಮುಖಭಂಗವಾಗಿದೆ.
ಎರಡು ದಿನಗಳ ಹಿಂದಷ್ಟೇ ಈ ಸಮಿತಿಯ ಶಿಫಾರಸ್ಸಿನಂತೆ...
ಟೀಂ ಇಂಡಿಯಾ ಕೋಚ್ ಆಗ್ತಾರಾ ರವಿಶಾಸ್ತ್ರಿ? ಬಿಸಿಸಿಐ ಮುಂದೆ ಶಾಸ್ತ್ರಿ ಇಟ್ಟ ಬೇಡಿಕೆ ಏನು?
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ತಂಡದ ಕೋಚ್ ಆಗ್ತಾರಾ... ಇಂಥದೊಂದು ಮಾತು ಈಗ ಬಿಸಿಸಿಐ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಬಿಸಿಸಿಐ ಅಧಿಕಾರಿಗಳು ರವಿಶಾಸ್ತ್ರಿ ಅವರನ್ನು...
ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾ ಅನಿಲ್ ಕುಂಬ್ಳೆ ಆಡಿದ ಮಾತುಗಳು ಏನು...
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೆಲವು ಆಟಗಾರರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ತಮ್ಮ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಿದ್ದಾರೆ. ನಿನ್ನೆ ರಾತ್ರಿ ರಾಜೀನಾಮೆ...
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ, ಯಾರೆಲ್ಲಾ ಇದ್ದಾರೆ ತಂಡದಲ್ಲಿ?
ಡಿಜಿಟಲ್ ಕನ್ನಡ ಟೀಮ್:
ಇದೇ ತಿಂಗಳು ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಕ್ತಾಯದ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಭಾರತ ತಂಡದ ಆಟಗಾರರ ಪಟ್ಟಿಯನ್ನು ಬಿಸಿಸಿಐ ಆಯ್ಕೆ ಸಮಿತಿ ಗುರುವಾರ ಪ್ರಕಟಿಸಿದೆ. ಹಿರಿಯ ಆಟಗಾರ ರೋಹಿತ್...
ವೆಸ್ಟ್ ಇಂಡೀಸ್ ಸರಣಿವರೆಗೂ ಟೀಂ ಇಂಡಿಯಾ ಕೋಚ್ ಆಗಿ ಕುಂಬ್ಳೆ ಮುಂದುವರಿಕೆ, ‘ಅಡ್ಜಸ್ಟ್ ಮಾಡ್ಕೊಂಡ್ಹೋಗಿ’...
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ಕೋಚ್ ಕುರಿತಾಗಿ ಕಳೆದ ಹದಿನೈದು ದಿನಗಳಿಂದ ಎದ್ದಿದ್ದ ಹಲವು ಗೊಂದಲಗಳಿಗೆ ಈಗ ತಾತ್ಕಾಲಿಕ ತೆರೆ ಬಿದ್ದಿದೆ. ವೆಸ್ಟ್ ಇಂಡೀಸ್ ಸರಣಿಗೂ ಅನಿಲ್ ಕುಂಬ್ಳೆ ಅವರನ್ನು ಮುಂದುವರಿಸಬೇಕು ಎಂದು...
ಟೀಂ ಇಂಡಿಯಾ ಕೋಚ್ ಆಗಲು ಹಾಕಿದ ಅರ್ಜಿಯಲ್ಲಿ ಸೆಹ್ವಾಗ್ ಬರೆದಿದ್ದು ಕೇವಲ ಎರಡೇ ಸಾಲು!...
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ಎಲ್ಲರಿಗಿಂತ ವಿಭಿನ್ನ ಎಂಬುದು ಮತ್ತೆ ಸಾಬೀತಾಗಿದೆ. ಆಟಗಾರನಾಗಿ ಎಂತಹುದೇ ಪರಿಸ್ಥಿತಿಯಲ್ಲಿದ್ದರೂ ತಮ್ಮ ಸ್ಫೋಟಕ ಹೊಡೆತಗಳಿಂದ ವಿಭಿನ್ನ ಎನಿಸಿದ್ದ ವೀರೂ,...
ಕುಂಬ್ಳೆ ಕೋಚ್ ಆಗಿ ನೇಮಕವಾಗಿದ್ದನ್ನೇ ಪ್ರಶ್ನಿಸಿದ್ದರಂತೆ ಕೊಹ್ಲಿ, ಬಿಸಿಸಿಐ ಮಾಜಿ ಕಾರ್ಯದರ್ಶಿ ಅಜಯ್ ಶಿರ್ಕೆ...
ಡಿಜಿಟಲ್ ಕನ್ನಡ ಟೀಮ್:
ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುತ್ತಿದೆ. ಈ ಟೂರ್ನಿಯ ಕುರಿತಾಗಿ ತಂಡದ ಆಟಗಾರರ ತಯಾರಿ, ಯೋಜನೆ ಕುರಿತಾಗಿ ಟೀಂ ಇಂಡಿಯಾ ಕಡೆಯಿಂದ ಯಾವುದೇ...
ಅಂತ್ಯವಾಯ್ತು ಟೀಂ ಇಂಡಿಯಾ ಕೋಚ್ ಅರ್ಜಿ ಆಹ್ವಾನ ಅವಧಿ, ಈ ಬಾರಿ ರೇಸ್ ನಲ್ಲಿರೋರಾರು...
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾ ಕೋಚ್ ಹುದ್ದೆಗಾಗಿ ಬಿಸಿಸಿಐ ನೀಡಿದ್ದ ಅರ್ಜಿ ಆಹ್ವಾನ ಅವಧಿ ಮುಕ್ತಾಯಗೊಂಡಿದೆ. ಕಳೆದ ವರ್ಷ ಕೋಚ್ ಸ್ಥಾನದ ಆಕಾಂಕ್ಷಿಯಾಗಿದ್ದ ರವಿಶಾಸ್ತ್ರಿ ಈ ಬಾರಿ ಅರ್ಜಿ ಸಲ್ಲಿಸಿಲ್ಲ. ಇನ್ನು ಈ...
ಅನಿಲ್ ಕುಂಬ್ಳೆ- ವಿರಾಟ್ ಕೊಹ್ಲಿ ಮಧ್ಯೆ ಬಿರುಕು? ಕೋಚ್- ನಾಯಕನ ನಡುವೆ ಅಸಮಾಧಾನಕ್ಕೆ ಕಾರಣವಾದ...
ಡಿಜಿಟಲ್ ಕನ್ನಡ ಟೀಮ್:
ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇತ್ತೀಚಿನ ಹಲವು ಬೆಳವಣಿಗೆಗಳು ಪುಷ್ಠಿ ನೀಡುತ್ತಿವೆ. ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಮುಂದುವರಿಯುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಈ ಕುರಿತಂತೆ...
ಟೀಂ ಇಂಡಿಯಾ ಪಾಳೆಯದಲ್ಲಿ ಕಾಣಿಸಿಕೊಂಡ ಹೊಸ ಸದಸ್ಯ, ಈತ ಆಟಗಾರನಲ್ಲ- ಹಾಗಾದ್ರೆ ಮತ್ಯಾರು?
ಡಿಜಿಟಲ್ ಕನ್ನಡ ಟೀಮ್:
ಪ್ರಸ್ತುತ ಪ್ರತಿಷ್ಠಿತ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಟೂರ್ನಿಗಾಗಿ ಇಂಗ್ಲೆಂಡ್ ತಲುಪಿರುವ ಭಾರತದ ಪಾಳೆಯದಲ್ಲಿ ಹೊಸ ಸದಸ್ಯ ಕಾಣಿಸಿಕೊಂಡಿದ್ದಾರೆ. ಆತ ಆಟಗಾರನೂ ಅಲ್ಲ ಅಥವಾ ತಂಡದ ವ್ಯವಸ್ಥಾಪಕ ಸಿಬ್ಬಂದಿಯೂ ಅಲ್ಲ. ಹಾಗಾದರೆ...